Page 47 - NIS Kannada 16-31 July,2022
P. 47

ರಾಷ್ಟ್ರ
                                                                                         ಅಮೃತ ಮಹೂೀತಸಾವ


                    ಹುಡುಗನ ವಪೇಷ್ದಲಿಲಿ ಬ್್ರಟಿಷ್ರ ವಿರುದಧಿ



          ಹೆೊಪೇರಾಡಿದ ಕ್ಾ್ರಂತಿಕ್ಾರಿ ಮಹಿಳೆ : ಕಲ್ಪನ್ಾ ದತ್ಾತು




        ದೋೋಶವನ್ುನು ಬಿ್ರಟಿಷ್ರ ದಾಸಯಾದಿಂದ ಮುಕ್ತಗೆ�ಳಿಸಲು ಬಂಗಾಳದ
        ಕಾ್ರಂತಿಕಾರಿಗಳೆ�ಂದಿಗೆ ಸ್ೋರಿ ಹೆ�ೋರಾಡಿದ ಕಲ್ಪನಾ ದತ್ಾ್ತ ಅವರ
        ಕ್�ಡ್ುಗೆಯನ್ುನು  ಎಂದಿಗ�  ಮರೋಯಲು  ಸಾಧಯಾವಿಲಲಿ.  ಅವರು
        ಮಾರುವೆೋಷ್ದಲ್ಲಿ   ಕಾ್ರಂತಿಕಾರಿಗಳಿಗೆ   ಮದು್ದಗುಂಡ್ುಗಳನ್ುನು
        ಪೂರೋೈಸುತಿ್ತದ್ದರು. ಅವರು ಬಂದ�ಕುಗಳನ್ುನು ಬಳಸಲು ತರಬೋತಿ
        ಪಡೆದಿದ್ದರು ಮತು್ತ ಕಾಟಿ್ರಡ್ಜೆ ಗಳನ್ುನು ಹೆೋಗೆ ತಯಾರಿಸಬೋಕ್ಂದು
        ತಿಳಿದಿದ್ದರು.  ಅಷ್್ಟೋ  ಅಲಲಿ,  ಕಾ್ರಂತಿಕಾರಿಗಳನ್ುನು  ಭೆೋಟಿಯಾಗಲು
        ಅವರು  ಹುಡ್ುಗನ್  ವೆೋಷ್ದಲ್ಲಿ  ಒಂದು  ಸಥಿಳದಿಂದ  ಮತ�್ತಂದು
        ಸಥಿಳಕ್್ಕ ಹೆ�ೋಗುತಿ್ತದ್ದರು. ಕಲ್ಪನಾ ದತ್ಾ್ತ ಅವರು ಜುಲೋೈ 27, 1913
        ರಂದು ಪೂವತು ಬಂಗಾಳದ (ಈಗ ಬಾಂಗಾಲಿದೋೋಶ) ಚಿತ್ತಗಾಂಗ್ ನ್
        ರ್್ರೋಪುರ ಎಂಬ ಹಳಿಳುಯಲ್ಲಿ ಜನ್ಸ್ದರು.
           ಅವರು     ಬಾಲಯಾದಿಂದಲ�    ಸಾಹಸಮಯ        ಕಥೆಗಳನ್ುನು   ಚಿತತುಗಾಂಗ್ ಶ್ಸ್ಾತ್ರಗಾರ ದರೊೀಡೆ
        ಕ್ೋಳಲು  ಇಷ್್ಟಪಡ್ುತಿ್ತದ್ದರು.  ಹೆೈಸ�್ಕಲ್ನ್ಲ್ಲಿ  ಓದುತಿ್ತರುವಾಗ,
        ಅವರು  ಕಾ್ರಂತಿಕಾರಿಗಳ  ಅನೆೋಕ  ಜೋವನ್ಚರಿತ್ರಗಳು  ಮತು್ತ     ಪ್ರಕರಣದಲಿ್ಲ ಜೀವಾವಧಿ ಶಿಕ್ಗೆ
        ಕಥೆಗಳನ್ುನು  ಓದಿದ್ದರು.  ಈ  ಕಥೆಗಳು  ಅವರ  ಮನ್ಸ್ಸಿನ್  ಮೋಲೋ   ಗುರಿಯಾಗಿದ್ದರು.
        ಅಗಾಧ ಪರಿಣಾಮವನ್ುನು ಬಿೋರಿದ್ದವು. ಕ್�ಲ್ಕತ್ಾ್ತದ ಕಾಲೋೋಜನ್ಲ್ಲಿ
        ಓದುತಿ್ತರುವಾಗ  ಕಲ್ಪನಾ  ಅವರು  ಬಿನಾ  ದಾಸ್  ಮತು್ತ  ಪಿ್ರೋತಿ
        ಲತ್ಾ  ವಡೆ್ಡೋದಾರ್  ರಂತಹ  ಕಾ್ರಂತಿಕಾರಿ  ಮಹಿಳೆಯರನ್ುನು
        ಭೆೋಟಿಯಾದರು.  ಏತನ್್ಮಧ್ಯಾ,  ಅವರು  ‘ಮಾಸ್ಟರ್  ದಾ’  ಎಂದು   ಸ�ಯತುಸ್ೋನ್  ಈ ದಾಳಿಯಲ್ಲಿ ಸ್ಕ್್ಕಬಿದ್ದರು. ಆದರೋ ಕಲ್ಪನಾ
        ಜನ್ಪಿ್ರಯರಾಗಿದ್ದ  ಸ�ಯತು  ಸ್ೋನ್  ಅವರನ್ುನು  ಭೆೋಟಿಯಾದರು   ಬಿ್ರಟಿಷ್ರ ಮೋಲೋ ಗುಂಡ್ು ಹಾರಿಸುವ ಮ�ಲಕ ತಪಿ್ಪಸ್ಕ್�ಂಡ್ರು
        ಮತು್ತ  ಅವರು  ಅವರ  ಸಂಸ್ಥಿಯಾದ  ಇಂಡಿಯನ್  ರಿಪಬಿಲಿಕನ್      ಎಂದು ಹೆೋಳಲಾಗುತ್ತದೋ. ಇದರ ನ್ಂತರ, ಪ್ೂಲ್ೋಸರು ಕಲ್ಪನಾ
        ಆರ್ತುಗೆ  ಸ್ೋರಿದರು.  ಈ  ರಿೋತಿಯಾಗಿ,  ಅವರು  ಬಿ್ರಟಿಷ್ರ    ದತ್ಾ್ತ ಅವರ ಬನ್ುನುಹತಿ್ತದರು ಮತು್ತ ಅಂತಿಮವಾಗಿ ಅವರನ್ುನು
        ವಿರುದ್ಧದ ಚಳವಳಿಯ ಭಾಗವಾದರು. ಸ�ಯತುಸ್ೋನ್ ನೆೋತೃತ್ವದ        1933  ರ  ಮೋ  19  ರಂದು  ಬಂಧಿಸಲಾಯಿತು.  ಚಿತ್ತಗಾಂಗ್
        ಅವರ  ತಂಡ್ವು  1930ರಲ್ಲಿ  ಚಿತ್ತಗಾಂಗ್  ಶಸಾತ್ರಗಾರವನ್ುನು   ಶಸಾತ್ರಗಾರದ   ದರೋ�ೋಡೆ   ಪ್ರಕರಣದ    ವಿಚಾರಣೆಯನ್ುನು
        ಲ�ಟಿ ಮಾಡಿತು, ನ್ಂತರ ಕಲ್ಪನಾ ದತ್ಾ್ತ ಕ�ಡ್ ಬಿ್ರಟಿಷ್ರ ಕಣಿ್ಣಗೆ   ಮತ�್ತಮ್ಮ   ಪುನ್ರಾರಂಭಿಸಲಾಯಿತು.      ಏತನ್್ಮಧ್ಯಾ,
        ಬಿದ್ದರು.  ಈ  ಪರಿಸ್ಥಿತಿಯಲ್ಲಿ,  ಅವರು  ತಮ್ಮ  ಅಧಯಾಯನ್ವನ್ುನು   ಸ�ಯತುಸ್ೋನ್  ಗೆ  ಮರಣದಂಡ್ನೆ  ಮತು್ತ  ಕಲ್ಪನಾ  ದತ್ಾ್ತಗೆ
        ತಯಾಜಸಬೋಕಾಯಿತು,  ಆದರೋ  ಅವರು  ಸ�ಯತುಸ್ೋನ್  ರೋ�ಂದಿಗೆ      ಜೋವಾವಧಿ  ರ್ಕ್  ವಿಧಿಸಲಾಯಿತು.  ಆದಾಗ�ಯಾ,  ಮಹಾತ್ಾ್ಮ
        ಸಂಪಕತುದಲ್ಲಿದ್ದರು.  ಏತನ್್ಮಧ್ಯಾ,  1931  ರ  ಸ್ಪ್್ಟಂಬರ್  19   ಗಾಂಧಿ ಮತು್ತ ರವಿೋಂದ್ರನಾಥ ಠಾಗೆ�ೋರ್ ಅವರ ಪ್ರಯತನುದ
        ರಂದು, ಸ�ಯತುಸ್ೋನ್, ಪಿ್ರೋತಿಲತ್ಾ ವಡೆ್ಡೋದಾರ್ ಅವರೋ�ಂದಿಗೆ   ನ್ಂತರ,  ಕಲ್ಪನಾ  ದತ್ಾ್ತ  ಅವರನ್ುನು  1939  ರಲ್ಲಿ  ಜೆೈಲ್ನ್ಂದ
        ಚಿತ್ತಗಾಂಗ್ ನ್ ಯುರೋ�ೋಪಿಯನ್ ಕಲಿಬ್ ಮೋಲೋ ದಾಳಿ ಮಾಡ್ುವ      ಬಿಡ್ುಗಡೆ ಮಾಡ್ಲಾಯಿತು.
        ಕಾಯತುವನ್ುನು ಅವರಿಗೆ ವಹಿಸಲಾಯಿತು. ಕಲ್ಪನಾ ದತ್ಾ್ತ ಅವರು        ಜೆೈಲ್ನ್ಂದ  ಬಿಡ್ುಗಡೆಯಾದ  ನ್ಂತರ,  ಅವರು  ತಮ್ಮ
        ದಾಳಿಗೆ  ಮದಲು  ಪ್ರದೋೋಶದ  ಮೋಲ್್ವಚಾರಣೆ  ಮಾಡ್ುವಾಗ         ಅಧಯಾಯನ್ವನ್ುನು  ಪೂಣತುಗೆ�ಳಿಸ್ದರು  ಮತು್ತ  1940ರಲ್ಲಿ
        ಬಿ್ರಟಿಷ್ರು  ಅವರನ್ುನು  ಸ್ರೋಹಿಡಿದರು.  ಆದಾಗ�ಯಾ,  ಆರೋ�ೋಪಗಳು   ಕ್�ೋಲ್ಕತ್ಾ್ತ   ವಿಶ್ವವಿದಾಯಾಲಯದಿಂದ   ಪದವಿ   ಪಡೆದರು.
        ಸಾಬಿೋತ್ಾಗದ  ಕಾರಣ  ನ್ಂತರ  ಆಕ್ಯನ್ುನು  ಜಾರ್ೋನ್ನ್         1979ರಲ್ಲಿ,  ಅವರಿಗೆ  ವಿೋರ್  ಮಹಿಳಾ  ಎಂಬ  ಬಿರುದನ್ುನು
        ಮೋಲೋ  ಬಿಡ್ುಗಡೆ  ಮಾಡ್ಲಾಯಿತು.  ಇದರ  ನ್ಂತರ,  ಅವರು        ನ್ೋಡ್ಲಾಯಿತು.  ಅವರು  ತಮ್ಮ  ಆತ್ಮಚರಿತ್ರಯನ್ುನು  ಬಂಗಾಳಿ
        ಸ�ಯತುಸ್ೋನ್  ಅವರೋ�ಂದಿಗೆ  ಎರಡ್ು  ವಷ್ತುಗಳ  ಕಾಲ           ಭಾಷ್ಯಲ್ಲಿ  ಬರೋದರು,  ಇಂಗಿಲಿಷ್ ಗೆ  “ಚಿತ್ತಗಾಂಗ್  ಆಮತುರಿ
        ಭ�ಗತಳಾದರು ಮತು್ತ ತನ್ನು ಚಳವಳಿಯನ್ುನು ಮುಂದುವರಿಸ್ದರು.      ರೋೈಡ್ಸ್ತು: ರೋರ್ನ್ಸ್ನ್ಸಿ” ಎಂದು ಭಾಷ್ಾಂತರಿಸ್ದರು. ನ್ಭಿೋತುತಿ
        1933ರ  ಫೋಬ್ರವರಿ  16ರಂದು  ಆಕ್  ಸ�ಯತುಸ್ೋನ್  ರೋ�ಂದಿಗೆ    ಮತು್ತ ಧ್ೈಯತುದಿಂದ ಬಿ್ರಟಿಷ್ರ ವಿರುದ್ಧ ಹೆ�ೋರಾಡಿದ ಕಲ್ಪನಾ
        ಅಡ್ಗಿಕ್�ಂಡಿದ್ದ ಸಥಿಳದ ಮೋಲೋ ಪ್ೂಲ್ೋಸರು ದಾಳಿ ಮಾಡಿದರು.     ದತ್ ಫೋಬ್ರವರಿ 8, 1995 ರಂದು ನ್ಧನ್ ಹೆ�ಂದಿದರು.

                                                                        ನ್ಯ್ಯ ಇೇಂಡಿಯಾ ಸಮಾಚಾರ    ಜುಲೈ 16-31, 2022 45
   42   43   44   45   46   47   48   49   50   51   52