Page 15 - NIS Kannada 16-31 July,2022
P. 15

ರಾಷ್ಟ್ರ
                                                                                     ಪ್್ರಧಾನಿಯವರ ಗುಜರಾತ್ ಭೋಯೇಟಿ

                         ಗುಜರಾತ್ ಗೆ ಸಮೃದಿಧಿಯನುನು ತರಲು 21000


                             ಕೊೀಟ್ ರೂ. ಮೌಲ್ಯದ ಯೀಜನೆಗಳು


          ವಡೆ�ೋದರಾದಲ್ಲಿ ನ್ಡೆದ ಗುಜರಾತ್ ಗೌರವ ಅಭಿಯಾನ್ದಲ್ಲಿ ಭಾಗವಹಿಸ್ದ ಪ್ರಧ್ಾನ್ ನ್ರೋೋಂದ್ರ ಮೋದಿ ಅವರು 21,000 ಕ್�ೋಟಿ
          ರ�. ವೆಚಚುದ ವಿವಿಧ ಅಭಿವೃದಿ್ಧ ಯೋಜನೆಗಳಿಗೆ ಶಂಕುಸಾಥಿಪನೆ ಮತು್ತ ಉದಾಘಾಟ್ನೆ ನೆರವೆೋರಿಸ್ದರು. ಇದು ಸುಮಾರು 16,332 ಕ್�ೋಟಿ
          ರ�. ಮೌಲಯಾದ 18 ರೋೈಲೋ್ವ ಯೋಜನೆಗಳನ್ುನು ಒಳಗೆ�ಂಡಿದೋ. ಕಾಯತುಕ್ರಮವನ್ುನುದೋ್ದೋರ್ಸ್ ಮಾತನಾಡಿದ ಪ್ರಧ್ಾನ್ ಮೋದಿ, “21,000
          ಕ್�ೋಟಿ ರ�. ಮೌಲಯಾದ ಈ ಯೋಜನೆಗಳು ಗುಜರಾತ್ ಅಭಿವೃದಿ್ಧಗೆ ಭಾರತದ ಬದ್ಧತಯನ್ುನು ಬಲಪಡಿಸಲ್ವೆ. ಬಡ್ವರಿಗೆ ವಸತಿ, ಉನ್ನುತ
          ರ್ಕ್ಷಣ ಮತು್ತ ಉತ್ತಮ ಸಂಪಕತುವನ್ುನು ಒದಗಿಸಲು ಮಾಡಿರುವ ಈ ಬೃಹತ್ ಹ�ಡಿಕ್ಯು ಗುಜರಾತ್ ನ್ ಕ್ೈಗಾರಿಕಾ ಅಭಿವೃದಿ್ಧಯನ್ುನು
          ವಿಸ್ತರಿಸುತ್ತದೋ. ಉದೋ�ಯಾೋಗ, ಸ್ವಯಂ ಉದೋ�ಯಾೋಗವು ಇಲ್ಲಿನ್ ಯುವಕರಿಗೆ ಅಸಂಖಾಯಾತ ಅವಕಾಶಗಳನ್ುನು ಸೃಷಿ್ಟಸುತ್ತದೋ. ಈ ಯೋಜನೆಗಳಲ್ಲಿ
          ಹೆಚಿಚುನ್ವು ನ್ಮ್ಮ ಸಹೆ�ೋದರಿಯರು ಮತು್ತ ಹೆಣು್ಣಮಕ್ಕಳ ಆರೋ�ೋಗಯಾ, ಪ್ೂೋಷ್ಣೆ ಮತು್ತ ಸಬಲ್ೋಕರಣಕ್್ಕ ಸಂಬಂಧಿಸ್ವೆ.” ಎಂದರು.

            ಪ್ರಧ್ಾನ್ಮಂತಿ್ರ  ಆವಾಸ್  ಯೋಜನೆಯಡಿ  ಮೋದಿಯವರು  ಒಟ್ು್ಟ       500 ವಷ್್ಘಗಳ ನಂತರ ದೀವಾಲಯದ
           1.38 ಲಕ್ಷ ಮನೆಗಳನ್ುನು ಲೋ�ೋಕಾಪತುಣೆ ಮಾಡಿದರು. ಇವುಗಳಲ್ಲಿ ನ್ಗರ
           ಪ್ರದೋೋಶದಲ್ಲಿ ಸುಮಾರು 1,800 ಕ್�ೋಟಿ ರ�.ವೆಚಚುದಲ್ಲಿ ನ್ರ್ತುಸಲಾದ   ಮೀಲ ಧ್ವಜ ಹಾರಿಸಲಾಯಿತು
           ಮನೆಗಳು  ಮತು್ತ  ಗಾ್ರರ್ೋಣ  ಪ್ರದೋೋಶದಲ್ಲಿ  1,530  ಕ್�ೋಟಿ  ರ�.ಗ�
           ಹೆಚುಚು ವೆಚಚುದಲ್ಲಿ ನ್ರ್ತುಸಲಾದ ಮನೆಗಳು ಸ್ೋರಿವೆ.
            ಖೋಡಾ,  ಆನ್ಂದ್,  ವಡೆ�ೋದರಾ,  ಛೋ�ೋಟ್ಾ  ಉದಯಪುರ  ಮತು್ತ
           ಪಂಚಮಹಲ್ ನ್ಲ್ಲಿ  680  ಕ್�ೋಟಿ  ರ�.ಗ�  ಹೆಚುಚು  ವೆಚಚುದಲ್ಲಿ  ವಿವಿಧ
           ಅಭಿವೃದಿ್ಧ ಕಾಮಗಾರಿಗಳ ಶಂಕುಸಾಥಿಪನೆ ಹಾಗ� ಲೋ�ೋಕಾಪತುಣೆಯನ್ುನು
           ಪ್ರಧ್ಾನ್  ಮಂತಿ್ರಯವರು  ನೆರವೆೋರಿಸ್ದರು.  ಈ  ಪ್ರದೋೋಶಗಳಲ್ಲಿ
           ಜೋವನ್ವನ್ುನು ಸುಗಮಗೆ�ಳಿಸುವುದು ಇವುಗಳ ಗುರಿಯಾಗಿದೋ.
            ಗುಜರಾತ್ ನ್  ದಭೆ�ೋಯ್  ತ್ಾಲ�ಕ್ನ್  ಕುಂಧ್ೋಲಾ  ಗಾ್ರಮದಲ್ಲಿ     ಪ್ಾವಾಗಢ ಬಟ್್ಟದ ಮೋಲ್ರುವ 11 ನೆೋ ಶತಮಾನ್ದ
                                                                 ದೋೋವಾಲಯದ ರ್ಖರವನ್ುನು ಸುಮಾರು 500 ವಷ್ತುಗಳ
           ಗುಜರಾತ್  ಕ್ೋಂದಿ್ರೋಯ  ವಿಶ್ವವಿದಾಯಾನ್ಲಯದ  ಶಂಕುಸಾಥಿಪನೆಯನ್�ನು
           ಪ್ರಧ್ಾನ್  ನೆರವೆೋರಿಸ್ದರು.  ವಡೆ�ೋದರಾ  ನ್ಗರದಿಂದ  ಸುಮಾರು  20   ಹಿಂದೋ ಸುಲಾ್ತನ್ ಮಹ್ಮದ್ ಬೋಗಡಾ ನಾಶಪಡಿಸ್ದ್ದನ್ು.
           ಕ್ರ್ೋ  ದ�ರದಲ್ಲಿರುವ  ಈ  ವಿಶ್ವವಿದಾಯಾನ್ಲಯವನ್ುನು  ಸುಮಾರು  425   ಪುನ್ರಾಭಿವೃದಿ್ಧಯ ಭಾಗವಾಗಿ ದೋೋವಾಲಯವನ್ುನು
                                                                 ಪುನ್ಃಸಾಥಿಪಿಸಲಾಗಿದೋ.
           ಕ್�ೋಟಿ ರ�.ವೆಚಚುದಲ್ಲಿ ನ್ರ್ತುಸಲಾಗುವುದು ಮತು್ತ 2500 ಕ�್ಕ ಹೆಚುಚು
           ವಿದಾಯಾರ್ತುಗಳ ಉನ್ನುತ ರ್ಕ್ಷಣದ ಅಗತಯಾಗಳನ್ುನು ಇದು ಪೂರೋೈಸುತ್ತದೋ.    ಈ ದೋೋವಾಲಯವು ಚಂಪ್ಾನೆೋರ್ ಪ್ಾವಗಢ ಪುರಾತತ್ವ
            ತ್ಾಯಿ   ಮತು್ತ   ಮಗುವಿನ್   ಆರೋ�ೋಗಯಾವನ್ುನು   ಸುಧ್ಾರಿಸುವತ್ತ   ಉದಾಯಾನ್ವನ್ದಲ್ಲಿದೋ. ಇದು ಯುನೆಸ್�್ಕ ವಿಶ್ವ ಪರಂಪರೋಯ
           ಗಮನ್ಹರಿಸುವ     ‘ಮುಖಯಾಮಂತಿ್ರ   ಮಾತೃಶಕ್್ತ   ಯೋಜನೆ’ಗೆ    ತ್ಾಣವಾಗಿದೋ ಮತು್ತ ಪ್ರತಿ ವಷ್ತು ಲಕ್ಾಂತರ ಭಕ್ತರನ್ುನು
                                                                 ಆಕಷಿತುಸುತ್ತದೋ. ವಿಶಾ್ವರ್ತ್ರ ಋಷಿಯು ಪ್ಾವಗಢದಲ್ಲಿ ಕಾಳಿಕಾ
           ಪ್ರಧ್ಾನ್ಮಂತಿ್ರಯವರು  ಚಾಲನೆ  ನ್ೋಡಿದರು.  ಇದು  800  ಕ್�ೋಟಿ
           ರ�.  ವೆಚಚುವನ್ುನು  ಹೆ�ಂದಿರುತ್ತದೋ.  ಈ  ಯೋಜನೆಯಡಿ  ಅಂಗನ್ವಾಡಿ   ದೋೋವಿಯ ವಿಗ್ರಹವನ್ುನು ಸಾಥಿಪಿಸ್ದನೆಂದು ಹೆೋಳಲಾಗುತ್ತದೋ.
           ಕ್ೋಂದ್ರಗಳಿಂದ  ಗಭಿತುಣಿಯರು  ಮತು್ತ  ಹಾಲುಣಿಸುವ  ತ್ಾಯಂದಿರಿಗೆ     ಈ ದೋೋವಾಲಯವನ್ುನು ಎರಡ್ು ಹಂತಗಳಲ್ಲಿ
           ಪ್ರತಿ ತಿಂಗಳು ಎರಡ್ು ಕ್ಜ ಕಾಳು, ಒಂದು ಕ್ಜ ಬಟ್ಾಣಿ ಮತು್ತ ಒಂದು   ಪುನ್ನ್ತುರ್ತುಸಲಾಯಿತು. ಮದಲ ಹಂತವನ್ುನು ಏಪಿ್ರಲ್ 2022
           ಕ್ಜ ಅಡ್ುಗೆ ಎಣೆ್ಣಯನ್ುನು ಉಚಿತವಾಗಿ ನ್ೋಡ್ಲಾಗುತ್ತದೋ.       ರಲ್ಲಿ ಪ್ರಧ್ಾನ್ ಮಂತಿ್ರಯವರು ಉದಾಘಾಟಿಸ್ದರು. ಎರಡ್ನೆೋ
                                                                 ಹಂತದ ಪುನ್ರಾಭಿವೃದಿ್ಧಯ ಅಡಿಪ್ಾಯವನ್ುನು 2017 ರಲ್ಲಿ
            ಪ್ರಧ್ಾನ್ಮಂತಿ್ರಯವರು  ‘ಪ್ೂೋಷ್ಣ  ಸುಧ್ಾ  ಯೋಜನೆ’  ಅಡಿಯಲ್ಲಿ
           ಸುಮಾರು  120  ಕ್�ೋಟಿ  ರ�.ಗಳನ್ುನು  ವಿತರಿಸ್ದರು,  ಇದನ್ುನು  ಈಗ   ಪ್ರಧ್ಾನ್ ಮೋದಿಯವರು ಹಾಕ್ದರು. ಇದು ಮ�ರು ಹಂತಗಳಲ್ಲಿ
           ರಾಜಯಾದ  ಎಲಾಲಿ  ಬುಡ್ಕಟ್ು್ಟ  ಫಲಾನ್ುಭವಿಗಳಿಗೆ  ವಿಸ್ತರಿಸಲಾಗುತಿ್ತದೋ.   ದೋೋವಾಲಯದ ಮ�ಲ ಮತು್ತ ‘ಪರಿಸರ’ ದ ವಿಸ್ತರಣೆ,
                                                                 ಬಿೋದಿ ದಿೋಪಗಳು, ಸ್ಸ್ಟಿವಿ ವಯಾವಸ್ಥಿ ಇತ್ಾಯಾದಿ ಸೌಕಯತುಗಳ
           ಬುಡ್ಕಟ್ು್ಟ  ಜಲೋಲಿಗಳ  ಗಭಿತುಣಿ  ಮತು್ತ  ಹಾಲುಣಿಸುವ  ತ್ಾಯಂದಿರಿಗೆ
           ಕಬಿ್ಬಣ ಮತು್ತ ಕಾಯಾಲ್ಸಿಯಂ ಮಾತ್ರಗಳನ್ುನು ನ್ೋಡ್ುವ ಮತು್ತ ಪ್ೌಷಿ್ಟಕಾಂಶದ   ಸಾಥಿಪನೆಯನ್ುನು ಒಳಗೆ�ಂಡಿದೋ.
           ರ್ಕ್ಷಣ ನ್ೋಡ್ುವ ಪ್ರಯೋಗ ಯಶಸ್್ವಯಾದ ನ್ಂತರ ಈ ಹೆಜೆಜೆ ಇಡ್ಲಾಗಿದೋ.

        ನ್ಂಬಿಕ್ಯ ರ್ಖರವು ಮಾತ್ರ ಶಾಶ್ವತವಾಗಿ ಉಳಿಯುತ್ತದೋ” ಎಂದರು.   ಜನ್ರು  ತಮ್ಮ  ಜೋವನ್ದಲ್ಲಿ  ಒಮ್ಮಯಾದರ�  ಮಾತಯ  ದಶತುನ್
        “ಇಂದು,  ಭಾರತದ  ಆಧ್ಾಯಾತಿ್ಮಕ  ಮತು್ತ  ಸಾಂಸ್ಕಕೃತಿಕ  ಹೆಮ್ಮಯನ್ುನು   ಮಾಡ್ಬೋಕ್ಂದು  ಹೆೋಳುತಿ್ತದ್ದರು.  ಇಂದು  ಇಲ್ಲಿ  ಹೆಚುಚುತಿ್ತರುವ
        ಮರುಸಾಥಿಪಿಸಲಾಗುತಿ್ತದೋ.  ಇಂದು,  ನ್ವ  ಭಾರತವು  ತನ್ನು  ಆಧುನ್ಕ   ಸೌಲಭಯಾಗಳು  ಕಷ್್ಟಕರವಾದ  ಪ್ರಯಾಣವನ್ುನು  ಸುಲಭ  ಮಾಡಿವೆ.
        ಆಕಾಂಕ್ಗಳ ಜೆ�ತಗೆ ಅದರ ಪುರಾತನ್ ಪರಂಪರೋ ಮತು್ತ ಪ್ಾ್ರಚಿೋನ್   ಈಗ,  ಮಕ್ಕಳು,  ಕ್ರಿಯರು,  ವೃದ್ಧರು  ಮತು್ತ  ಅಂಗವಿಕಲರು
        ಗುರುತನ್ುನು  ಅದೋೋ  ಉತ್ಾಸಿಹ  ಮತು್ತ  ಹುರುಪಿನ್ಂದ  ಆಚರಿಸುತಿ್ತದೋ.   ಸುಲಭವಾಗಿ ಬಂದು ತ್ಾಯಿಗೆ ನ್ಮನ್ವನ್ುನು ಸಲ್ಲಿಸಬಹುದು ಮತು್ತ
        ಪ್ರತಿಯಬ್ಬ  ಭಾರತಿೋಯನ್�  ಅದರ  ಬಗೆಗೆ  ಹೆಮ್ಮ  ಪಡ್ುತ್ಾ್ತನೆ.  ಈ   ಭಕ್್ತ ಮತು್ತ ಸಮಪತುಣೆಯ ಪ್ರಯೋಜನ್ವನ್ುನು ಪಡೆಯಬಹುದು.”
        ಹಿಂದೋ  ಪ್ಾವಾಗಢಕ್್ಕ  ಪ್ರಯಾಣ  ಮಾಡ್ುವುದು  ಕಷ್್ಟಕರವಾಗಿತು್ತ,   ಎಂದು ಅವರು ಹೆೋಳಿದರು.
                                                                        ನ್್ಯಯೂ ಇಂಡಿಯಾ ಸಮಾಚಾರ    ಜುಲೈ 16-31, 2022 13
   10   11   12   13   14   15   16   17   18   19   20