Page 28 - NIS Kannada 16-30 April 2022
P. 28

ಮ್ಖಪುಟ ಲತೇಖನ
               ನವ ಭಾರತ, ಹೊಸ ಸಂಪರಾದಾಯ

               ನುರಿತ  ಆರೆೋ�ಗ್ಯ  ಕಾಯಮಾಕತಮಾರ  ಬಲವಾದ  ಕಾಯಮಾಪಡೆಯನುನು
            ರೋಪಿಸುವ  ಉದೆದಾ�ಶದಿಂದ,  ಆರೆೋ�ಗ್ಯ  ಶಿಕ್ಷಣ  ಮತುತ  ರಾನವ
            ಸಂಪನೋ್ಮಲಗಳ್ಗಾಗಿ  ಬಜೆಟ್  ಅನುನು  ಹೆಚ್ಚಸಲಾಗಿದೆ.  ಕೆೋ�ವಿಡ್
            ಸಾಂಕಾರಾಮಕದ    ಸಮಯದಲ್ಲಿ    ಸ್ಪಷಟುವಾಗಿರುವಂತೆ   ಆರೆೋ�ಗ್ಯ
            ಕ್ೆ�ತರಾದಲ್ಲಿ  ಸಂಶೆೋ�ಧನೆಗೆ  ಹೆಚ್ಚನ  ಮಹತ್ವವಿದೆ.  ಸಕಾಮಾರವು
            ಔಷಧಿ�ಯ  ಕಚಾ್ಚ  ವಸುತಗಳು  ಮತುತ  ಔಷಧಿಗಳ್ಗೆ  ಸಲಕರಣೆಗಳ್ಗಾಗಿ
            ಪಿಎಲ್ಐ  ಯ�ಜನೆಯನುನು  ಪಾರಾರಂಭಿಸಿದೆ.  ಆರೆೋ�ಗ್ಯ  ಕ್ೆ�ತರಾವು
            ಸುದೃಢವಾಗಿ  ಮುಂದುವರಿಯುವಂತೆ  ರಾಡಲು  ತಂತರಾಜ್ಾನವನುನು
            ಸಮರಮಾವಾಗಿ  ಬಳಸಲಾಗುತಿತದೆ.  ಕೆೋ�ವಿಡ್  ಲಸಿಕೆಯ  ತಡೆರಹಿತ
            ಸೌಲರ್ಯಕಾಕಾಗಿ  ನಿಮಮಾಸಲಾದ  ಕೆೋ�-ವಿನ್  ವೆ�ದಿಕೆ  ಇದಕೆಕಾ  ಜ್ವಲಂತ
            ಉದಾಹರಣೆಯಾಗಿದೆ.  ಈಗ  ಮುಕತ  ವೆ�ದಿಕೆ  ಆಯುಷಾ್ಮನ್  ಭಾರತ್
            ಡಿಜಿಟಲ್  ಅಭಿಯಾನ  ಪರಾಗತಿಯಲ್ಲಿದೆ.  ಕರೆೋ�ನಾ  ಅವಧಿಯಲ್ಲಿ,
                                                                             ಇದನ್ನು “ದ�ೇಶಭಕಿ್ತಯ ಕಿರಿ�” ಮತ್್ತ
            ರಿಮ�ಟ್ ಆರೆೋ�ಗ್ಯ ಆರೆೈಕೆ, ಟೆಲ್ಮ್ಡಿಸಿನ್ ಮತುತ ಟೆಲ್ಕನ್ಸಲೆಟು�ಶನ್
                                                                             “ರಾಷ್ಟ್ರಸ�ೇವ�” ಎಂದ್ ಪರಿಗಣಿಸಿ
            ಸುರಾರು 25 ದಶಲಕ್ಷ ರೆೋ�ಗಿಗಳ್ಗೆ ವರದಾನವಾಗಿದೆ.
                                                                             ಮತ್್ತ ದ�ೇಶವನ್ನು ಬಲಪಡಿಸ್ವ
               ಆರೆೋ�ಗ್ಯ  ವಲಯದ  ಬಾಧ್ಯಸಥಾರೆೋಂದಿಗಿನ  ತಮ್ಮ  ಸಂವಾದದಲ್ಲಿ,
                                                                             ಬಗ�ಗೆ ಮತ್್ತ ನಂತರ ಲಾಭಗಳ ಬಗ�ಗೆ
            ಪರಾಧಾನಮಂತಿರಾಯವರು  ಒಂದು  ಪರಾಮುಖ  ಮನವಿ  ರಾಡಿದರು.
            ಭಾರತಿ�ಯ  ವಿದಾ್ಯರ್ಮಾಗಳು  ಭಾಷೆಯ  ಸಮಸೆ್ಯಯ  ಹೆೋರತಾಗಿಯೋ               ಯೇಚಸ್ವಂತ� ನಾನ್ ನಿಮ್ಮಲಲಿರನೊನು
            ಸಣ್ಣ ದೆ�ಶಗಳ್ಗೆ ಹೆೋ�ಗುತಿತದಾದಾರೆ ಎಂದು ಅವರು ಹೆ�ಳ್ದರು. ದೆ�ಶದಿಂದ      ಒತಾ್ತಯಸ್ತ�್ತೇನ�. ಇಂದ್ ನಮ್ಮ
            ಕೆೋ�ಟ್ಯಂತರ  ರೋಪಾಯಿಗಳು  ಹೆೋರಹೆೋ�ಗುತಿತವೆ.  ನಮ್ಮ  ಖಾಸಗಿ             ಸ�ೇನ�ಯ ಮೊರ್ ವಿಭಾಗಗಳು ಈ
            ವಲಯವು  ಈ  ಕ್ೆ�ತರಾಕೆಕಾ  ಹೆಚ್ಚನ  ಸಂಖೆ್ಯಯಲ್ಲಿ  ಬರಲು  ಸಾಧ್ಯವಿಲಲಿವೆ�?
                                                                             ದಿಶ�ಯಲ್ಲಿ ಬಹಳ ಉತಾಸ್ಹದಿಂದ ಹ�ಜ�ಜ
            ಇದಕಾಕಾಗಿ  ರೋಮಯನುನು  ನಿ�ಡುವಲ್ಲಿ  ನಮ್ಮ  ರಾಜ್ಯ  ಸಕಾಮಾರಗಳು
                                                                             ಇಡ್ತ್್ತರ್ವುದ್ ನನಗ� ಸಂತ�ೊೇಷ್
            ಉತತಮ  ನಿ�ತಿಗಳನುನು  ರೋಪಿಸಲು  ಸಾಧ್ಯವಿಲಲಿವೆ�?  ಇದರಿಂದ  ಗರಿಷಠಾ
                                                                             ತಂದಿದ�. ಈಗ ನಮ್ಮ ಖಾಸಗಿ
            ವೆೈದ್ಯರು ನಮ್ಮಂದಿಗೆ ಸಿದಧಿರಾಗುತಾತರೆ, ಅರೆವೆೈದ್ಯಕ�ಯ ಸಿಬ್ಬಂದಿಯೋ
            ಸಿದಧಿರಾಗುತಾತರೆ.                                                  ಕಂಪನಿಗಳು ಈ ಅವರಾಶವನ್ನು
                                                                             ಕಳ�ದ್ರ�ೊಳಳಿಬಾರದ್.
            ಗತ್ಶಕಿ್ತ: 21ನ�ೇ ಶತಮಾನದ ನವ ಭಾರತ                                   - ನರ�ೇಂದರಿ ಮೇದಿ,
               ಈ ಹಿಂದೆ, ಮೋಲಸೌಕಯಮಾಕೆಕಾ ಹೆಚ್ಚನ ಆದ್ಯತೆ ನಿ�ಡಲಾಗಿರಲ್ಲಲಿ.
                                                                             ಪರಿಧಾನಮಂತ್ರಿ
            ಇದಲಲಿದೆ,  ಕೆ�ಂದರಾ-ರಾಜ್ಯ,  ಸಥಾಳ್�ಯ  ಸಂಸೆಥಾಗಳು  ಮತುತ  ಖಾಸಗಿ
            ವಲಯದ      ನಡುವಿನ    ಸಮನ್ವಯದ      ಕೆೋರತೆಯು    ದೆ�ಶದ
            ಮೋಲಸೌಕಯಮಾ  ಅಭಿವೃದಿಧಿ  ಪರಾಗತಿಗೆ  ಅಡಿ್ಡಯಾಗಿದೆ.  ಈ  ವಷಮಾದ
            ಭಾರತದ  ಸಾರಾನ್ಯ  ಬಜೆಟ್  21ನೆ�  ಶತರಾನದಲ್ಲಿನ  ಅದರ
            ಅಭಿವೃದಿಧಿಗೆ ಒತುತ ನಿ�ಡಿದೆ. ಇದು ಯ�ಜನೆಗಳಲ್ಲಿನ ವಿಳಂಬದಿಂದಾಗಿ
            ವೆಚ್ಚ ಹೆಚ್ಚಳದ ಸಾಧ್ಯತೆಯನುನು ತೆಗೆದುಹಾಕುತತದೆ. ಪಿಎಂ ಗತಿಶಕತಯು
            ಸಕಾಮಾರ ಮತುತ ಖಾಸಗಿ ವಲಯದ ನಡುವಿನ ಬಿಕಕಾಟಟುನುನು ನಿವಾರಿಸುವ
            ಗುರಿಯನುನು  ಹೆೋಂದಿರುವ  ಉಪಕರಾಮವಾಗಿದೆ.  400  ಕೋಕಾ  ಹೆಚು್ಚ
            ದತಾತಂಶ  ಪದರಗಳು  ಈಗ  ಲರ್ಯವಿವೆ,  ಇದು  ಅಸಿತತ್ವದಲ್ಲಿರುವ  ಮತುತ
            ಪರಾಸಾತಪಿಸಲಾದ   ಮೋಲಸೌಕಯಮಾವನುನು    ರಾತರಾವಲಲಿದೆ   ಅರಣ್ಯ
            ರೋಮ ಮತುತ ಲರ್ಯವಿರುವ ಕೆೈಗಾರಿಕಾ ಎಸೆಟು�ಟ್ ಬಗೆಗೆ ರಾಹಿತಿಯನುನು
            ಸಹ ತಿಳ್ಸುತತದೆ. ಖಾಸಗಿ ವಲಯವು ತಮ್ಮ ಯ�ಜನೆಗಾಗಿ ಅದನುನು
            ಹೆಚು್ಚ  ಹೆಚು್ಚ  ಬಳಸಬೆ�ಕು  ಎಂದು ಪರಾಧಾನಮಂತಿರಾ ಮ�ದಿ  ಸಲಹೆ
            ನಿ�ಡಿದಾದಾರೆ.



             26  ನೊಯು ಇಂಡಿಯಾ ಸಮಾಚಾರ    ಏಪ್ರಿಲ್ 16-30, 2022
   23   24   25   26   27   28   29   30   31   32   33