Page 4 - NIS - Kannada 01-15 May 2022
P. 4

ಸಂಪಾದಕ್ೇಯ




                     ಶ್ಭಾಶಯಗಳು!

                     ಪ್ರತ್ಯಂದ್  ಪ್ರಯತನುವೂ  ಸಾಮರಯಾ್ಯವನ್ನು  ಗ್ರ್ತ್ಸ್ವ  ಅವಕಾಶವನ್ನು  ತನ�ೊನುಂದಿಗ�  ತರ್ತ್ತದ�.  ಈ  ಹಂದ�
                  ಅಸಾಧಯಾವ�ಂದ್ ಭಾವಿಸಲಾಗಿದ್ದ ಗ್ರಿಗಳು ಈಗ ಸಾಕಾರಗ�ೊಳುಳುತ್ವ�. ನಮ್ಮ ಪರಂಪರ�ಯಲ್ಲಿ ಹರೀಗ� ಹ�ರೀಳಲಾಗಿದ�:
                                                                   ್ತ



                     ಇದರ  ಅರ್ಯ-  ನಾವು  ಜ್ಾನವನ್ನು  ಪಡ�ಯಲ್  ಬಯಸಿದಾಗ,  ನಾವು  ಪ್ರತ್ಯಂದ್  ಕ್ಷಣವನೊನು  ಬಳಸಿಕ�ೊಳಳುಬ�ರೀಕ್.
                  ನಾವು ಪ್ರಗತ್ ಸಾಧಿಸಲ್ ಬಯಸಿದಾಗ, ಪ್ರತ್ಯಂದ್ ಕಣ, ಪ್ರತ್ಯಂದ್ ಸಂಪನೊ್ಮಲವನ್ನು ಸರಿಯಾಗಿ ಬಳಸಬ�ರೀಕ್.
                                                                                                      ್ತ
                  ಏಕ�ಂದರ� ಕ್ಷಣಮಾತ್ರದ ವಿನಾಶದ�ೊಂದಿಗ� ವಿದ�ಯಾಯೊ ಜ್ಾನವೂ ಮಾಯವಾಗ್ತ್ತದ�. ಕಣದ ನಾಶದಿಂದ ಸಂಪತ್ ಮತ್      ್ತ
                  ಪ್ರಗತ್ಯ ಹಾದಿಗಳು ಮ್ಚ್ಚಿಹ�ೊರೀಗ್ತ್ತವ�.

                                                       ್ತ
                     ಅದ�ರೀ  ರಿರೀತ್ಯಲ್ಲಿ,  ಪ್ರತ್ಯಬ್ಬ  ವಯಾಕ್  ಮತ್  ರಾಷಟ್ವು  ಸಾವಾವಲಂಬಿಯಾಗಬ�ರೀಕಾದರ�  ಪ್ರತ್  ಕ್ಷಣ,  ಪ್ರತ್ಯಂದ್
                                                 ್ತ
                  ಸಂಪನೊ್ಮಲವನ್ನು  ಸಂಪೂಣ್ಯವಾಗಿ  ಬಳಸಿಕ�ೊಳಳುಬ�ರೀಕ್.  ಇದ್  ಸಾವಾವಲಂಬನ�ಯ  ಮೊಲ  ಮಂತ್ರವಾಗಿದ�.  ಪ್ರಧಾನಿ
                  ನರ�ರೀಂದ್ರ  ಮರೀದಿಯವರ್  ಒಮ್ಮ  ಬಿ್ರಟನ್  ರಾಣಿ  ಎಲ್ಜಬ�ತ್  ಅವರನ್ನು  ಭ�ರೀಟಿಯಾದಾಗ,  ರಾಣಿ  ಪ್ರಧಾನಿಯವರಿಗ�
                  ಕರವಸತ್ರವಂದನ್ನು ತ�ೊರೀರಿಸಿದರ್. ಅದ್ ಅವರ ಮದ್ವ�ಯ ಸಮಯದಲ್ಲಿ ರಾಷಟ್ಪಿತ ಮಹಾತ್ಮ ಗಾಂಧಿಯವರ್ ಅವರಿಗ�
                                                         ್ತ
                  ಉಡ್ಗ�ೊರ�ಯಾಗಿ  ನಿರೀಡಿದ  ಖಾದಿ  ಕರವಸತ್ರವಾಗಿತ್.  ಸಾವಾವಲಂಬನ�ಯ  ಮಹತವಾವನ್ನು  ಈ  ಉದಾಹರಣ�ಯಿಂದ  ಚ�ನಾನುಗಿ
                  ಅರ್ಯಮಾಡಿಕ�ೊಳಳುಬಹ್ದ್. ಅಧಿಕಾರ ಕ್ಷಣಿಕ ಆದರ� ದ�ರೀಶ ಅಮರ ಎಂಬ ಸಂದ�ರೀಶ ಸಪಾಷಟುವಾಗಿದ�. ಇದ್ ಜನರ ಜರೀವನವನ್ನು
                  ಸ್ಲಭಗ�ೊಳಿಸ್ವ ಸ್ರಕ್ಷಿತ ಮತ್ ಸವಾಯಂ-ಬ�ಂಬಲದ ವಯಾವಸ�ಥಾಯನ್ನು ಸಾಥಾಪಿಸಲ್ ಕರ� ನಿರೀಡ್ತ್ತದ�.
                                            ್ತ
                     ಇತ್್ತರೀಚ್ನ ಕ�ಲವು ವಷ್ಯಗಳಲ್ಲಿ, ಈ ಚ್ಂತನ�ಯ್ ನವ ಭಾರತವನ್ನು ಸಾವಾವಲಂಬಿಯನಾನುಗಿ ಮಾಡಲ್ ಯರೀಜನ�ಗಳನ್ನು
                  ರೊಪಿಸ್ವಲ್ಲಿ  ಮತ್  ನಂತರ  ಅವುಗಳನ್ನು  ಅನ್ಷಾ್ಠನಗ�ೊಳಿಸ್ವಲ್ಲಿ  ಸಕಾ್ಯರಕ�ಕಾ  ಮಾಗ್ಯದಶ್ಯನ  ನಿರೀಡ್ತ್ದ�.  ಉಜವಾಲಾ,
                                 ್ತ
                                                                                                 ್ತ
                  ಮ್ದಾ್ರ, ಸಾಟುಯಂಡ್ ಅಪ್ ಇಂಡಿಯಾ, ಇ-ನಾಯಾಮ್, ಪಿಂಚಣಿ-ಸ್ರಕ್ಾ, ಉಸಾ್ತದ್-ಹ್ನರ್ ಮತ್ ಕಾಮಿ್ಯಕ ಸ್ಧಾರಣ�ಗಳ
                                                                                         ್ತ
                  ಮೊಲಕ  ಅಸಂಘಟಿತ  ವಲಯದ  ಕಾಮಿ್ಯಕರ  ರಕ್ಷಣ�ಯಂತಹ  ಅನ�ರೀಕ  ಯರೀಜನ�ಗಳು  ಕಾ್ರಂತ್ಕಾರಿ  ಬದಲಾವಣ�ಗಳನ್ನು
                  ತಂದಿವ�. ಕ�ರೀಂದ್ರ ಸಕಾ್ಯರದ ಈ ಯರೀಜನ�ಗಳು ಈ ಸಂಚ್ಕ�ಯ ಮ್ಖಪುಟ ಲ�ರೀಖನವಾಗಿದ�.

                     ಎರಡ್  ವಷ್ಯಗಳ  ಹಂದ�  ಮರೀ  12  ರಂದ್  ಆತ್ಮನಿಭ್ಯರ  ಭಾರತಕ�ಕಾ  ಕರ�  ನಿರೀಡಲಾಯಿತ್,  ಈ  ಹನ�ನುಲ�ಯಲ್ಲಿ  ಅದರ
                                                                ಲಿ
                  ಯಶಸಿವಾ ಪ್ರಯಾಣವನ್ನು ಈ ಸಂಚ್ಕ�ಯಲ್ಲಿ ನ�ೊರೀಡ�ೊರೀಣ. ಅಲದ�, ರಾಷ್ಟ್ರೀಯ ತಂತ್ರಜ್ಾನ ದಿನದ (ಮರೀ 11) ಸಂದಭ್ಯದಲ್ಲಿ
                  ಸಾವಾವಲಂಬನ�ಗ� ತಂತ್ರಜ್ಾನದ ಕ�ೊಡ್ಗ� ಮತ್ ಕ�ೊರ�ೊನಾ ವಿರ್ದ್ಧದ ಸಮರದಲ್ಲಿ ಯಶ�ೋರೀಗಾಥ�ಗಳು ಈ ಸಂಚ್ಕ�ಯಲ್ಲಿವ�.
                                                     ್ತ
                                                   ್ತ
                  ಸಂಚ್ಕ�ಯ  ಇತರ  ಆಕಷ್ಯಣ�ಗಳ�ಂದರ�  ವಯಾಕ್ತವಾ  ವಿಭಾಗದಲ್ಲಿ  ಡಾ.  ಪಾಂಡ್ರಂಗ  ವಾಮನ್  ಕಾಣ�  ಕ್ರಿತ  ಬರಹ  ಮತ್  ್ತ
                  ಮದಲ ಸಾವಾತಂತ್ರಯ ಸಂಗಾ್ರಮ ಎಂದೊ ಕರ�ಯಲಾಗ್ವ 1857 ರ ಸಶಸತ್ರ ದಂಗ�ಯಲ್ಲಿ ಭಾಗವಹಸಿದ ಪ್ರಮ್ಖ ಸಾವಾತಂತ್ರಯ
                  ಹ�ೊರೀರಾಟಗಾರರ ಶೌಯ್ಯವನ್ನು ಸ್ಮರಿಸ್ವ ಲ�ರೀಖನಗಳಿವ�.
                                                                       ್ತ
                     ಸಾವಾಭಿಮಾನ ಮತ್ ಗೌರವವು ಸಾವಾವಲಂಬಿ ಭಾರತದ ಪ�್ರರೀರಕ ಶಕ್ಯಾಗಿದ�. ಭಾರತದ ಪ್ರಗತ್ಯ್ ಸಂಪೂಣ್ಯವಾಗಿ
                                   ್ತ
                  ಅದರ ಮರೀಲ� ಅವಲಂಬಿತವಾಗಿದ�.

                     ದಯವಿಟ್ಟು ನಿಮ್ಮ ಸಲಹ�ಗಳನ್ನು ನಮಗ� ಕಳುಹಸ್ವುದನ್ನು ಮ್ಂದ್ವರಿಸಿ.

                     ನಿಮ್ಮ ಸಲಹ�ಗಳನ್ನು ನಮ್ಮ ಇ-ಮರೀಲ್  : response-nis@pib.gov.in ಗ� ಕಳುಹಸಿ.






                       ಹಿಂದಿ, ಇಂಗಿಲಿಷ್ ಮತುತಿ ಇತರ 11 ಭಾಷೆಗಳಲ್ಲಿ
                              ಲಭ್ವಿರುವ ಪತ್್ರಕೆಯನುನು
                            ಇಲ್ಲಿ ಓದಿ/ಡೌನ್ ಲೊೇಡ್ ಮಾಡ.
                   https://newindiasamachar.pib.gov.in/news.aspx                 (Jaideep Bhatnagar)



             2  ನ್ಯೂ ಇಂಡಿಯಾ ಸಮಾಚಾರ    ಮೇ 1-15, 2022
   1   2   3   4   5   6   7   8   9