Page 70 - NIS - Kannada,16-30 September,2022
P. 70

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ





                                                               ಅಂತಾರಾರ್ಟ್ರೇಯ ಯೇಗ


                                                               ಯೇಗ ಈಗ ಜಿೇವನ ವಿಧಾನ
                                                               ಜಾಗತಿಕ ಕಲಾ್ಯಣದ ಸ�ಫೂತಿ್ಷಯಲ್ಲಿ, ಭಾರತವು ಯೇಗವನುನು
                                                               ಜಗತಿತುಗೆ ಪರಿಚಯಸದೆ. ಭಾರತದ ಪರಾಸಾತುಪದ ಮೇರಗೆ,
                                                               ಜ�ನ್ 21 ಅನುನು ಅಿಂತಾರಾಷ್ಟ್ರೇಯ ಯೇಗ ದಿನವಾಗಿ
                                                               ಆಚರಿಸಲು ಅನುಮೇದಿಸಲಾಯತು. ವಿಶ್ವಸಿಂಸೆಥೆಯು
                                                               ಯೇಗಕೆ್ ಅಿಂತಾರಾಷ್ಟ್ರೇಯ ರಾನ್ಯತೆ ನೇಡಿದಾಗ,
                                                               ಅದು ಒಿಂದು ಜನಾಿಂದೆ�ೇಲನವಾಗಿ ಬದಲಾಯತು.
                                                               "ಅನಾರ�ೇಗ್ಯದಿಿಂದ ಆರ�ೇಗ್ಯ"ದವರಗಿನ ರಾಗ್ಷವನುನು
                                                               ಜಗತಿತುಗೆ ತೆ�ೇರಿಸದ ಅಿಂತಾರಾಷ್ಟ್ರೇಯ ಯೇಗ ದಿನವನುನು
                                                               2015 ಜ�ನ್ 21, ರಿಂದು ಆಚರಿಸಲು ಪಾರಾರಿಂಭಿಸಲಾಯತು.
                                                                  ನಾವು ಯೇಗವನುನು ಸಹ ಅರಿಯಬೆೇಕು, ನಾವು
                                                                  ಯೇಗದೆ�ಿಂದಿಗೆ ಬದುಕಬೆೇಕು. ನಾವು ಸಹ
                                                                  ಯೇಗವನುನು ಪಡೆಯಬೆೇಕು, ನಾವು ಯೇಗವನುನು
                                                          84      ಅಳವಡಿಸಕೆ�ಳಳಿಬೆೇಕು. ನಾವು ಯೇಗದೆ�ಿಂದಿಗೆ ಬದುಕಲು
                                                                  ಪಾರಾರಿಂಭಿಸದಾಗ, ಯೇಗ ದಿನವು ಯೇಗವನನುಷೆಟಿೇ
                                                                  ರಾಡಲು ಅಲಲಿ, ಬದಲಾಗಿ ಆರ�ೇಗ್ಯ, ಸಿಂತೆ�ೇರ ಮತುತು
                                                                  ಶಾಿಂತಿಯನುನು ಆಚರಿಸುವ ರಾಧ್ಯಮವಾಗುತತುದೆ.
                                                                  ನರೇಂದರೆ ಮೇದಿ, ಪರೆಧಾನ ಮಂತಿರೆ.

                                                               n  ಯುನಸೆ�್ೇ ಭಾರತದ ಯೇಗವನುನು ರಾನವ
                                                                  ಸಿಂಸ್ಕೃತಿಯ ಅಮ�ತ್ಷ ಪರಿಂಪರ ಎಿಂದು ಗುರುತಿಸದೆ.
                                                               n  ವಿಶ್ವ ಆರ�ೇಗ್ಯ ಸಿಂಸೆಥೆಯು 2030ರ ವೆೇಳೆಗೆ
                                                                  ಸಾವ್ಷತಿರಾಕ ಆರ�ೇಗ್ಯ ರಕ್ಷಣೆಗಾಗಿ ಭಾರತದ
                                                                  ಸಹಯೇಗದೆ�ಿಂದಿಗೆ ಸಿಂಚಾರಿ ಯೇಗದ
                                                                  ಯೇಜನಯನುನು ಪಾರಾರಿಂಭಿಸದೆ.
                                                               n  ಆಯುಷ್ ಸಚಿವಾಲಯವು ನವೊೇದ್ಯಮ
                                                                  ಯೇಗ ಸವಾಲನುನು ಪಾರಾರಿಂಭಿಸದೆ.
                                                                  ದೆೇಶದಲ್ಲಿ 451 ಆಯುವೆೇ್ಷದ ಕಾಲೇಜುಗಳಿವೆ.
                                                                  ದೆೇಶದಲ್ಲಿ 69 ವಿಶ್ವವಿದಾ್ಯಲಯಗಳಿದುದೆ, ಅವು
                                                                  ಕಾಲೇಜುಗಳಿಗೆ ರಾನ್ಯತೆಯನುನು ನೇಡುತತುವೆ.

          85      ಜನರನು್ನ ಬೆಸೆಯಲು ಸಕಾಷಿರದ ಸಂಪಕಷಿ ಪ್ರಯತ್ನ


        ಮೈಗೌ ಜನರ ಭಾಗವಹಸುವಿಕೆಯಲಲಿದೆ ಪರಾಜಾಪರಾಭುತ್ವದ ಯಶಸು್ಸ      ಮನ್ ಕಿ ಬಾತ್.. ಸಾವ್ಷಜನಕರ�ಿಂದಿಗೆ ನೇರ ಸಿಂಪಕ್ಷವನುನು
        ಅಸಾಧ್ಯ. ಪರಾಧಾನಮಿಂತಿರಾ ನರೇಿಂದರಾ ಮೇದಿ ಅವರು ಅಧಿಕಾರ       ಸಾಧಿಸುವ ಉದೆದೆೇಶದಿಿಂದ, 2014 ಅಕೆ�ಟಿೇಬರ್  03ರಿಂದು,
        ವಹಸಕೆ�ಿಂಡ ಕೆೇವಲ 60 ದಿನಗಳ ನಿಂತರ ಜುಲೈ 26, 2014          ಪರಾಧಾನ ಮಿಂತಿರಾಗಳು ಅಧಿಕಾರ ವಹಸಕೆ�ಿಂಡ 5 ನೇ ತಿಿಂಗಳ
        ರಿಂದು https://www.mygov.in/ ಪೂೇಟ್ಷಲ್ ಪಾರಾರಿಂಭಿಸದರು.   ನಿಂತರ ರೇಡಿಯೇದಲ್ಲಿ 'ಮನ್ ಕ್ ಬಾತ್' ಅನುನು ಪಾರಾರಿಂಭಿಸದರು,
        ಉತತುಮ ಆಡಳಿತದಲ್ಲಿ ಜನರ ಪಾಲ�ಗೆಳುಳಿವಿಕೆಗಾಗಿ ಒಿಂದೆೇ        ಅದರ 92 ನೇ ಸಿಂಚಿಕೆಯನುನು ಆಗಸ್ಟಿ 2022 ರಲ್ಲಿ ಪರಾಸಾರ
        ತಾಣವನುನು ಒದಗಿಸುವ ಈ ಅಭಿಯಾನದಲ್ಲಿ, ಜನರಿಿಂದ ಭಾರಿ          ರಾಡಲಾಯತು. ಮನ್ ಕ್ ಬಾತ್ ನಲ್ಲಿ, ಪರಾಧಾನಮಿಂತಿರಾ ಮೇದಿ
        ಭಾಗವಹಸುವಿಕೆ ಕಿಂಡುಬಿಂದಿದೆ. ಮೈಗೌ ವೆೇದಿಕೆ 2.5 ಕೆ�ೇಟ್     ವಿವಿಧ ಅಭಿಯಾನಗಳನುನು ಪರಾತಿಪಾದಿಸುತಾತುರ. ಸಿಂದೆೇಶಗಳು
        ಬಳಕೆದಾರರ ಮೈಲ್ಗಲಲಿನುನು ತಲುಪದೆ. ಆಡಳಿತದ ಯಾವುದೆೇ          ಮತುತು ಸ�ಫೂತಿ್ಷದಾಯಕ ಗಾಥೆಗಳನುನು ಹಿಂಚಿಕೆ�ಳುಳಿತಾತುರ.
        ವಿರಯದ ಬಗೆಗೆ ನಮ್ಮ ಅಮ�ಲ್ಯವಾದ ಆಲ�ೇಚನಗಳು                  ಸ�ಫೂತಿ್ಷದಾಯಕ ಗಾಥೆಗಳು ಮತುತು ಸಲಹಗಳನುನು ಕಳುಹಸುವ
        ಮತುತು ನೇತಿ ನರ�ಪಣೆ ಸಲಹಗಳನುನು ನೇವು ಇದರಲ್ಲಿ              ಮ�ಲಕ ನೇವೂ ಅಭಿವೃದಿ್ಧ ಹ�ಿಂದಿದ ಭಾರತವನುನು ನಮಿ್ಷಸಲು
        ಹಿಂಚಿಕೆ�ಳಳಿಬಹುದು.                                     ಕೆ�ಡುಗೆ ನೇಡಬಹುದು.


        68  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   65   66   67   68   69   70   71   72   73   74   75