Page 4 - NIS Kannada 16-31 July,2022
P. 4

ಸಂಪ್ಾದಕ್ೀಯ








              ಶುಭಾಶಯಗಳು!

              ಆಜಾದಿ  ಕಾ  ಅಮೃತ  ಮಹೆ�ೋತಸಿವವು  ಕ್�ನೆಗೆ�ಳುಳುತಿ್ತದೋ  ಮತು್ತ  ಸಾ್ವತಂತ್ರಯಾದ  75ನೆೋ  ವಷ್ತುವು  ಭಾರತದ
              ಅಭ�ತಪೂವತು  ಸವತುತ�ೋಮುಖ  ಅಭಿವೃದಿ್ಧ  ಮತು್ತ  ಆಕಾಂಕ್ಗಳಿಗೆ  ಸಾಕ್ಷಿಯಾಗಿದೋ.  ಭಾರತವೂ  ಹೆ�ಸ
              ಕನ್ಸುಗಳನ್ುನು  ಕಾಣುತಿ್ತದೋ,  ಹೆ�ಸ  ಸಂಕಲ್ಪಗಳನ್ುನು  ಮಾಡ್ುತಿ್ತದೋ  ಮತು್ತ  ಸಂಕಲ್ಪಗಳನ್ುನು  ಸಾಧನೆಗಳಾಗಿ
              ಪರಿವತಿತುಸಲು  ಶ್ರರ್ಸುತಿ್ತದೋ.  ನ್ೋತಿಗಳು  ಸ್ಪಷ್್ಟವಾಗಿವೆ  ಮತು್ತ  ಸುಧ್ಾರಣೆಯ  ಬದ್ಧತಯ�  ಇದೋ.  ಮುಂದಿನ್
              5  ವಷ್ತುಗಳ  ಅಥವಾ  ಮುಂದಿನ್  25  ವಷ್ತುಗಳ  ಅಮೃತ  ಯಾತ್ರಯ  ಸಾ್ವವಲಂಬಿ  ಭಾರತದ  ಪ್ರಯಾಣದ
              ಮಾಗತುಸ�ಚಿ  ಸ್ದ್ಧವಾಗಿದೋ.  ಭಾರತವು  ಇತಿ್ತೋಚಿನ್  ವಷ್ತುಗಳಲ್ಲಿ  ತನ್ನು  ಇಮೋಜ್  ಅನ್ುನು  ಸಂಪೂಣತುವಾಗಿ
              ಪರಿಷ್್ಕರಿಸ್ದೋ  ಮತು್ತ  ಸಮಸ್ಯಾಗಳಿಗೆ  ತಕ್ಷಣದ  ಮತು್ತ  ದಿೋರ್ಾತುವಧಿಯ  ಪರಿಹಾರಗಳನ್ುನು  ಹುಡ್ುಕುವತ್ತ
              ಕ್ರಮಗಳನ್ುನು ಕ್ೈಗೆ�ಂಡಿದೋ.
              ಈ  ಹಿಂದೋ  ವಯಾವಸ್ಥಿಯಲ್ಲಿರುವ  ಭ್ರಷ್ಾ್ಟಚಾರ  ನ್ಮ�ತುಲನೆ  ಸಾಧಯಾವಿಲಲಿ  ಎಂಬ  ಅಭಿಪ್ಾ್ರಯವಿದ್ದರ�
              ತಂತ್ರಜ್ಾನ್ವನ್ುನು  ಬಳಸ್ಕ್�ಂಡ್ು  ಶ್ೋಕಡಾ  ನ್�ರರಷ್ು್ಟ  ಫಲಾನ್ುಭವಿಗಳಿಗೆ  ಸೌಲಭಯಾವನ್ುನು  ತಲುಪಿಸಲಾಗುತಿ್ತದೋ.
              ಅದು  ಸಾಮಾಜಕ  ಆರ್ತುಕ  ಸಮಸ್ಯಾಯಾಗಿರಲ್  ಅಥವಾ  ಸಾಂಸ್ಕಕೃತಿಕ-ಜಾಗತಿಕ  ಸಮಸ್ಯಾಯಾಗಿರಲ್  ಶಾಶ್ವತ
              ಪರಿಹಾರದ ಕಲ್ಪನೆಯನ್ುನು ಅಳವಡಿಸ್ಕ್�ಳಳುಲಾಗಿದೋ. ಕ್ೋಂದ್ರ ಸರಕಾರ ಜನ್ರ ಆಶ್�ೋತ್ತರಗಳನ್ುನು ಈಡೆೋರಿಸುವಲ್ಲಿ
              ನ್ರತವಾಗಿದೋ.  ಏಳು  ದಶಕಗಳಿಂದ  ಸಾವತುಕಾಲ್ಕವೆಂದು  ಪರಿಗಣಿಸಲ್ಪಟ್್ಟ  ಸಮಸ್ಯಾಗಳಿಗೆ  ಪರಿಹಾರಗಳು
              ದೋ�ರೋತಿವೆ. ವಿಜ್ಾನ್ ಮತು್ತ ತಂತ್ರಜ್ಾನ್ವು ಭಾರತದ ಅಭಿವೃದಿ್ಧಗೆ ಎಷ್ು್ಟ ವೆೋಗವಧತುಕವಾಗಿದೋ ಎಂದರೋ ಆಡ್ಳಿತ
              ಸುಧ್ಾರಣೆ, ವಿದುಯಾತ್, ರೋೈಲೋ್ವ ಸುಧ್ಾರಣೆ, ಭ್ರಷ್ಾ್ಟಚಾರ ನ್ಗ್ರಹ, ತರಿಗೆ ಪ್ಾರದಶತುಕತ, ಜಎಸ್ ಟಿ ಮ�ಲಕ ಒಂದು
              ರಾಷ್ಟ್-ಒಂದು  ತರಿಗೆ,  ಸ್್ಕಲ್  ಇಂಡಿಯಾ,  ಸಾ್ಟಟ್ತು ಅಪ್  ಇಂಡಿಯಾ,  ಡಿಜಟ್ಲ್  ಇಂಡಿಯಾ,  ರೋೈತ  ಮಹಿಳೆಯರ
              ಕಲಾಯಾಣಕಾ್ಕಗಿ  ಉಪಕ್ರಮಗಳು,  ರ್ಕ್ಷಣ  ಕ್ೋತ್ರದ  ಕ�ಲಂಕಷ್  ಪರಿರ್ೋಲನೆ,  ರಕ್ಷಣಾ  ಕ್ೋತ್ರದ  ಆಧುನ್ೋಕರಣ  ಮತು್ತ
              ದಶಕಗಳಿಂದ ಬಾಕ್ ಉಳಿದಿದ್ದ ಅಸಾಧಯಾವೆಂದು ತ�ೋರುತಿ್ತದ್ದ ಯೋಜನೆಗಳು ಪೂಣತುಗೆ�ಳುಳುತಿ್ತವೆ.

              ಹೆ�ಸ  ಪ್ಾಲಿಟ್ ಫಾರ್ತು ಗಳನ್ುನು  ಹೆೋಗೆ  ಅಭಿವೃದಿ್ಧಪಡಿಸಲಾಗಿದೋ  ಮತು್ತ  ಶಾಶ್ವತ  ಪರಿಹಾರವನ್ುನು  ಹುಡ್ುಕುವತ್ತ
              ಇಟಿ್ಟರುವ  ಹೆಜೆಜೆಗಳು  ಎಂಬ  ವಿಷ್ಯ  ಅಮೃತ  ಮಹೆ�ೋತಸಿವದ  75  ವಾರಗಳು  ಪೂಣತುಗೆ�ಳುಳುತಿ್ತರುವುದಕ್್ಕ
              ಮದಲೋೋ  ಈ  ಸಂಚಿಕ್ಯ  ನ್ಮ್ಮ  ಮುಖಪುಟ್  ಲೋೋಖನ್ವಾಗಿದೋ.  ಯುವಜನ್ರ  ಕನ್ಸುಗಳಿಗೆ  ಹಾರುವ  ರೋಕ್್ಕ
              ನ್ೋಡ್ುವ  ಮ�ಲಕ  ಸಾ್ವವಲಂಬಿ  ಭಾರತದ  ಯಶ್�ೋಗಾಥೆ  ಬರೋಯಲಾಗುತಿ್ತದೋ,  ಅದೋೋ  ಸಮಯದಲ್ಲಿ  ಪ್ರಧ್ಾನ್
              ಮಂತಿ್ರ  ವಯೋ  ವಂದನಾದಂತಹ  ಯೋಜನೆಯು  ವೃದ್ಧರ  ಜೋವನ್ವನ್ುನು  ಸುರಕ್ಷಿತಗೆ�ಳಿಸುತಿ್ತದೋ.  ಕಾಗಿತುಲ್
              ವಿಜಯ್  ದಿವಸ್  ಸಂದಭತುದಲ್ಲಿ  ಭಾರತದ  ಧಿೋರರನ್ುನು  ಕುರಿತ  ಲೋೋಖನ್,  ಆಜಾದಿ  ಕಾ  ಅಮತ್  ಮಹೆ�ೋತಸಿವ
              ಸರಣಿಯಲ್ಲಿ ಅನಾಮಧ್ೋಯ ವಿೋರರ ಸ�ಫೂತಿತುದಾಯಕ ಸಾಹಸ ಮತು್ತ ಅಭಿವೃದಿ್ಧ ಯೋಜನೆಗಳಿಗೆ ಸಂಬಂಧಿಸ್ದ
              ಇತರ ಕಾಯತುಕ್ರಮಗಳು ಈ ಸಂಚಿಕ್ಯ ಪ್ರಮುಖ ಆಕಷ್ತುಣೆಗಳಾಗಿವೆ.

              ನ್ಮ್ಮ ಅಮ�ಲಯಾ ಸಲಹೆಗಳನ್ುನು ನ್ಮಗೆ ಕಳುಹಿಸ್.



                 ಹಿಂದಿ, ಇಂಗಿಲಿಷ್ ಮತು್ತ ಇತರ 11 ಭಾಷ್ಗಳಲ್ಲಿ
                    ಲಭಯಾವಿರುವ ಪತಿ್ರಕ್ಯನ್ುನು ಇಲ್ಲಿ ಓದಿ/
                           ಡೌನ್ ಲೋ�ೋಡ್ ಮಾಡಿ.
                 https://newindiasamachar.pib.gov.in/

                                                                               (ಜೆೈದಿೋಪ್ ಭಟ್ಾನುಗರ್)
   1   2   3   4   5   6   7   8   9