Page 4 - NIS Kannada 16-31 JAN 2022
P. 4

ಸಂಪಾದಕಿೋಯ





                    ನಮಸಾಕಿರ,

                      ಭಾರತದ  ಯೇಗ,  ತತ್ವಶಾಸತ್ರ,  ಆಧಾ್ಯತಿ್ಮಕತೆ  ಮತುತಿ  ಸಂಸಕೃತಿ  ಇಡಿೇ  ಪ್ರಪಂಚದ  ಗಮನ  ಸೆಳೆದಿದೆ.  ನಮ್ಮ
                    ನವ  ಪಿೇಳಿಗೆಯು  ನಮ್ಮ  ಬೆೇರುಗಳೆೊಂದಿಗೆ  ಮತೆತಿ  ಸಂಪಕ್ಷ  ಪಡೆಯಲು  ಹೊಸ  ಆಸಕ್ತಿಯನುನು  ಬೆಳೆಸಿಕೊಂಡಿದೆ.
                    ಇದರ  ಪರಿಣಾಮವಾಗಿ  ಭಾರತದ  ಪ್ರವಾಸೊೇದ್ಯಮ  ಕ್ೆೇತ್ರವು  ರಾಷ್ಟ್ೇಯ  ಮತುತಿ  ಅಂತರಾಷ್ಟ್ೇಯವಾಗಿ  ಬೆಳೆದಿದೆ.
                    ಅಲಾ್ಪವಧಿಯಲ್ಲಿಯೇ ಆಯಕಿಗಳು ಹೆಚಾಚುಗಿವೆ.
                      ಭಾರತವನುನು ವಿಶ್ವದ ಪ್ರವಾಸೊೇದ್ಯಮ ಕೆೇಂದ್ರವನಾನುಗಿ ಮಾಡುವಲ್ಲಿ ದೆೇಶದ ನಾಯಕತ್ವವು ರಾರಟ್ ಮತುತಿ ಪ್ರಪಂಚದ
                    ಇತರ  ಭಾಗಗಳನುನು  ಬಾ್ರಯಂಡ್  ರಾಯಭಾರಿಯಾಗಿ  ಆಕಷ್್ಷಸುತಿತಿದೆ,  ಇದು  ಈ  ಪ್ರದೆೇಶದ  ಸಾಮಥ್ಯ್ಷವನುನು  ರೂಪಿಸಲು
                    ಆಧುನಿಕ ಮೂಲಸೌಕಯ್ಷಗಳೆೊಂದಿಗೆ ದೆೇಶದ ಪಾ್ರರ್ೇನ ವೆೈಭವವನುನು ಪುನರುಜ್ೇವನಗೊಳಿಸುತಿತಿದೆ.
                      ಇಂತಹ ಬಲ್ರ್ಠ ಸಂಪಕ್ಷದ ನೆೇರ ಲಾಭವನುನು ಪ್ರವಾಸೊೇದ್ಯಮ ಪಡೆಯುತಿತಿದೆ. ಉಡಾನ್ ಯೇಜನೆಯ ಮೂಲಕ ಸಣ್ಣ
                    ಪಟಟಿಣಗಳನುನು ಸಂಪಕ್್ಷಸುವ ಪ್ರಯತನುವಾಗಲ್ ಅಥವಾ ರಸೆತಿ ಜಾಲಗಳ ತ್ವರಿತ ನಿಮಾ್ಷಣವಾಗಲ್, ಪ್ರಸಾದ್, ಸ್ವದೆೇಶ್
                    ದಶ್ಷನ, ಪಾರಂಪರಿಕ ತಾಣಗಳ ಅಭಿವೃದಿ್ಧ ಮತುತಿ ಆರೊೇಗ್ಯ ಕ್ೆೇತ್ರದಲ್ಲಿ ಅಸಾಧಾರಣ ಯಶಸಿ್ವ ಯೇಜನೆಗಳು ಭಾರತದ
                    ಪ್ರವಾಸೊೇದ್ಯಮಕೆಕಿ ಹೊಸ ಆಯಾಮವನುನು ನಿೇಡುತಿತಿವೆ. ವಿಶ್ವ ಪ್ರವಾಸೊೇದ್ಯಮ ಶೆ್ರೇಯಾಂಕದಲ್ಲಿ ಭಾರತವು 2013 ರಲ್ಲಿದ್ದ
                    65 ನೆೇ ಸಾಥಿನದಿಂದ 34 ನೆೇ ಸಾಥಿನಕೆಕಿ ಜಗಿದಿದೆ ಮತುತಿ ಅದರ ಅಭಿವೃದಿ್ಧಯು ವೆೇಗವನುನು ಪಡೆದುಕೊಳುಳುತಿತಿದೆ.
                      ಪ್ರವಾಸಿ  ಸೌಕಯ್ಷಗಳನುನು  ಅಭಿವೃದಿ್ಧ,  ಇ-ವಿೇಸಾಗಳ  ಅಳವಡಿಕೆ  ಹಾಗು  ನಗರಗಳು  ಮತುತಿ  ಹಳಿಳುಗಳನುನು
                                                                                                          ಲಿ
                    ಸುಂದರಗೊಳಿಸುವ ಕ್ರಮಗಳಿಂದಾಗಿ, ದೆೇಶದ ಸಾಮಾನ್ಯ ಜನರು ಪ್ರವಾಸೊೇದ್ಯಮದ ಮೂಲಕ ಕೊಡುಗೆ ನಿೇಡುವುದಲದೆ
                    ದೆೇಶವನುನು  ಮುನನುಡೆಸುತಿತಿದಾ್ದರೆ.  ಪ್ರವಾಸಿ  ವಲಯವು  ಅದರ  ಸಂಪಕ್ಷ,  ಆತಿಥ್ಯ  ಮತುತಿ  ಸೌಲಭ್ಯಗಳಿಂದಾಗಿ  ಸಮಗ್ರ
                    ಸಮೃದಿ್ಧಯ  ಸೂಚಕವಾಗುತಿತಿದೆ.  ಈ  ಸಂರ್ಕೆಯ  ನಮ್ಮ  ಮುಖಪುಟ  ಲೆೇಖನವು  ರಾಷ್ಟ್ೇಯ  ಪ್ರವಾಸೊೇದ್ಯಮ  ದಿನದ
                    ಸಂದಭ್ಷದಲ್ಲಿ, ಭಾರತ ಪ್ರವಾಸೊೇದ್ಯಮದ ಬೆಳವಣಿಗೆ ಮತುತಿ ಸಾಮಥ್ಯ್ಷವನುನು ಕೆೇಂದಿ್ರೇಕರಿಸಿದೆ.
                      ಸಕಾ್ಷರದ  ಮಹತಾ್ವಕಾಂಕ್ೆಯ  ಕಾಯ್ಷಕ್ರಮವಾದ  ಬೆೇಟ್  ಬಚಾವೇ,  ಬೆೇಟ್  ಪಢಾವೇ  ವಾಷ್್ಷಕೊೇತ್ಸವದ
                    ಸಂದಭ್ಷದಲ್ಲಿ, ಈ ಕಾಯ್ಷಕ್ರಮವು ಭಾರತದಲ್ಲಿ ಮದಲ ಬಾರಿಗೆ ಹೆಣು್ಣ ಮತುತಿ ಗಂಡು ಮಕಕಿಳ ಲ್ಂಗ ಅನುಪಾತವನುನು
                    ಹೆೇಗೆ ಕಾ್ರಂತಿಕಾರಕಗೊಳಿಸಿದೆ ಎಂಬುದನುನು ನಿೇವು ತಿಳಿಯಬಹುದು.

                                                                   ತಿ
                      ಈ ಸಂರ್ಕೆಯಲ್ಲಿ, ವಾ್ಯಪಾರವು ಹೆೇಗೆ ಯುನಿಕಾನ್್ಷ ಆಗುತದೆ ಮತುತಿ ದೆೇಶದ ಯಶಸಿ್ಸಗೆ ಯುವಕರ ಕೊಡುಗೆಗಳು
                    ಹೆೇಗೆ ಕೊಡುಗೆ ನಿೇಡುತಿತಿವೆ ಎಂಬುದನುನು ನಿೇವು ಓದುತಿತಿೇರಿ. ವ್ಯಕ್ತಿತ್ವ ವಿಭಾಗದಲ್ಲಿ ಫೇಲ್ ಮಾರ್ಷಲ್ ಜನರಲ್ ಕೆ.ಎಂ.
                                                                                     ್ಡ
                                                                     ಼
                    ಕಾರಿಯಪ್ಪ, ನಮ್ಮ ಅಮೃತ ಮಹೊೇತ್ಸವ ವಿೇರರ ಸರಣಿಯಲ್ಲಿ ಆಜಾದ್ ಹಿಂದ್ ಫೌಜ್ ನ ಯೇಧರ ಬಗೆಗೆ ಸೂಫೂತಿ್ಷದಾಯಕ
                    ಕಥೆ ಈ ಸಂರ್ಕೆಯ ವಿಶೆೇರತೆಯಾಗಿದೆ.
                      ರಾರಟ್ದ ಪ್ರಗತಿಯಲ್ಲಿ ಮೂಲಸೌಕಯ್ಷ ಪ್ರಮುಖ ಅಂಶವಾಗಿದೆ ಮತುತಿ ಕಳೆದ ವರ್ಷದ ಕೊನೆಯಲ್ಲಿ, ಪ್ರಧಾನಿ ನರೆೇಂದ್ರ
                    ಮೇದಿ  ಅವರು  ದೆೇಶಕೆಕಿ  ಅಭಿವೃದಿ್ಧಯ  ಅನೆೇಕ  ಉಡುಗೊರೆಗಳನುನು  ನಿೇಡಿದಾ್ದರೆ,  ಅದರ  ಬಗೆಗೆ  ನಿೇವು  ಈ  ಸಂರ್ಕೆಯಲ್ಲಿ
                    ಓದುತಿತಿೇರಿ.
                                                                                                       ತಿ
                      ಸಕಾ್ಷರವು ಈಗ 15 ರಿಂದ 18 ವರ್ಷ ವಯಸಿ್ಸನ ಹದಿಹರೆಯದವರಿಗೆ ಕೊೇವಿಡ್ ಲಸಿಕೆ ಅಭಿಯಾನವನುನು ವಿಸರಿಸಿದೆ.
                                                                                 ತಿ
                    ಹೊಸ  ವರ್ಷದಲ್ಲಿ,  ರಾರಟ್ದ  ಸಾಮೂಹಿಕ  ಶಕ್ತಿಯು  ನಿಸ್ಸಂದೆೇಹವಾಗಿ  ಹೊಸ  ಎತರಕೆಕಿ  ಪ್ರಗತಿಯನುನು  ಉತೆತಿೇಜಸುತದೆ.
                                                                                                          ತಿ
                    ಆದಾಗೂ್ಯ, ನಿೇವೆಲರೂ ಕೊೇವಿಡ್ ನ ಶಿಷಾಟಿಚಾರವನುನು ಪಾಲ್ಸುವುದನುನು ಮುಂದುವರಿಸುವುದು ಮುಖ್ಯವಾಗಿದೆ.
                                  ಲಿ
                      ಕೊೇವಿಡ್ ವಿರುದ್ಧದ ನಮ್ಮ ಹೊೇರಾಟದಲ್ಲಿ ಶಿಷಾಟಿಚಾರಗಳನುನು ಪಾಲ್ಸಿ. ನಿಮ್ಮ ಸಲಹೆಗಳನುನು ನಮಗೆ ಬರೆಯಿರಿ.



                     ವಿಳಾಸ:  ಕೊಠಡಿ ಸಂಖೆ್ಯ, 278,
                              ಬೂ್ಯರೊೇ ಆಫ್ ಔಟ್ ರಿೇಚ್ ಅಂಡ್ ಕಮು್ಯನಿಕೆೇರನ್,
                              ಎರಡನೆೇ ಮಹಡಿ, ಸೂಚನಾ ಭವನ, ನವದೆಹಲ್ - 110003
                       ಇ-ಮೆೇಲ್:  response-nis@pib.gov.in
                                                                                    (ಜೆೈದಿೋಪ್ ಭಟಾನುಗರ್)



             2  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   1   2   3   4   5   6   7   8   9