Page 11 - NIS - Kannada,16-30 September,2022
P. 11
ಮುಖಪುಟ ಲೇಖನ
ನವ ಭಾರತದ ಸಂಕಲ್ಪ ಯಾತ್ರೆ
ಸಾವಾತಂತ್ರ್ಯ ಬಂದು 75 ವಷಷಿಗಳನು್ನ ಪೂರೈಸಿದ ನಂತರ ಭಾರತವು ಕತಷಿವ್ಯ ಪಥವನು್ನ
ಜಿೇವನ ಮಾಗಷಿವನಾ್ನಗಿ ಮಾಡಕ�ಂಡದೆ. ಸುವಣಷಿ ಸಂಕಲ್ಪದೆ�ಂದಿಗೆ ಅಮೃತ ಯಾತ್ರ
ಆರಂಭಿಸಿದೆ. ಆದರ ರಾಷಟ್ರದ ಅಭಿವೃದಿಧಾ ಪಯಣದಲ್ಲಿ ಅದರ ತಳಹದಿ
ಬಲವಾಗಿರುವುದು ಮುಖ್ಯ. 75 ರಿಂದ 100ನೇ ವಷಷಿದ ಈ ಪಯಣದ ಕನಸನು್ನ
ನನಸಾಗಿಸುವ ಗುರಿಯಂದಿಗೆ, ರಾಷಟ್ರವು ನಿಣಾಷಿಯಕ ನಿರಾಷಿರಗಳನು್ನ ಮಾಡದೆ,
ಇದರಿಂದಾಗಿ ದೆೇಶವು ತನ್ನ 100ನೇ ಸಾವಾತಂತ್ರ್ಯ ದಿನವನು್ನ ಆಚರಿಸುವಾಗ,
ಭಾರತವು ಸುಭದ್ರ ಅಡಪಾಯದೆ�ಂದಿಗೆ ಅಭಿವೃದಿಧಾ ಹ�ಂದುತ್್ತರುವ ರಾಷಟ್ರದಿಂದ
ಅಭಿವೃದಿಧಾ ಹ�ಂದಿದ ರಾಷಟ್ರವಾಗಿ ಪರಿವತಷಿನಗೆ�ಳಳುಬಹುದು. ಅಮೃತ ಯಾತ್ರಗೆ
ಅಡಪಾಯ ಹಾಕಿರುವ ಇಂತಹ 100 ನಿರಾಷಿರಗಳ ಬಗೆಗೆ ನ�ೇಡೆ�ೇಣ...
ಶವನುನು ಹ�ಸ ಉತುತುಿಂಗಕೆ್ ಕೆ�ಿಂಡೆ�ಯು್ಯವ ಮತುತು ದೆೇಶವನುನು ನರಿಂತರ ಪರಾಗತಿಯ ಪಥದಲ್ಲಿ
ಇರಿಸುವ ದ�ರದೃಷ್ಟಿಯಿಂದಿಗೆ ರಾಷ್ಟ್ರೇಯತೆಯನುನು ಸ�ಫೂತಿ್ಷಯಾಗಿ, ಅಿಂತೆ�್ಯೇದಯವನುನು
ದೆೇತತ್ವವಾಗಿ ಮತುತು ಉತತುಮ ಆಡಳಿತವನುನು ರಾಷ್ಟ್ರೇಯ ಮಿಂತರಾವಾಗಿ ರಾಡಿಕೆ�ಳಳಿಲಾಗಿದೆ. ಮದಲ
ಬಾರಿಗೆ, ಕೆೇಿಂದರಾ ಸಕಾ್ಷರವು ಬಲವಾದ ಅಡಿಪಾಯವನುನು ಹಾಕುವ ಮ�ಲಕ ಅಭಿವೃದಿ್ಧಯ ವಾ್ಯಪತುಯನುನು
ಕಾಲಮಿತಿಯಲ್ಲಿ ಕೆ�ನಯ ಮೈಲ್ಯವರಗೆ ಖಚಿತಪಡಿಸದೆ. ಈ ಭದರಾ ಬುನಾದಿಯ ಮೇಲ ಸಾಗುತಾತು,
2047ರಲ್ಲಿ ದೆೇಶವು ತನನು ಸಾ್ವತಿಂತರಾ್ಯದ ಶತರಾನ�ೇತ್ಸವವನುನು ಆಚರಿಸದಾಗ, ಭಾರತವು ಅಭಿವೃದಿ್ಧ ಹ�ಿಂದಿದ
ರಾರಟ್ರವಾಗುವುದಲಲಿದೆ ಅದನುನು ಮುನನುಡೆಸುವ ಸಾಮಥ್ಯ್ಷವನುನು ಹ�ಿಂದಿರುತತುದೆ. ಸಾರಾನ್ಯವಾಗಿ, ಯಾವುದೆೇ
ಉತತುಮ ಸಕಾ್ಷರದ ರಾನದಿಂಡವು ಸರಾಜದ ಅಿಂಚಿನಲ್ಲಿರುವ ಜನರನುನು ತಲುಪುವ ಪರಾಯತನುಗಳನುನು
ಆಧರಿಸರುತತುದೆ, ಇದು ಪರಾಧಾನ ನರೇಿಂದರಾ ಮೇದಿಯವರ ಕಾಯ್ಷಶೈಲ್ಯ ಅಳಿಸಲಾಗದ ಗುರುತಾಗಿದೆ.
ಕಳೆದ ಎಿಂಟು ವರ್ಷಗಳಲ್ಲಿ ಪರಾಧಾನ ಮೇದಿಯವರ ನೇತೃತ್ವದಲ್ಲಿ ಮುಿಂದಿನ 25 ವರ್ಷಗಳಿಗೆ
ಅಡಿಪಾಯವನುನು ಹಾಕಲಾಗಿದೆ. ಅಭಿವೃದಿ್ಧಗೆ ವಿಶೇರ ಗಮನ ನೇಡಿ, ಅನೇಕ ಸಾರಾಜಿಕ ಅನರಟಿಗಳನುನು
ನಮ�್ಷಲನ ರಾಡಲಾಗಿದೆ. 2014 ರಲ್ಲಿ ಅಧಿಕಾರ ವಹಸಕೆ�ಿಂಡಾಗಿನಿಂದ, ಪರಾಧಾನ ಮೇದಿ ಅವರು
ತಮ್ಮ ಪರಾತಿಯಿಂದು ನೇತಿ-ನರ�ಪಣೆ ಮತುತು ಕಾಯ್ಷಗಳಲ್ಲಿ ‘ಭಾರತ ಮದಲು’ ಎಿಂಬುದಕೆ್ ಪಾರಾಮುಖ್ಯತೆ
ನೇಡಿದಾದೆರ ಮತುತು ಅದೆೇ ಸಿಂಕಲ್ಪವು ಅವರಿಗೆ ಕಠಿಣ ನಧಾ್ಷರಗಳನುನು ತೆಗೆದುಕೆ�ಳುಳಿವ ಸೆಥೆಥೈಯ್ಷವನುನು
ನೇಡಿದೆ. ಭಾರತದ ಗಡಿಗಳ ಭದರಾತೆಯಾಗಿರಲ್ ಅಥವಾ ಆ ಪರಾದೆೇಶಗಳಲ್ಲಿ ಮ�ಲಸೌಕಯ್ಷಗಳನುನು
ಬಲಪಡಿಸುವುದಾಗಿರಲ್, ಆಿಂತರಿಕ ಭದರಾತೆಯನುನು ಖಾತಿರಾಪಡಿಸುವುದಾಗಿರಲ್, ವಸುಧೈವ ಕುಟುಿಂಬಕಿಂ ಎಿಂಬ
ಮನ�ೇಭಾವದಿಿಂದ ಭಾರತದ ಹತಾಸಕ್ತುಗಳ ಚಿಿಂತನ ಮತುತು ದೆೇಶದ ಹ�ರಗಿನ ಮನುಕುಲದ ಕಲಾ್ಯಣಕೆ್
ಆದ್ಯತೆ ನೇಡಲಾಗಿದೆ. ಬಯಲು ಶೌಚ ಮುಕತು, ಡಿಜಿಟಲ್ ಕಾರಾಿಂತಿ, ದೆೇಶಿೇಯ ಕೆ�ೇವಿಡ್ ಲಸಕೆಗಳಿಿಂದ
ಭಾರತಿೇಯರು ಮತುತು ಜಗತಿತುನ ಜನರ ಜಿೇವನವನುನು ಕಾಪಾಡುವುದು ಮತುತು ರಫ್ತುಗಳಲ್ಲಿ ದಾಖಲಯ
ಬೆಳವಣಿಗೆ, ಸಕಾ್ಷರದ ದೃಢ ಸಿಂಕಲ್ಪದ ಕೆಲವು ಸಾಧನಗಳಾಗಿವೆ.
ಅಮೃತ್ ಅವಧಿಯಲ್ಲಿ ಜನಸಾರಾನ್ಯರಿಗೆ ಎಲಾಲಿ ಯೇಜನಗಳ ಶೇಕಡಾ ನ�ರರರುಟಿ ಪರಾಯೇಜನಗಳನುನು
ಒದಗಿಸುವ ಗುರಿಯನುನು ಸಕಾ್ಷರ ಹ�ಿಂದಿದೆ. ಪರಿಸರ ಅಥವಾ ಭಾರತಿೇಯ ಸಿಂಸ್ಕೃತಿ, ಭಾರತದ ಶಿರಾೇಮಿಂತ
ಪರಿಂಪರ ಮತುತು ನಾಗರಿಕತೆಯ ರಕ್ಷಣೆಗಾಗಿ ಸಕಾ್ಷರವು ಪರಾಮುಖ ನಧಾ್ಷರಗಳನುನು ತೆಗೆದುಕೆ�ಿಂಡಿದೆ.
ಸುದೃಢ, ಸಮೃದ್ಧ, ಅಿಂತಗ್ಷತ, ಮತುತು ಅಭಿವೃದಿ್ಧ ಹ�ಿಂದಿದ ಭಾರತವನುನು ನಮಿ್ಷಸಲು ಪರಾಧಾನ ಮೇದಿ
ಅವರು ಮುಿಂದಿನ 25 ವರ್ಷಗಳ ಕಾಲ ‘ಅಮೃತ ಕಾಲ’ ರ�ಪದಲ್ಲಿ ರಾರಟ್ರಕೆ್ ಹ�ಸ ಸಿಂಕಲ್ಪವನುನು ನೇಡಿದಾದೆರ
ಮತುತು ಅದನುನು ವಾಸತುವ ರಾಡಲು ಜನರನುನು ಪರಾೇರೇಪಸದಾದೆರ.
ಕಳೆದ 8 ವರ್ಷಗಳಲ್ಲಿ, ಅನೇಕ ಪರಿಣಾಮಕಾರಿ ಸಾಧನಗಳಾಗಿವೆ. ಈ ಅಭಿಯಾನಗಳಲ್ಲಿ ಹಚಿಚುನವು
ಪಾರಾಯೇಗಿಕ ಬದಲಾವಣೆಗಳನುನು ಒಳಗೆ�ಿಂಡಿವೆ. ಯಾವುದೆೇ ನಾಯಕನಗೆ ಇದು ಸುಲಭವಲಲಿ,
ಆದರ ಸಾವ್ಷಜನಕ ನೇತಿಯನುನು ಜನರಿಗೆ ಸೆೇವೆ ರಾಡುವ ಸಾಧನವೆಿಂದು ಪರಿಗಣಿಸುವ ಪರಾಧಾನ
ಮೇದಿಯವರು ಈ ದಿಕ್್ನಲ್ಲಿ ಅಥ್ಷಪೂಣ್ಷ ಪರಾಯತನುವನುನು ರಾಡಿದಾದೆರ. ಅದು ಸ್ವಚ್ಛತಾ ಮಿರನ್ ಆಗಿರಲ್
ಅಥವಾ ಸಕಾ್ಷರದ ಯಾವುದೆೇ ನೇತಿ ಯೇಜನಯಾಗಿರಲ್, ಪರಾತಿ ಅಭಿಯಾನದ ಭಾಗವಾಗಿ ಜನರನುನು
ಸಹಭಾಗಿಗಳನಾನುಗಿ ರಾಡಲಾಯತು. ಈಗ ಭಾರತವು ಹ�ಸ ಚಿಿಂತನಯಿಂದಿಗೆ ಅಮೃತ ಯಾತೆರಾ ಆರಿಂಭಿಸದೆ.
ಇದು ಸಾವ್ಷಜನಕ ಸಹಭಾಗಿತ್ವವನುನು ಕೆೇವಲ ಮತದಾನಕೆ್ ಸೇಮಿತಗೆ�ಳಿಸದ ನವ ಭಾರತ. ರಾರಟ್ರದ
ಎಲಾಲಿ ಆಶಯಗಳು ಮತುತು ಆಕಾಿಂಕ್ಗಳನುನು ಪೂರೈಸಲು ಇದೆ�ಿಂದು ಪರಾಬಲ ರಾಧ್ಯಮವಾಗಬಹುದು.
ನ್ಯೂ ಇಂಡಿಯಾ ಸಮಾಚಾರ ಸೆಪ್ಟಂಬರ್ 16-30, 2022 9