Page 2 - NIS Kannada 16-31 July,2022
P. 2

ಮನ್ ಕ್ ಬಾತ್   ಮೋದಿ 2.0 (ಸಂಚಿಕ್ 37, ಜ�ನ್  26, 2022)


            “ಖೀಲೂೀ ಇಂಡಿಯಾ ಯುವ ಕ್್ರೀಡಾಕೂಟವು

                   ಭಾರತಿೀಯ ಕ್್ರೀಡೆಗಳ ಹೂಸ ಚಿತ್ರಣ


             ಹೂರಹೂಮುಮುತಿತುರುವುದನುನು ತೋೂೀರಿಸುತಿತುದ”




           ತುತು್ಘ  ಪರಿಸ್ಥಿತಿಯ  ಭೀಕರ  ಅವಧಿಯನುನು  ನಾವು  ಎಂದಿಗೂ  ಮರೆಯಬಾರದು.  ಭಾರತದ  ಜನರು  ತುತು್ಘ  ಪರಿಸ್ಥಿತಿಯನುನು
           ಮತುತು ಪ್ರಜಾಪ್ರಭುತ್ವದ ಮಾದರಿಯಲಿ್ಲಯೀ ಪ್ರಜಾಪ್ರಭುತ್ವವನುನು ಮರುಸ್ಾಥಿಪಿಸ್ದರು. ಪ್ರಧಾನ ನರೆೀಂದ್ರ ಮೀದಿ ಅವರು ತಮಮು
           ‘ಮನ್ ಕ್ ಬಾತ್’ ಕಾಯ್ಘಕ್ರಮದಲಿ್ಲ ತುತು್ಘ ಪರಿಸ್ಥಿತಿಯನುನು ನೆನಪಿಸ್ಕೊಂಡರು. ಸವಾ್ಘಧಿಕಾರಿ ಮನಸ್ಥಿತಿಯನುನು, ಸವಾ್ಘಧಿಕಾರಿ
           ಧೋೂೀರಣೆಯನುನು  ಪ್ರಜಾಸತೋತುಯ  ರಿೀತಿಯಲಿ್ಲಯೀ  ಸೋೂೀಲಿಸ್ದ  ಉದಾಹರಣೆಯನುನು  ಇಡಿೀ  ಜಗತಿತುನಲಿ್ಲ  ನೊೀಡುವುದು  ಕಷ್್ಟ
           ಎಂದು ಹೀಳಿದರು. ಅದೀ ಸಮಯದಲಿ್ಲ, ಪ್ರಧಾನಯವರು ಮತೋೂತುಮಮು ಯುನಕಾನ್್ಘ ಅನುನು ಪ್ರಸ್ಾತುಪಿಸ್ದರು ಮತುತು ಖೀಲೂೀ
           ಇಂಡಿಯಾದಲಿ್ಲ  ತೋೂಡಗಿಕೊಂಡಿರುವ  ಆಟಗಾರರು  ಮತುತು  ಅವರ  ಸ್ಾಧನೆಗಳ  ಬಗೆಗೆ  ಚಚಿ್ಘಸ್ದರು.  ಪ್ರಧಾನ  ಮೀದಿ  ಕ್್ರಕೆಟ್
           ಆಟಗಾತಿ್ಘ ಮಿಥಾಲಿ ರಾಜ್ ಅವರನುನು ಸಹ ಶಾ್ಲಘಿಸ್ದರು. ಕಾಯ್ಘಕ್ರಮದ ಆಯ್ದ ಭಾಗ:

              ತುತುತು ಪರಿಸ್ಥಿತಿ ತೊಲಗಿತು: 1975ರಲ್ಲಿ ಭಾರತದ ಇತಿಹಾಸದಲ್ಲಿ ಕರಾಳ ಅಧ್ಾಯಾಯವಾಗಿದ್ದ ತುತುತು ಪರಿಸ್ಥಿತಿಯನ್ುನು
             ಜನಾಂದೋ�ೋಲನ್ದ ಮ�ಲಕ ಭಾರತಿೋಯರು ತ�ಲಗಿಸ್ದರು. ತುತುತು ಪರಿಸ್ಥಿತಿಯನ್ುನು ವಿರೋ�ೋಧಿಸ್ದ ಎಲಲಿ ದಿಟ್್ಟ ನಾಗರಿಕರಿಗೆ
             ನಾನ್ು ನ್ಮಸ್ಕರಿಸುತ್ತೋನೆ. ಈ ಗೆಲುವು ನ್ಮ್ಮ ಪ್ರಜಾಸತ್ಾ್ತತ್ಮಕ ಮೌಲಯಾಗಳನ್ುನು ಬಲಪಡಿಸ್ದೋ.
              ಇನ್-ಸ್್ಪಪೇಸ್ ಎಂಬ ಏಜೆನ್ಸಿಯ ರಚನೆ: ಭಾರತವು ಹಲವಾರು ಕ್ೋತ್ರಗಳಲ್ಲಿ ಯಶಸ್ಸಿನ್ ತುತ್ತತುದಿಯನ್ುನು ಮುಟ್ು್ಟತಿ್ತರುವಾಗ,
             ಆಕಾಶ ಅಥವಾ ಬಾಹಾಯಾಕಾಶ ಕ್ೋತ್ರವು ಅದನ್ುನು ಸ್ಪರ್ತುಸದೋ ಉಳಿಯುತ್ತದೋಯೋ! ಇತಿ್ತೋಚಿನ್ ದಿನ್ಗಳಲ್ಲಿ, ನ್ಮ್ಮ ದೋೋಶದಲ್ಲಿ
             ಬಾಹಾಯಾಕಾಶ ಕ್ೋತ್ರಕ್್ಕ ಸಂಬಂಧಿಸ್ದ ಅನೆೋಕ ದೋ�ಡ್್ಡ ಕ್ಲಸಗಳು ನ್ಡೆದಿವೆ. ಈ ಸಾಧನೆಗಳಲ್ಲಿ ಒಂದು ಇನ್-ಸ್್ಪೋಸ್ ಎಂಬ ಏಜೆನ್ಸಿಯ
             ರಚನೆಯಾಗಿದೋ.

              ಆಟಗಾರರಿಂದ ಹಲವು ದಾಖಲೆಗಳು: ಇತಿ್ತೋಚೆಗೆ ನ್ಡೆದ ಖೋಲೋ�ೋ ಇಂಡಿಯಾ ಯುವ ಕ್್ರೋಡಾಕ�ಟ್ದಲ�ಲಿ ನ್ಮ್ಮ ಆಟ್ಗಾರರು
             ಹಲವು ದಾಖಲೋಗಳನ್ುನು ನ್ರ್ತುಸ್ದಾ್ದರೋ. ಈ ಆಟ್ಗಳಲ್ಲಿ ಒಟ್ು್ಟ 12 ದಾಖಲೋಗಳನ್ುನು ಮುರಿಯಲಾಗಿದೋ ಎಂದು ತಿಳಿದರೋ
             ಸಂತಸಗೆ�ಳುಳುತಿ್ತೋರಿ - ಅಷ್್ಟೋ ಅಲಲಿ, 11 ದಾಖಲೋಗಳನ್ುನು ಮಹಿಳಾ ಆಟ್ಗಾರರೋೋ ಮಾಡಿದಾ್ದರೋ. ಕ್್ರೋಡಾ ಜಗತಿ್ತನ್ಲ್ಲಿ ಈಗ ಭಾರತದ
             ಆಟ್ಗಾರರ ಪ್ಾ್ರಬಲಯಾ ಹೆಚುಚುತಿ್ತದೋ; ಅದೋೋ ಸಮಯದಲ್ಲಿ, ಭಾರತಿೋಯ ಕ್್ರೋಡೆಗಳ ಹೆ�ಸ ಚಿತ್ರಣವೂ ಹೆ�ರಹೆ�ಮು್ಮತಿ್ತದೋ.
              ಮಿಥಾಲಿ ರಾಜ್ ಒಬ್ಬ ಅಸಾಧಾರಣ ಆಟಗಾತಿತು: ಈ ತಿಂಗಳಷ್್ಟೋ, ರ್ಥಾಲ್ ರಾಜ್ ಕ್್ರಕ್ಟ್ ನ್ಂದ ನ್ವೃತಿ್ತ ಘೋ�ೋಷಿಸ್ದಾ್ದರೋ,
             ಇದರಿಂದ ಅನೆೋಕ ಕ್್ರೋಡಾ ಪ್್ರೋರ್ಗಳು ಭಾವುಕರಾಗಿದಾ್ದರೋ. ಅವರೋ�ಬ್ಬ ಅಸಾಧ್ಾರಣ ಆಟ್ಗಾತಿತು ಮಾತ್ರವಲಲಿದೋ ಅನೆೋಕ
             ಆಟ್ಗಾರರಿಗೆ ಸ�ಫೂತಿತುಯ ಮ�ಲವಾಗಿದಾ್ದರೋ. ನಾನ್ು ಅವರ ಭವಿಷ್ಯಾಕಾ್ಕಗಿ ಶುಭ ಹಾರೋೈಸುತ್ತೋನೆ.
              ಜಪೇವನಕ್ಾಕಾಗಿ ಮರುಬಳಕೆ’ ಅಭಿಯಾನ: ಪುದುಚೆೋರಿಯ ಯುವಕರು ತಮ್ಮ ಸ್ವಯಂಸ್ೋವಾ ಸಂಸ್ಥಿಗಳ ಮ�ಲಕ
             ‘ಜೋವನ್ಕಾ್ಕಗಿ ಮರುಬಳಕ್’ ಅಭಿಯಾನ್ವನ್ುನು ಪ್ಾ್ರರಂಭಿಸ್ದಾ್ದರೋ. ಇಂದು, ಪುದುಚೆೋರಿಯ ಕಾರೋೈಕಲ್ ನ್ಲ್ಲಿ ಪ್ರತಿದಿನ್ ಸಾವಿರಾರು
             ಕ್ಲೋ�ೋಗಾ್ರಂಗಳಷ್ು್ಟ ಕಸವನ್ುನು ಸಂಗ್ರಹಿಸ್ ಬೋಪತುಡಿಸಲಾಗುತ್ತದೋ. ಸಾವಯವ ತ್ಾಯಾಜಯಾದಿಂದ ಗೆ�ಬ್ಬರವನ್ುನು ತಯಾರಿಸಲಾಗುತ್ತದೋ;
             ಉಳಿದ ತ್ಾಯಾಜಯಾವನ್ುನು ಪ್ರತಯಾೋಕ್ಸ್ ಮರುಬಳಕ್ ಮಾಡ್ಲಾಗುತ್ತದೋ.
              ಜಲ ಸಂರಕ್ಷಣೆ, ಜಪೇವ ಸಂರಕ್ಷಣೆ: ಜಲ ಸಂರಕ್ಷಣೆ ನ್ಜವಾಗಿಯ� ಜೋವ ಸಂರಕ್ಷಣೆಯಾಗಿದೋ. ಇತಿ್ತೋಚೆಗಂತ� ಎಷ್ು್ಟ
             ‘ನ್ದಿ ಉತಸಿವ’ಗಳು ನ್ಡೆಯುತಿ್ತವೆ ಎಂಬುದನ್ುನು ನ್ೋವು ನೆ�ೋಡಿರಬೋಕು! ನ್ಮ್ಮ ನ್ಗರಗಳಲ್ಲಿ ಯಾವುದೋೋ ನ್ೋರಿನ್ ಮ�ಲಗಳಿದ್ದರ�,
             ನ್ೋವು ಒಂದಲಲಿ ಒಂದು ಕಾಯತುಕ್ರಮವನ್ುನು ಆಯೋಜಸಬೋಕು.
              ಏಕ್ ಭಾರತ್ ಶ್್ರಪೇಷ್್ಠ ಭಾರತ್: ನ್ಮ್ಮ ದೋೋಶದಲ್ಲಿ ಆಧ್ಾಯಾತಿ್ಮಕ ಪ್ರವಾಸಗಳು ಆ ಪ್ರದೋೋಶದ ಜನ್ರಿಗೆ ಉದೋ�ಯಾೋಗಾವಕಾಶಗಳನ್ುನು
             ಸೃಷಿ್ಟಸುತ್ತವೆ. ಏಕ್ ಭಾರತ್ ಶ್್ರೋಷ್್ಠ ಭಾರತಕ್್ಕ ಪ್ರಯಾಣವು ಅತುಯಾತ್ತಮ ಉದಾಹರಣೆಯಾಗಿದೋ.
              ಮುನೆನೆಚ್ಚರಿಕೆಗಳನುನೆ ವಹಿಸ್: ಇದೋಲಲಿದರ ಮಧ್ಯಾ, ನಾವು ಕ್�ರೋ�ನಾ ವಿರುದ್ಧ ಮುನೆನುಚಚುರಿಕ್ಗಳನ್ುನು ತಗೆದುಕ್�ಳಳುಬೋಕು ಮತು್ತ
             ಲಸ್ಕ್ಯ ಬ�ಸ್ಟರ್ ಡೆ�ೋಸ್ ತಗೆದುಕ್�ಳಳುಬೋಕು. ಸಾಂಕಾ್ರರ್ಕ ರೋ�ೋಗದ ಬಗೆಗೆ ನಾವು ಸ್ವಲ್ಪವೂ ಪಟ್ು್ಟ ಸಡಿಲ್ಸುವಂತಿಲಲಿ.
             ಹಾಗೆಯೋ, ಮಳೆಗಾಲಕ್್ಕ ಸಂಬಂಧಿಸ್ದ ರೋ�ೋಗಗಳ ಬಗೆಗೆ ನಾವು ಜಾಗೃತರಾಗಿರಬೋಕು.





                                                            ಈ ಕ�ಯಾಆರ್ ಕ್�ೋಡ್ ಅನ್ುನು ಸಾ್ಕಯಾನ್ ಮಾಡ್ುವ ಮ�ಲಕ

                                                            ಮನ್ ಕ್ ಬಾತ್  ಕ್ೋಳಬಹುದು.
         2  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 16-31, 2022
   1   2   3   4   5   6   7