Page 16 - NIS - Kannada 01-15 May 2022
P. 16
ಮುಖಪುಟ ಲೆೇಖನ
ಸಾವಾವಲಂಬಿ ಭಾರತ
ಉತ್ತಮ
ಆಡಳಿತವು
ಸ್ವಾವಲಂಬನೆಯ
ಹಾದಿಯನ್ನು
ಮ್ನನುಡೆಸ್ತ್ದೆ
್ತ
ತಿ
ಯಾವುದೆೇ ಸಾಮಾನ್ ನಾಗರಿಕರ ಜಿೇವನದಲ್ಲಿ ಮೂರು ವಿರಯಗಳು ಮುಖ್ವಾಗಿರುತವೆ
- ಸಾವಾವಲಂಬನೆ, ಸವಾಯಂ ಮೌಲ್ ಮತುತಿ ಸಾವಾಭಿಮಾನ. ಮಹಾತ್ಮ ಗಾಂಧಿಯವರು
ಸಾವಾವಲಂಬನೆಯ ಜೊತೆಗೆ ಸತ್, ಅಹಿಂಸೆ ಮತುತಿ ಸತಾ್ಗ್ರಹದ ಮಾಗ್ಷವನುನು
ತೊೇರಿಸಿದರು. ಈ ಉನನುತ ತತವಾಗಳನುನು ಅಳವಡಸಿಕೊಳುಳುವ ಮೂಲಕ ದೆೇಶವು ಬಲ್ರ್ಠ
ದಾ
ಮತುತಿ ಸಮೃದ ರಾರಟ್ವಾಗುವ ಗುರಿಯನುನು ಸಾಧಿಸುವಲ್ಲಿ ಮುನನುಡೆಯುತ್ತಿದೆ. ಸಾವ್ಷಜನಿಕ
ಧಿ
ಹಿತಾಸಕ್ತಿಯ ಯೇಜನೆಗಳನುನು ಸಮಾಜದ ಅಂಚಿನಲ್ಲಿರುವ ಜನರಿಗೆ ಕೊಂಡೊಯು್ವ
ಮೂಲಕ ಸಾವ್ಷಜನಿಕ ಸಹಭಾಗಿತವಾದ ಮೂಲಕ ಭಾರತವನುನು ಸಾವಾವಲಂಬಿ ದೆೇಶವಾಗಿ
ಅಭಿವೃದಿಧಿಪಡಸುವ ವ್ವಸೆಥಿಯು ಪ್ರಗತ್ಯಲ್ಲಿದೆ. ದೆೇಶದ ಸಾಮಾನ್ ನಾಗರಿಕರು
ಉದೊ್ೇಗಾಕಾಂಕ್ಷಿಗಳ ಬದಲ್ಗೆ ಉದೊ್ೇಗದಾತರಾಗುತ್ತಿರುವ ಮತುತಿ ಸಾವಾವಲಂಬನೆಯ
ಮಂತ್ರವನುನು ಸಾಕಾರಗೊಳಿಸುವ ಪರಿಸರ ವ್ವಸೆಥಿಯನುನು ದೆೇಶದಲ್ಲಿ ಸೃಷ್ಟಿಸಲಾಗುತ್ತಿದೆ…
14 ನ್ಯೂ ಇಂಡಿಯಾ ಸಮಾಚಾರ ಮೇ 1-15, 2022