Page 37 - NIS Kannada August 01-15
P. 37
ಮುರ್ಪ್ುಟ ಲೇರ್ನ
ಶ್್ರ್ೇ ಮಹಾಕಾಳಿ ಮಾತಾಜ ದೆೇವಸ್ಾಥಾನ್, ಪಾವಾಗಢ
ಸುಮಾರು 500 ವಷ್ಟ್ಣಗಳ ಹಿಿಂದೆ, ದೆರೀವಾಲ್ಯದ
ಶ್ಖರ ಮತುತು ಧ್್ವಜವನುನು ಆಕರಿಮರ್ಕಾರರು ಕೋಡವಿದದಾರು.
ಪಾವಾಗಢ ಬೆಟಟ್ದ ಮ್ರೀಲಿರುವ ಈ ದೆರೀವಾಲ್ಯದ
ಶ್ಖರವನುನು ಪುನಃಸ್ಾಥಾಪಿಸಲಾಗಿದೆ. ಇತ್ತುರೀಚೆಗ
ದೆರೀವಾಲ್ಯದ ಶ್ಖರದ ಮ್ರೀಲ್ ಧ್್ವಜಾರೂರೀಹರ್
ನರವೆರೀರಿಸಿ ಮಾತನಾಡಿದ ಪರಿಧಾನಿ ನರರೀಿಂದರಿ ಮರೀದಿ,
'ಸ್ಾ್ವತಿಂತರಿ್ಯ ಬಿಂದು 75 ವಷ್ಟ್ಣಗಳಾದರೂ ಐದು
ಶತಮಾನಗಳ ಹಿಿಂದೆ ಧ್್ವಿಂಸಗೂಿಂಡ ಮಹಾಕಾಳಿ
ದೆರೀವಸ್ಾಥಾನದ ಮ್ರೀಲ್ ಧ್್ವಜ ಹಾರಿಸಿರಲಿಲ್್ಲ. ದೆರೀವಾಲ್ಯದ
ಮ್ರೀಲ್ ಹಾರಿಸಲಾದ ಧ್್ವಜವು ನಮಮೆ ಆಧಾ್ಯತ್ಮೆಕತೆಯನುನು
ಸಿಂಕೋರೀತ್ಸುವುದು ಮಾತರಿವಲ್್ಲ, ಶತಮಾನಗಳು ಕಳೆದರೂ,
ಯುಗಗಳು ಉರುಳಿದರೂ ನಮಮೆ ನಿಂಬಿಕೋ ಶಾಶ್ವತವಾಗಿದೆ
ಎಿಂದು ಸ್ಾರುತತುದೆ.
ರಾರ್ಟ್ರಗಿೇತಯ 1.5 ಕೆ�ೇಟಿ ವಿೇಡಿಯಗಳನ್್ನನು
ಅಪೊಲಿೇಡ್ ಮಾಡಲ್ಾಗಿದೆ
ಆಜಾದಿ ಕಾ ಅಮೃತ ಮಹೊರೀತ್ಸವ ಉಪಕರಿಮದ
ಅಡಿಯಲಿ್ಲ, ಭಾರತ ಸರೀರಿದಿಂತೆ ವಿಶ್ವದ್ಾದ್ಯಿಂತ ನಲ್ಸಿರುವ
1.5 ಕೋೂರೀಟಿ ಭಾರತ್ರೀಯರು ರಾಷ್ಟಟ್ಗಿರೀತೆಯನುನು ಹಾಡಿ
ಅದರ ವಿರೀಡಿಯವನುನು ಆಜಾದಿ ಕಾ ಅಮೃತ ಮಹೊರೀತ್ಸವ
ವೆಬೆ್ಸಲೈಟನುಲಿ್ಲ ಅಪ್ೂ್ಲರೀಡ್ ಮಾಡಿದ್ಾದಾರ. ರಿಂಗೂರೀಲಿ, ದೆರೀಶರ್ಕ್ತು
ಗಿರೀತೆ, ಲಾವಣಿ ಸ್ಪಧ್ಣಗಳಲಿ್ಲ 5.5 ಲ್ಕ್ಷ ಮಿಂದಿ ತಮಮೆನುನು
ದ್ಾಖಲಿಸಿಕೋೂಿಂಡೊದದಾರು.
ವಿದೆೇಶದಲ್ಲಿ 6 ಸ್ಾವಿರಕ್�್ಕ ಹೋಚ್ನ್ಚ ಅಮೃತ ಮಹೋ�ೇತ್ಸವ
ಕಾಯ್ಷಕ್್ರ್ಮಗಳು
ವಿದೆರೀಶದಲಿ್ಲರುವ ಭಾರತ್ರೀಯ ಮಷ್ಟನಗೊಳು ಆಜಾದಿ ಕಾ
ಅಮೃತ್ ಮಹೊರೀತ್ಸವದ ಅಡಿಯಲಿ್ಲ 6 ಸ್ಾವಿರಕೂಕೆ
ಹೆಚುಚಿ ಕಾಯ್ಣಕರಿಮಗಳನುನು ಆಯರೀಜಿಸಿವೆ. ಇದರಲಿ್ಲ
ಸ್ಾಗರೂರೀತತುರ ಭಾರತ್ರೀಯರು, ಭಾರತದ ಸನುರೀಹಿತರು ಮತುತು
ಸಥಾಳಿರೀಯ ಸಕಾ್ಣರಗಳು ಭಾಗವಹಿಸಿದದಾವು.
ಅಮೃತ ಮಹೋ�ೇತ್ಸವದಂದ್ನ 75 ಐತ್ಹಾಸಿಕ್ ಸಥಾಳಗಳಲ್ಲಿ
ಜನರ ಸಿಂಕಲ್್ಪ ಮತುತು ಭಾಗವಹಿಸುವಿಕೋಯಿಂದಿಗ, ಭಾರತದ
ಯೇಗ ಪರಿಯತನುಗಳು ಈಗ ಸ್ಾಮೂಹಿಕ ಆಿಂದೊರೀಲ್ನಗಳಾಗಿ
8ನರೀ ಅಿಂತಾರಾಷ್ಟ್ರೀಯ ಯರೀಗ ದಿನದಿಂದು ದೆರೀಶದ 75 ಪರಿವತ್್ಣತವಾಗುತ್ತುವೆ. ನವಭಾರತವು ರ್ವಿಷ್ಟ್ಯದ ಪಿರೀಳಿಗಗ
ಐತ್ಹಾಸಿಕ ಸಥಾಳಗಳಲಿ್ಲ ನಡೆದ ಯರೀಗ ಪರಿದಶ್ಣನಗಳು ಹೊಸ ಪರಿಂಪರಯನುನು ಸೃಷ್ಟ್ಸಲ್ು ಕೋಲ್ಸ ಮಾಡುತ್ತುದೆ. ಇತ್ತುರೀಚ್ನ
ಸ್ಾವ್ಣಜನಿಕರ ಸಹಭಾಗಿತ್ವದೊಿಂದಿಗ ಆಜಾದಿ ಕಾ ದಶಕಗಳಲಿ್ಲ, ದೆರೀಶದ ಜನರು ತಮಮೆ ಕೋಲ್ಸದ ಮೂಲ್ಕ ಭಾರತದ
ಅಮೃತ್ ಮಹೊರೀತ್ಸವ ವಷ್ಟ್ಣ ಸಿಂಪಕ್ಣ ಕಲಿ್ಪಸುವ ಒಿಂದು ಬಗಗೊ ಬಲ್ವಾದ ಚ್ತರಿರ್ವನುನು ನಿರೀಡಿದ್ಾದಾರ. ಪರಿಣಾಮವಾಗಿ,
ಉಪಕರಿಮವಾಯಿತು. ಮ್ೈಸೂರಿನಲಿ್ಲ ಪರಿಧಾನಿ ನರರೀಿಂದರಿ ಸ್ಾ್ವತಿಂತರಿ್ಯದ ಅಮೃತ ಕಾಲ್ದಲಿ್ಲ, ಅಿಂದರ, ಮುಿಂದಿನ 25
ಮರೀದಿ ಹಾಗೂ ದೆರೀಶದ ಇತರಡೆ ಕೋರೀಿಂದರಿ ಸಚ್ವರು ಈ ವಷ್ಟ್ಣಗಳಲಿ್ಲ, ನಿರಿರೀಕ್ಷೆಗಳು ಹೆಚ್ಚಿವೆ. ಏಕೋಿಂದರ ಇಿಂದು, ಪರಿತ್ಯಬ್ಬ
ಯರೀಗ ಪರಿದಶ್ಣನದಲಿ್ಲ ಪಾಲ್ೂಗೊಿಂಡಿದದಾರು. ಭಾರತ್ರೀಯನೂ ಯಶಸಿ್ಸನ ಕಥೆಯಲಿ್ಲ ಸ್ವತಃ ಪಾಲ್ುದ್ಾರನಾಗಿದ್ಾದಾನ
ಮತುತು ಅದರ ವಾಹಕನಾಗಿದ್ಾದಾನ.
ನ್್ಯಯೂ ಇಂಡಿಯಾ ಸಮಾಚಾರ ಆಗಸ್ಟ್ 1-15, 2022 35