Page 63 - NIS - Kannada,16-30 September,2022
P. 63

ಮುಖಪುಟ ಲೇಖನ
                                                                          ನವ ಭಾರತದ ಸಂಕಲ್ಪ ಯಾತ್ರೆ
                        72


      ಅಜ್ಾತವಿೇರರಿಗ ಕಾಯಿಯೆಂತಹ


      ವಿೇರರಿಗ ಮನನುಣೆ




         ಭಾರತದ ಇತ್ಹಾಸವು ದೆೇಶವನು್ನ
         ಗುಲಾಮಗಿರಿಗೆ ತಳಿಳುದವರಿಗೆ ಅಥವಾ
         ಗುಲಾಮಿ  ಮನ�ೇಸಿಥಾತ್ಯಿಂದ
         ಇತ್ಹಾಸವನು್ನ ಬರದವರಿಗೆ ಸಿೇಮಿತವಾಗಿಲಲಿ.
         ಭಾರತದ ಇತ್ಹಾಸವನು್ನ ಭಾರತದ
         ಸಾಮಾನ್ಯ ಜನರ ನಡುವೆ ತಲಮಾರುಗಳಿಂದ
         ಸಾಗಿಬಂದ ಜಾನಪದ ಕಥೆಗಳಲ್ಲಿಯ�
         ಲ್ಖಿತವಾಗಿದೆ. ಆದಾಗ�್ಯ, ಭಾರತ
                                                                                ಏಕತಯ
         ಮತು್ತ ಭಾರತ್ೇಯತಯನು್ನ ರಕ್ಷಿಸಲು
                                                                                ಪ್ರತ್ಮ...
         ತಮ್ಮ ಜಿೇವನವನು್ನ ಮುಡಪಾಗಿಟಟಿ ಅಂತಹ
                                                                       ಭಾರತವನುನು ಏಕ್ೇಕರಿಸದ ಉಕ್್ನ
         ಅನೇಕ ವಿೇರರಿಗೆ ದಿೇಘಷಿಕಾಲದವರಗೆ ಅಹಷಿ
                                                                       ಮನುರ್ಯ ಸದಾ್ಷರ್ ವಲಲಿಭಭಾಯ
         ಮನ್ನಣೆಯನು್ನ ನಿೇಡಲಾಗಿರಲ್ಲಲಿ. 2014ರ ನಂತರ,
                                                                       ಪಟೆೇಲ್ ಅವರಿಗೆ ಗೌರವ ಸಲ್ಲಿಸಲು
         ದೆೇಶದ ನೈಜ ನಾಯಕರುಗಳು ತಮ್ಮ ಸರಿಯಾದ                              ಗುಜರಾತ್ ನ ಕೆವಾಡಿಯಾದಲ್ಲಿ ಏಕತಾ
         ಸಾಥಾನವನು್ನ ಪಡೆಯಲು ಪಾ್ರರಂಭಿಸಿದರು...                         ಪರಾತಿಮಯನುನು ನಮಿ್ಷಸಲಾಗಿದೆ. 2013ರಲ್ಲಿ
                                                                     ಪರಾಧಾನಮಿಂತಿರಾ ನರೇಿಂದರಾ ಮೇದಿ ಅವರು
         ಬಾಬಾಸಾಹೇಬರ ಪರಂಪರಗೆ ಗೌರವ...                                   ಗುಜರಾತ್ ಮುಖ್ಯಮಿಂತಿರಾಯಾಗಿದಾದೆಗ
                                                                        ವಿಶ್ವದ ಅತಿ ಎತತುರದ (600 ಅಡಿ)
         ಸಾ್ವತಿಂತಾರಾ್ಯನಿಂತರ, ಆಧುನಕ ಭಾರತದ ವಾಸುತುಶಿಲ್್ಪಗಳಲ್ಲಿ
                                                                           ಪರಾತಿಮಗೆ ಶಿಂಕುಸಾಥೆಪನ
         ಒಬ್ಬರಾದ ಡಾ. ಭಿೇಮರಾವ್ ಅಿಂಬೆೇಡ್ರ್ ಅವರ ಪರಿಂಪರಗೆ                         ನರವೆೇರಿಸದದೆರು.
         ಸಗಬೆೇಕಾದ ಮನನುಣೆ ಸಗಲ್ಲಲಿ. ಈ ಐತಿಹಾಸಕ ಲ�ೇಪವನುನು
         ಸರಿಪಡಿಸಲು, ಕೆೇಿಂದರಾ ಸಕಾ್ಷರವು ಬಾಬಾಸಾಹೇಬರ ಜಿೇವನಕೆ್
         ಸಿಂಬಿಂಧಿಸದ ಸಥೆಳಗಳನುನು ‘ಪಿಂಚತಿೇಥ್ಷ’ದ ರ�ಪದಲ್ಲಿ
         ಅಭಿವೃದಿ್ಧಪಡಿಸದೆ. ಬಾಬಾಸಾಹೇಬರ ಗೌರವಾಥ್ಷವಾಗಿ ನವೆಿಂಬರ್
         26ನುನು ಸಿಂವಿಧಾನ ದಿನವೆಿಂದು ಘ�ೇಷ್ಸಲಾಗಿದೆ.

                                                                 ಇಂದಿನ ಭಾರತವು ಇತ್ಹಾಸವನು್ನ ಬರಯುವ
         ನೇತಾಜಿ ಸುಭಾಷ್ ಚಂದ್ರ ಬೆ�ೇಸ್...                          ಹಸರಿನಲ್ಲಿ ಇತ್ಹಾಸವನು್ನ ತ್ರುಚಿದವರಿಂದ ಆದ

         ಆಜಾದ್ ಹಿಂದ್ ಸಕಾ್ಷರದ 75 ನೇ ವಾಷ್್ಷಕೆ�ೇತ್ಸವದಿಂದು,           ಅನಾ್ಯಯವನು್ನ ಸರಿಪಡಸುತ್್ತದೆ. ದೆೇಶವನು್ನ
         ಪರಾಧಾನಮಿಂತಿರಾ ನರೇಿಂದರಾ ಮೇದಿ ಅವರು ಕೆಿಂಪು ಕೆ�ೇಟೆಯಲ್ಲಿ           ತಪುಪುಗಳಿಂದ ಮುಕ್ತಗೆ�ಳಿಸುತ್್ತದೆ
         ತಿರಾವಣ್ಷ ಧ್ವಜವನುನು ಹಾರಿಸದರು. ನೇತಾಜಿಗೆ ಸಿಂಬಿಂಧಿಸದ             -ನರೇಂದ್ರ ಮೇದಿ, ಪ್ರರಾನ ಮಂತ್್ರ
         ಬಹುತೆೇಕ ಕಡತಗಳನುನು ಗೌಪ್ಯ ಪಟ್ಟಿಯಿಂದ ತೆಗೆದುಹಾಕ್
         ದಿೇಘ್ಷಕಾಲದ ಬೆೇಡಿಕೆಯನುನು ಈಡೆೇರಿಸಲಾಯತು. ನೇತಾಜಿ
         ಅವರ ಪರಾತಿಮಯನುನು ಇಿಂಡಿಯಾ ಗೆೇಟ್ ನಲ್ಲಿ ನಮಿ್ಷಸಲಾಗುತಿತುದೆ.


         ವಿೇರರಿಗೆ ಗೌರವ ನಮನ...

         ವಿೇರ ಸಾವಕ್ಷರ್, ಮಹಾರಾಜ ಸುಹೇಲದೆೇವ್, ರಾಜಾ ಮಹೇಿಂದರಾ
         ಪರಾತಾಪ್, ದಿನಬಿಂಧು ಸರ್ ಚೆ�ೇಟು ರಾಮ್ ಮತುತು ಇತಿಹಾಸದಲ್ಲಿ
         ಎಲ�ಲಿೇ ಒಿಂದು ಕಡೆ ತಮ್ಮ ಕೆ�ಡುಗೆಗಳನುನು ಹ�ತು ಹಾಕ್ದ
         ಅಿಂತಹ ಅನೇಕ ವಿೇರರ ಜೆ�ತೆಗೆ, ಅವರ ಪರಿಂಪರಯನುನು
         ಮುನನುಲಗೆ ತರಲಾಗಿದೆ.


                                                                    ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022 61
   58   59   60   61   62   63   64   65   66   67   68