Page 44 - NIS Kannada 2021 Oct 16-31
P. 44
ಭಾರತ@75 ಆಜಾ಼ದಿ ಕಾ ಅಮೃತ ಮಹೆ್ೋತಸುವ
ನಮ್ಶಲಾ ದೆೋಶಪಾಂಡೆ: ಗಾಂಧಿ ಬ್್ರಟಷರ ಆತ್ಮಸೆ್ಥೈಯ್ಶ
ಸಿದಾ್ಧಂತದ ಪ್ರಸಿದ್ಧ ಸಮಾಜ ಸೆೋವಕಿ
ತು
ಕ್ಗಿಗೆಸಿದ ಕಿತ್ರ್ ರಾಣಿ ಚೆನನುಮ್ಮ
ಜನನ: 19 ಅಕೆ್ಟೋಬರ್ 1929, ನಧನ: 1 ಮೆೋ 2008 ಜನನ: 23 ಅಕೆ್ಟೋಬರ್, 1778 ನಧನ: 21 ಫೆಬ್ರವರಿ 1829
ದಿನ ಕನಾತಿಟಕದಲ್ಲಿರುವ ಕ್ತೊೊರು ಸಂಸಾಥಾನದ
ಮತಿಲಾ ದೆ�ಶಪಾಂಡೆಯವರು ಗಾಂಧಿವಾದದ ಪ್ರಸಿದ ಧ
ರಾಣಿ ಚೆನನುಮಮೆ, 1857ರ ಪ್ರರಮ ಸಾ್ವತಂತ್ರ್ಯ
ಕಾಯತಿಕತೆತಿ, ಚಿಂತಕ್, ಬರಹಗಾರ್ತಿ ಮತುೊ ರಾಜ್ಯಸಭೆಯ
ಇಂಸಂಗಾ್ರಮಕೆಕಾ 33 ವಷತಿಗಳ ಮದಲೆ� ಬಿ್ರಟಿಷರ
ದ
ನಿಸದಸ್ಯರಾಗಿದವರು. ಅಷುಟು ಮಾತ್ರವೆ� ಅಲ, ಅವರು
ಲಿ
ಧ
ವಿರುದ ಗುಡುಗಿದದರು. ಇದೆ� ಕಾರಣಕೆಕಾ ಆಕೆಯನುನು ಭಾರರ್�ಯ
ವಿನೆೊ�ಬಾ ಭಾವೆ ಅವರ ಭೊದಾನ
ಸಾ್ವತಂತ್ರ್ಯ ಹೆೊ�ರಾಟದ ‘ಬೆಳಗಿನ
ದ
ಚಳವಳಿಯಂದಿಗೆ ನಂಟು ಹೆೊಂದಿದರು.
ನಕ್ಷತ್ರ’ ಎಂದೊ ಕರೆಯಲಾಗುತದೆ.
ೊ
23ನೆ� ವಯಸಿ್ಸನಲ್ಲಿ ಭೊದಾನ ಚಳವಳಿಯಲ್ಲಿ
ಧ
ಪಾಲೆೊಗೆಂಡ ನಿಮತಿಲಾ ದೆ�ಶಪಾಂಡೆ, ಬಿ್ರಟಿಷರ ವಿರುದ ಹೆೊ�ರಾಡಿದ ಭಾರತದ
ಮದಲ ಆಡಳಿತಗಾರರಲ್ಲಿ ಅವರೊ
ವಿನೆೊ�ಬಾ ಭಾವೆ ಅವರೆೊಂದಿಗೆ
ಒಬ್ಬರು. ಚೆನನುಮಮೆ ಹುಟಿಟುದುದ 1778ರ
ದೆ�ಶಾದ್ಯಂತ 40,000 ಕ್ಲೆೊ� ಮಿ�ಟರ್
ಅಕೆೊಟು�ಬರ್ 23ರಂದು ಕನಾತಿಟಕದ
ಸಂಚರಿಸಿದರು. ನಾಗುಪಿರದಲ್ಲಿ ವಿಮಲಾ ಮತುೊ
ಜಿೋವನದ್ದ್ದಕ್್ ಬೆಳಗಾವಿ ಜಿಲೆಲಿಯ ಕಾಕರ್ ಎಂಬ
ೊ
ಪುರುಷೆೊ�ತಮ ಯಶವಂತ್ ದೆ�ಶಪಾಂಡೆ ಭಾರತದ
ಅವರ ಪುರ್್ರಯಾಗಿ ಜನಿಸಿದ ನಿಮತಿಲಾ ಶಾಂತಿ ಮತ್ತು ಸಾ್ವತಂತ್ರಯಾ ಸಣ್ಣ ಹಳಿಳಿಯಲ್ಲಿ. ಅವರು ದೆ�ಸಾಯ
ಲಿ
ದೆ�ಶಪಾಂಡೆ ಅವರು ಸಾಮಾಜಿಕ ನಾ್ಯಯ, ಅಹಂಸೆಯ ಹೆ್ೋರಾಟದಲ್ಲಿ ರಾಜವಂಶದ ರಾಜ ಮಲಸಜತಿರನುನು
ಜಾತ್ಯರ್�ತ ಮತುೊ ಕೆೊ�ಮು ಸೌಹಾದತಿತೆಯ ಚೆನನುಮ್ಮರನ್ನು ಮದುವೆಯಾದರು, ನಂತರ ಕ್ತೊೊರು
ತತ್ವಗಳನ್ನು
ಉದೆ�ಶದಿಂದ ಮಹಿಳೆಯರು, ಬುಡಕಟುಟು ‘ಬೆಳಗಿನ ರಾಣಿಯಾದರು. ಚೆನನುಮಮೆ ಅವರ ಪರ್
ದ
ನರ್ಪಸಿದ 1824ರಲ್ಲಿ ನಿಧನರಾದರು, ಅದೆ� ವಷತಿದಲ್ಲಿ
ಜನರು ಮತುೊ ಹಿಂದುಳಿದ ಜನರ ಸೆ�ವೆ ನಕ್ಷತ್ರ’ ಎಂದ್
ತು
ಮಾಡುವುದರ ಜೆೊತೆಗೆ ಕೆೊ�ಮು ದೆೋಶಪಾಂಡೆ. ಕರೆಯಲಾಗ್ತದೆ. ಅವರ ಮಗನೊ ನಿಧನರಾದರು. ಪರ್
ಮತುೊ ಮಗನ ಮರಣದ ನಂತರ, ರಾಣಿ
ಸೌಹಾದತಿತೆಯನುನು ಉತೆೊ�ಜಿಸಲು ತಮಮೆ
ಚೆನನುಮಮೆ ಶಿವಲ್ಂಗಪಪಿ ಎಂಬುವರನುನು
ದ
ದ
ಜಿ�ವನವನುನು ಮುಡಿಪಾಗಿಟಿಟುದರು. ಅವರು ತಮಮೆ ಜಿ�ವನದುದಕೊಕಾ
ದತುೊ ತೆಗೆದುಕೆೊಂಡು ಸಿಂಹಾಸನದ ಉತರಾಧಿಕಾರಿಯನಾನುಗಿ
ೊ
ಶಾಂರ್ ಮತುೊ ಅಹಿಂಸೆಯ ತತ್ವಗಳನುನು ಬೆೊ�ಧಿಸಿದರು. ಮಹಾತಾಮೆ
ಮಾಡಿದರು. ಆದರೆ ಇದು, ಬಿ್ರಟಿಷರನುನು ಕೆರಳುವಂತೆ ಮಾಡಿತು.
ದ
ಗಾಂಧಿಯವರು ತಮಮೆ ಜಿ�ವನದುದಕೊಕಾ ತೆೊ�ರಿದ ಮಾಗತಿವನುನು
ಹೆ�ಗಾದರೊ ಮಾಡಿ ಕ್ತೊೊರು ಸಂಸಾಥಾನವನುನು ಕೆೈವಶಪಡಿಸಿಕೆೊಳಳಿಲು
ಅನುಸರಿಸಲು ಅವರು ನಿರಂತರವಾಗಿ ಪ್ರಯರ್ನುಸಿದರು. ಅದೆ�
ಶಿವಲ್ಂಗಪಪಿ ಅವರನುನು ಸಿಂಹಾಸನದಿಂದ ಕೆಳಗಿಳಿಸುವಂತೆ
ಸಮಯದಲ್ಲಿ, ಸಮಾಜವು ಮಹಾತಾಮೆ ಗಾಂಧಿಯವರ ಆದಶತಿಗಳನುನು
ಆದೆ�ಶಿಸಿದರು. ಇದರ ಪರಿಣಾಮವಾಗಿ ಯುದ ಪಾ್ರರಂಭವಾಯತು
ಧ
ದ
ಅನುಸರಿಸಬೆ�ಕೆಂದು ಅವರು ಬಯಸಿದರು. ಅವರು ಬರವಣಿಗೆಯಲ್ಲಿ
ಮತುೊ ರಾಣಿ ಚೆನನುಮಮೆ ಧೆೈಯತಿದಿಂದ ಬಿ್ರಟಿಷರೆೊಂದಿಗೆ
ೊ
ವಿಶೆ�ಷ ಆಸಕ್ ಹೆೊಂದಿದದರಿಂದ ಅನೆ�ಕ ಪುಸಕಗಳನುನು ರಚಿಸಿದರು.
ೊ
ಹೆೊ�ರಾಡಿದರು. ಅಂರ್ಮವಾಗಿ, ರಾಣಿಯನುನು ಸೆೊ�ಲ್ಸಲಾಯತು
ನಿಮತಿಲಾ ದೆ�ಶಪಾಂಡೆ ಅವಿವಾಹಿತರಾಗಿಯ� ಉಳಿದಿದರು ಮತುೊ
ದ
ಮತುೊ ಅವರನುನು ಸೆರೆಮನೆಗೆ ತಳಳಿಲಾಯತು. ಅವರು 1829ರ
ದ
ಎರಡು ಬಾರಿ ರಾಜ್ಯಸಭೆಗೆ ನಾಮ ನಿದೆ�ತಿಶನಗೆೊಂಡಿದರು. ಅವರಿಗೆ
ಫೆಬ್ರವರಿ 21 ರಂದು ಸೆರೆಯಲೆಲಿ� ಮರಣಹೆೊಂದಿದರು.
ಪದಮೆವಿಭೊಷಣ ಪ್ರಶಸಿೊಯನೊನು ನಿ�ಡಿ ಗೌರವಿಸಲಾಗಿತುೊ.
ಪರಿಪೂಣ್ಶತೆ ಮತ್ತು ಸರಳತೆಯ ಸಾಕಾರಮ್ತಿ್ಶ ಜನನ : 31 ಅಕೆ್ಟೋಬರ್ 1889,
ನಧನ: 19ನೆೋ ಫೆಬ್ರವರಿ 1956
ಆಚಾಯ್ಶ ನರೆೋಂದ್ರ ದೆೋವ
ಚಾಯತಿ ನರೆ�ಂದ್ರ ದೆ�ವ್ ಭಾರತದ ಪ್ರಮುಖ ಸಾ್ವತಂತ್ರ್ಯ ಹೆೊ�ರಾಟಗಾರರು, ವಿದಾ್ವಂಸರು, ಶಿಕ್ಷಣ ತಜ್ಞರು ಮತುೊ ಸಾಹಿತ್ಯದಲ್ಲಿ
ದ
ಆಸಕ್ ಹೆೊಂದಿದ ಸಮಾಜವಾದಿ ನಾಯಕರಾಗಿದರು. ಆಚಾಯತಿ ನರೆ�ಂದ್ರ ದೆ�ವ ಅವರು ಉತರ ಪ್ರದೆ�ಶದ ಸಿ�ತಾಪುರದಲ್ಲಿ 1889ರ
ೊ
ೊ
ದ
ಆಅಕೆೊಟು�ಬರ್ 31 ರಂದು ಜನಿಸಿದರು. ಅವರ ತಂದೆಯ ಹೆಸರು ಬಲದೆ�ವ್ ಪ್ರಸಾದ್ ಮತುೊ ತಾಯಯ ಹೆಸರು ಜವಾಹರ್ ದೆ�ವಿ. ಕಾಶಿ
ವಿದಾ್ಯಪ�ಠ ಸೆ�ರಿದ ನಂತರ ಆಚಾಯತಿ ಎಂಬ ಬಿರುದು ಅವರ ಹೆಸರಿನ ಭಾಗವಾಯತು. ದೆ�ಶವನುನು ಬಂಧಮುಕವಾಗಿ ನೆೊ�ಡುವುದು ಅವರ
ೊ
ಕನಸಾಗಿತುೊ ಹಿ�ಗಾಗಿ ಅವರು ಸಾ್ವತಂತ್ರ್ಯ ಚಳವಳಿಗೆ ಧುಮುಕ್ದರು. ಮಹಾತಾಮೆ ಗಾಂಧಿಯವರ ಅಸಹಕಾರ ಚಳವಳಿ, ಉಪಪಿನ ಸತಾ್ಯಗ್ರಹ
ಮತುೊ ಭಾರತ ಬಿಟುಟು ತೆೊಲಗಿ ಚಳವಳಿಯಲ್ಲಿ ಸಕ್್ರಯವಾಗಿ ಭಾಗವಹಿಸಿ ಹಲವು ಬಾರಿ ಜೆೈಲು ಶಿಕೆ ಅನುಭವಿಸಿದರು. ಆಚಾಯತಿ ಅವರು
ದ
ನುರಿತ ಮತುೊ ನಿಜವಾದ ಸತಾ್ಯಗ್ರಹಿಯಾಗಿದರು ಮತುೊ ಗಾಂಧಿ�ಜಿ ಅವರನುನು ರತನು ಎಂದು ಕರೆಯಲು ಇದೆ� ಕಾರಣವಾಗಿತುೊ. ಸಾಮಾಜಿಕ
ದ
ಬದಲಾವಣೆಯ ಹರಿಕಾರರಾದ ಅವರು ಗಾಂಧಿಯವರ ರಚನಾತಮೆಕ ಕಾಯತಿಕ್ರಮದಲೊಲಿ ಭಾಗವಹಿಸುರ್ೊದರು. ಅವರು ಅಲಹಾಬಾದ್
ನಲ್ಲಿದಾದಗ ಬಾಲಗಂಗಾಧರ ರ್ಲಕ್, ಲಜಪತ್ ರಾಯ್, ಬಿಪನ್ ಚಂದ್ರ ಪಾಲ್, ಅರಬಿಂದೆೊ� ಘೊ�ಷ್ ಮತುೊ ಇತರ ನಾಯಕರಿಂದ ಹೆಚುಚಿ
ದ
ಪ್ರಭಾವಿತರಾಗಿದರು ಎಂದು ಹೆ�ಳಲಾಗಿದೆ. ಅವರು ವಂದೆ� ಮಾತರಂ ಮತುೊ ಆಯತಿ ಪರ್್ರಕೆಗಳ ನಿಯಮಿತ ಓದುಗರಾಗಿದರು. ದೆ�ಶ
ದ
ಸ್ವತಂತ್ರವಾದ ನಂತರವೂ ಆಚಾಯತಿ ನರೆ�ಂದ್ರ ದೆ�ವ್ ದೆ�ಶ ಸೆ�ವೆಯಲ್ಲಿ ತೆೊಡಗಿಸಿಕೆೊಂಡರು. ಆಚಾಯತಿ ನರೆ�ಂದ್ರ ದೆ�ವ್ ಅವರು ಉತರ
ೊ
ಪ್ರದೆ�ಶ ವಿಧಾನಸಭೆಗೆ ರಾಜಿ�ನಾಮ್ ನಿ�ಡುವ ಮೊಲಕ ಮಾಚ್ತಿ 1948ರಲ್ಲಿ ಸಮಾಜವಾದಿ ಪಕ್ಷವನುನು ಕಟಿಟುದರು. ಆಚಾಯತಿ ನರೆ�ಂದ್ರ
ದೆ�ವ್ ಅವರ ಜಿ�ವನವು ಹೆೊ�ರಾಟ, ತಾ್ಯಗ, ನೆೊ�ವು ಮತುೊ ಮಾನವಿ�ಯತೆ ಹಾಗೊ ರಾಷರಾಸೆ�ವೆಯ ಒಂದು ಗಾಥೆಯಾಗಿದೆ. 1956 ಫೆಬ್ರವರಿ
19ರಂದು ಅವರು ನಿಧನರಾದರು.
42 ನ್ಯೂ ಇಂಡಿಯಾ ಸಮಾಚಾರ ಅಕ�್ಟೋಬರ್ 16-31, 2021