Page 35 - NIS Kannada 01-15 March 2022
P. 35

ರಾರಟ್
                                                                                          ತು
                                                                                     ಸಂಸತ್ನಲ್ಲಿ  ಪ್ರಧಾನಮಂತ್್ರ ಭಾರರ




























                                                                       ಸಾ್ವವಲಂಬಿ ಭಾರತದ ಬಗೆ   ಗೆ
                                                                       ಸಕಾಟ್ರವು  ಎಿಂಎಸ್ಎಿಂಇಗಳು  ಸ��ರಿದಿಂತ�  ಎಲಾಲಾ
                                                                       ಕ�ೈಗಾರಿಕ�ಗಳಿಗ� ಅಗತ್ಯ ನ�ರವನುನು ನ್�ಡಿದ�. ನ್ಯಮಗಳು
                                                                       ಮತುತಿ  ಕಾಯಟ್ವಿಧಾನಗಳನುನು  ಸರಳಗ�ೂಳಿಸಲಾಗಿದ�.
                                                                       ಭಾರತವು ತನನು ಸಾವಿವಲಿಂಬನ�ಯ ಗುರಿಯನುನು ಸಾಧಸಲು
                                                                                                           ಲಾ
                                                                       ಸಹಾಯ  ಮಾರಲು  ನಾವು  ಸಾಧ್ಯವಾದ  ಎಲವನೂನು
                                                                       ಮಾಡಿದ�ದಾ�ವ�.  ಜಾಗತ್ಕ  ಮಟಟಾದಲಿಲಾ  ಆರ್ಟ್ಕ  ಜಗತ್ತಿನಲಿಲಾ
                                                                       ಇನೂನು ಸಾಕರುಟಾ ವಿಪಲಾವ ಇರುವ ವಾತಾವರಣದಲಿಲಾ ಈ ಎಲಾಲಾ
                                                                       ಸಾಧನ�ಗಳನುನು  ದ��ಶವು  ಮಾಡಿದ�.  ಸಾವಿವಲಿಂಬಿ  ಭಾರತ
                                                                       ಅಭಿಯಾನದ ಮೂಲಕ, ನಾವು ಈಗ ಜಾಗತ್ಕ ಸರಪಳಿಯ
                                                                       ಭಾಗವಾಗುತ್ತಿದ�ದಾ�ವ�.  ಇದು  ಭಾರತಕ�ಕೆ  ಸಕಾರಾತ್ಮಕ
                                                                       ಸಿಂಕ��ತವಾಗಿದ�.   ನಮ್ಮ   ಪಾ್ರಥರ್ಕ   ಗಮನವು
                                                                       ಎಿಂಎಸ್ಎಿಂಇ  ಮತುತಿ  ಜವಳಿಯಿಂತಹ  ಕ�ೈಗಾರಿಕ�ಗಳ
                                                                       ಮ�ಲ�     ಕ��ಿಂದ್ರ�ಕೃತವಾಗಿದ�.   ಎಿಂಎಸ್ ಎಿಂಇಯ
                                                                       ವಾ್ಯಖಾ್ಯನವನುನು   ಸುಧಾರಿಸುವ   ಮೂಲಕ   ದ�ೂರ್ಡ
                                                                       ಎಿಂಎಸ್ಎಿಂಇ  ವ್ಯವಸ�ಥಾಯಲಿಲಾ  ಸುಧಾರಣ�ಗಳನುನು  ತಿಂದು,
                                                                       ನಾವು  ಅವರಿಗ�  ಹ�ೂಸ  ಅವಕಾಶಗಳನುನು  ನ್�ಡಿದ�ದಾ�ವ�.
                                                                       ಎಸ್ ಬಿಐ ಅಧ್ಯಯನದ ಪ್ರಕಾರ, ಈ ಯ�ಜನ�ಯು 13.5
                                                                       ಲಕ್ಷ ಎಿಂಎಸ್ಎಿಂಇಗಳನುನು ಆರ್ಟ್ಕ ನಾಶದಿಂದ ರಕ್ಷಿಸಿದುದಾ,
                                                                       1.5  ಕ�ೂ�ಟಿ  ಉದ�ೂ್ಯ�ಗಗಳನುನು  ಉಳಿಸಿದ�,  ಸುಮಾರು
                                                                       ಶ��.14ರರುಟಾ   ಎಿಂಎಸ್ಎಿಂಇಗಳು   ಸಾಲಗಳಿಿಂದಾಗಿ
                                                                       ಎನ್  ಪಿಎ  ಆಗುವ  ಅಪಾಯದಿಂದ  ತಪಿ್ಪಸಿದ�.  ವಿವಿಧ
                                                                       ಸಚ್ವಾಲಯಗಳು ಪಾ್ರರಿಂಭಿಸಿದ ಪಿಎಲ್ಐ ಯ�ಜನ�ಯು
                                                                       ಉತಾ್ಪದನ�ಯನುನು  ಹ�ಚ್ಚಿಸಿದ�.  ಭಾರತವು  ಈಗ  ವಿಶವಿದ
                                                                       ಪ್ರಮುಖ  ಮಬ�ೈಲ್  ತಯಾರಕ  ರಾರಟ್ರವಾಗಿದ�,  ಮತುತಿ
                                                                       ರಫಿತಿನಲಿಲಾ  ಅದರ  ಕ�ೂರುಗ�  ವೃದ್ಧಸುತ್ತಿದ�.  ನಮ್ಮ  ಒಟುಟಾ
                                                                       ರಫುತಿ, ಅದೂ ಕ�ೂರ�ೂನಾ ಯುಗದಲಿಲಾ ಸಾವಟ್ಕಾಲಿಕ ಗರಿರ್ಠ
                                                                       ಮಟಟಾದಲಿಲಾದ�. ಕೃಷ್ ರಫುತಿ ಇತ್ಹಾಸ ಪಟಿಟಾಯಲಿಲಾ ಅಗ್ರಸಾಥಾನಕ�ಕೆ
                                                                       ಏರಿದ�.  ಸಾಫ್ಟಾ  ವ��ರ್  ರಫುತಿ  ಸಾವಟ್ಕಾಲಿಕ  ಗರಿರ್ಠ
                                                                       ಮಟಟಾದಲಿಲಾದ�.  ಮಬ�ೈಲ್  ಫ�ನ್  ರಫುತಿ  ಅಭೂತಪೂವಟ್
                                                                       ದರದಲಿಲಾ ವೃದ್ಧಸಿದ�. ಈಗ ರಕ್ಷಣಾ ರಫಿತಿನಲಿಲಾ ದ��ಶ ಹ�ಸರು
                                                                       ಗಳಿಸುತ್ತಿದ�  ಎಿಂಬುದು  ಭಾರತದ  ಸಾವಿವಲಿಂಬನ�ಗ�
                                                                       ಸಾಕ್ಷಿಯಾಗಿದ�.


                                                                       ನ್ಯೂ ಇಂಡಿಯಾ ಸಮಾಚಾರ    ಮಾರ್ಚ್ 1-15, 2022 33
   30   31   32   33   34   35   36   37   38   39   40