Page 30 - NIS - Kannada, 01-15 January 2023
P. 30
ರಾಷ್ಟ್
ಭಾರತದ ನಾಯಕತವಾದಲ್ಲಿ ಜ-20
ಜಿ 20ರ ಬಗೆಗೆ
ಐರ�ೇಪ್ಯ ಒಕ�್ಟ ಸೇರಿದಂತೆ 19 ದೆೇಶಗಳನುನು ಒಳಗೆ�ಂಡಿರುವ ಜ 20
ಅಂತಾರಾಷ್ಟ್ರೇಯ ಸಹರಾರಕೆ್ ಪ್ರಮುಖ ವೆೇದಿಕೆಯಾಗದೆ.
ವಶವಾಸಂಸಥಾ, ಡಬುಲಿ್ಯಎರ್ಒ ಮತುತು ಡಬುಲಿ್ಯಟ್ಒ ಸೇರಿದಂತೆ ಹಲವಾರು
ಅಂತಾರಾಷ್ಟ್ರೇಯ ಮತುತು ಪಾ್ರದೆೇಶಿಕ ಸಂಸಥಾಗಳು ಬಾಂಗಾಲಿದೆೇಶ ಸೇರಿದಂತೆ
ಒಂಬತುತು ಅತ್ರ್ ರಾರಟ್ರಗಳೊಂದಿಗೆ ಶಾಶವಾತವಾಗ ತೆ�ಡಗಸಿಕೆ�ಂಡಿವೆ.
ಜ-20 ಅಧ್ಯಕ್ಷತೆ ವಹಿಸಿರುವ ಭಾರತವು ಅಂತಾರಾಷ್ಟ್ರೇಯ ಸೌರ ಸಹಯೇಗ,
ಸಿಡಿಆರ್.ಐ ಮತುತು ಏಷಾ್ಯ ಅಭಿವೃದಿಧಿ ಬಾ್ಯಂಕ್ ಗಳನುನು ಆಹಾವಾನಸಿದೆ.
ಜ 20 ಸದಸ್ಯ ರಾರಟ್ರಗಳು ಜಾಗತ್ಕ ಜಡಿಪಿಯ ಶೇ. 85ರರುಟಿ ಮತುತು ಜಾಗತ್ಕ
ವಾ್ಯಪಾರದ ಶೇ. 75ಕ್್ಂತ ಹಚುಚು ಪಾಲನುನು ಹ�ಂದಿವೆ. ಈ ದೆೇಶಗಳ
ಜನಸಂಖ್್ಯಯು ಪ್ರಪಂಚದ ಮ�ರನೇ ಎರಡರಷ್ಟಿದೆ.
ಜ 2೦ ಎರಡು ಸಮಾನಾಂತರ ಟಾ್ರ್ಯಕ್ ಗಳನುನು ಹ�ಂದಿದೆ - ಫೆೈನಾನ್್ಸ ಟಾ್ರ್ಯಕ್
ಮತುತು ಶಪಾ್ಷ ಟಾ್ರ್ಯಕ್. ಹಣರಾಸು ಸಚಿವರು ಮತುತು ಕೆೇಂದಿ್ರೇಯ ಬಾ್ಯಂಕ್ನ
ಗವನ್ಷರ್, ಫೆೈನಾನ್್ಸ ಟಾ್ರ್ಯಕ್ ಅನುನು ಮುನನುಡೆಸಿದರ, ಶಪಾ್ಷಗಳು ಶಪಾ್ಷ
ಟಾ್ರ್ಯಕ್ ಅನುನು ಮುನನುಡೆಸುತಾತುರ.
ಮ�ರನಯದು ಸರಾ್ಷರೇತರ ಪ್ರತ್ನಧಿಗಳನುನು ಒಳಗೆ�ಂಡ ಭಾಗವಹಿಸುವ
ಗುಂಪು, ನೇತ್ ನರ�ಪಣೆಯ ಪ್ರಕ್್ರಯೆಗೆ ಕೆ�ಡುಗೆ ನೇಡುತತುದೆ. ಈ ಬಾರಿ
ನವೊೇದ್ಯಮ 20 ಸೇರಿದಂತೆ 10 ಗುಂಪುಗಳನುನು ಭಾರತ ಪ್ರಸಾತುಪಿಸಿದೆ.
ಜ 2೦ಕೆ್ ಯಾವುದೆೇ ರಾಯಂ ಸಚಿವಾಲಯವಲಲಿ. ಇದರ ಅಧ್ಯಕ್ಷತೆಯನುನು
ಟೆ�್ರೇಯರಾ ಬಂಬಲ್ಸುತತುದೆ, ಇದು ಹಿಂದಿನ, ಪ್ರಸುತುತ ಮತುತು ಒಳಬರುವ
ಅಧ್ಯಕ್ಷಿೇಯ ದೆೇಶವನುನು ಒಳಗೆ�ಂಡಿದೆ. ಪ್ರಸುತುತ, ಇದು ಇಂಡೆ�ೇನೇಷಾ್ಯ,
ಭಾರತ ಮತುತು ಬ್ರಜಲ್ ಅನುನು ಒಳಗೆ�ಂಡಿದೆ.
ಕಳೆದ 75 ವರ್ಷಗಳಲ್ಲಿ ಭಾರತಕೆ್ ಇದು ಅತ್ದೆ�ಡಲ್ ರಾಯ್ಷಕ್ರಮವಾಗದುದಾ, 50
ಕ�್ ಹಚುಚು ನಗರಗಳಲ್ಲಿ 200 ಕ�್ ಹಚುಚು ಸಭೆಗಳು ನಡೆಯುತತುವೆ.
ವಶವಾದ ಎರಡನೇ ಅತ್ದೆ�ಡಲ್ ಗೆ�ೇಡೆಯನುನು ಸಹ ವೇಕ್ಷಿಸಿದರು. ಇದು ಪ್ರತ್ಯಬ್ಬ ರಾಜಕ್ೇಯ ನಾಯಕ ಮತುತು ಸರಾ್ಷರಿ
ಅತ್ರ್ಗಳು ರಾಜಸಾಥಾನದ ಚತುಮು್ಷಖಿ ಜ್ೈನ ದೆೇವಾಲಯಕ�್ ನೌಕರರನುನು ಅವರ ಜನರಿಗೆ ಉತತುರದಾಯಗಳನಾನುಗ ಮಾಡುತತುದೆ.
ಭೆೇಟ್ ನೇಡಿದರು. ರಾಜಸಾತುನ ಜಾನಪದ ನೃತ್ಯವನುನು ಸಭೆಯ ನಂತರ, ಪ್ರತ್ನಧಿಗಳನುನು ಕನಹಾೇರಿ ಗುಹಗಳ ಪ್ರವಾಸಕೆ್
ಪ್ರದಶಿ್ಷಸಲಾಯತು, ಜ 20 ಅತ್ರ್ಗಳು ಡಿಜಟಲ್ ಪಾವತ್ಯನುನು ಕರದೆ�ಯ್ಯಲಾಯತು.
ಬಳಸಿಕೆ�ಂಡು ಶಿಲ್ಪಗಾ್ರಮದಲ್ಲಿ ಖರಿೇದಿಸಿದರು. ಉದಯಪುರವನುನು ಭಾರತದ ಜಿ 20 ಅಧ್ಯಕ್ಷ ಸಾಥಾನವು ಇಡಿೋ ದೆೋಶಕೆ್ ಸೋರಿದೆ
ಜಾಗತ್ಕ ಪ್ರವಾಸಿ ತಾಣವಾಗ ಉತೆತುೇಜಸಲು ಕೆೇಂದ್ರ ಮತುತು ರಾಜ್ಯ ಪ್ರಧಾನಮಂತ್್ರ ನರೇಂದ್ರ ಮೇದಿ ಅವರು ಎಲಾಲಿ ರಾಜ್ಯಗಳು ಮತುತು
ಸರಾ್ಷರಗಳು ಒಟಾಟಿಗ ಕೆಲಸ ಮಾಡುತ್ತುವೆ. ರಾಜಕ್ೇಯ ಪಕ್ಷಗಳೊಂದಿಗೆ ಸಭೆ ನಡೆಸಿ ಬಂಬಲ ಕೆ�ೇರಿದರು.
ಅಭಿವೃದಿಧಿಗಾಗಿ ಎಸ್.ಡಿ.ಜಿ, ಎಲ್.ಐ.ಎಫ್.ಇ, ಮತ್ತಿ ದತಾತಿಂಶಗಳ ಸವ್ಷಪಕ್ಷಗಳ ಸಭೆ ಮತುತು ರಾಜ್ಯಗಳ ಮುಖ್ಯಮಂತ್್ರಗಳು,
ಕ್ರಿತ ಚಚೆ್ಭಗಾಗಿ ಅಭಿವೃದಿಧಿ ಕಾಯ್ಭ ಗ್ಂಪಿನ ಪ್ರಥಮ ಸಭೆ ರಾಜ್ಯಪಾಲರು ಮತುತು ಲಫಿಟಿನಂಟ್ ಗವನ್ಷಗ್ಷಳೊಂದಿಗನ
ಅಭಿವೃದಿಧಿ ರಾಯ್ಷ ಗುಂಪಿನ ಸಭೆ ಡಿಸಂಬರ್ 13-16 ರ ಸಮಾಲ�ೇಚನಯಲ್ಲಿ, "ಭಾರತದ ಜ 20 ಅಧ್ಯಕ್ಷ ಸಾಥಾನವು ಇಡಿೇ
ನಡುವೆ ಶಪಾ್ಷ ಟಾ್ರ್ಯಕ್ ಅಡಿಯಲ್ಲಿ ನಡೆಯತು. ಭಾರತದ ದೆೇಶಕೆ್ ಸೇರಿದುದಾ ಮತುತು ಇದು ದೆೇಶದ ಶಕ್ತುಯನುನು ತೆ�ೇರಿಸಲು ಒಂದು
ಶಪಾ್ಷ ಅಮಿತಾಭ್ ರಾಂತ್ ಅವರು, ನಮಮೆ ಆದ್ಯತೆ ಜ 20 ವಶಿರಟಿ ಅವರಾಶವಾಗದೆ. ಸಾಂಪ್ರದಾಯಕ ಮಹಾನಗರಗಳನುನು
ಸದಸ್ಯರ ಆರಾಂಕ್ಷೆಗಳನುನು ಮತುತು ಜಾಗತ್ಕ ದಕ್ಷಿಣದ ರಾರಟ್ರಗಳ ಹ�ರತುಪಡಿಸಿ, ದೆೇಶದ ಪ್ರತ್ಯಂದು ಭಾಗದ ಅನನ್ಯತೆಯನುನು
ಆರಾಂಕ್ಷೆಗಳನುನು ಪ್ರತ್ಬಿಂಬಿಸುತತುದೆ ಎಂದು ಹೇಳಿದರು. ಭಾರತವು ಪ್ರದಶಿ್ಷಸಲು ಭಾರತಕೆ್ ಜ 20 ಅಧ್ಯಕ್ಷ ಸಾಥಾನವು ಸಹಾಯ ಮಾಡುತತುದೆ.
ಎಲಲಿರನ�ನು ಒಳಗೆ�ಳುಳುವ, ಮಹತಾವಾರಾಂಕ್ಷೆಯ, ನರಾ್ಷಯಕ ಮತುತು ಆರ್್ಷಕತೆಯ ಸಾಮಥ್ಯ್ಷವನುನು ಹಚಿಚುಸಲು ಸಭೆಗಳು ನಡೆಯುವ
ಕ್ರಮ-ಆಧಾರಿತ ವಧಾನವನುನು ಅಳವಡಿಸಿಕೆ�ಳುಳುತ್ತುದೆ. ಭಾರತದ ಸಥಾಳಗಳನುನು ಆಕರ್ಷಕ- ವಾ್ಯಪಾರ, ಹ�ಡಿಕೆ ಮತುತು ಪ್ರವಾಸ�ೇದ್ಯಮ
ಆದ್ಯತೆಗಳಲ್ಲಿ ಹವಾಮಾನ-ಸನುೇಹಿ ಕ್ರಮ ಮತುತು ಪರಿಸರರಾ್ಗ ತಾಣಗಳಾಗ ಬಿಂಬಿಸಲು ಗಮನ ಹರಿಸಬೇಕು ಎಂದರು.
ಜೇವನ ಶೈಲ್ (ಲೈಫ್) ಸೇರಿದಂತೆ ಹಸಿರು ಅಭಿವೃದಿಧಿಯ� ಸೇರಿವೆ. ವಿದೆೋಶಿ ಅತ್ಥಿಗಳ ಭೆೊೋಜನಗಲ್ಲಿ ಭಾರತ್ೋಯ ಸಿರಿ ರಾನ್ಯಗಳು
ಸುಸಿಥಾರ ಅಭಿವೃದಿಧಿ ಗುರಿಗಳ ಅನುಷಾ್ಠನವನುನು ತವಾರಿತಗೆ�ಳಿಸುವ ಅಂತಾರಾಷ್ಟ್ರೇಯ ಸಿರಿಧಾನ್ಯಗಳ ವರ್ಷ 2023 ರ ಹಿನನುಲಯಲ್ಲಿ,
ಮತುತು ಅಭಿವೃದಿಧಿಗಾಗ ದತಾತುಂಶ ಕುರಿತು ಜ 20 ರಾರಟ್ರಗಳೊಂದಿಗೆ ಉದಯಪುರದಲ್ಲಿ ನಡೆದ ಜ 20 ಜಾಗತ್ಕ ವೆೇದಿಕೆಯಲ್ಲಿ ನರದಿದದಾ
ಚಚಿ್ಷಸಲಾಯತು. ಎಲಲಿರನ�ನು ಒಳಗೆ�ಳುಳುವ ಪ್ರಗತ್ ಮತುತು ಶಪಾ್ಷಗಳು ಮತುತು ಪ್ರತ್ನಧಿಗಳ ಮುಂದೆ ಆರ�ೇಗ್ಯಕರ ಆಹಾರ
ಸಾಮ�ಹಿಕ ಕ್ರಮದ ಮಹತವಾವನುನು ಒತ್ತುಹೇಳುವ ಮ�ಲಕ ಪದಾಥ್ಷಗಳಾಗ ಭಾರತವು ದೆೇಶದಲ್ಲಿ ಲಭ್ಯವರುವ ಸಿರಿಧಾನ್ಯಗಳ
ಭಾರತವು ಮಹಿಳಾ ನೇತೃತವಾದ ಅಭಿವೃದಿಧಿಗೆ ನಾಂದಿ ಹಾಡಿತು. ವೆೈವಧ್ಯಮಯ ಆಹಾರವನುನು ಪ್ರಸುತುತಪಡಿಸಿತು. ರಾಜಸಾತುನದ ಶಾಹಿ
ಅಭಿವೃದಿಧಿ ಹ�ಂದುತ್ತುರುವ ಮತುತು ಅಭಿವೃದಿಧಿ ಹ�ಂದಿದ ರಾರಟ್ರಗಳ ಥಾಲ್, ಮಖಾನಾ ಮ್ೇರ್ ಮಾತರ್ ಮಲೈ, ಜ್�ೇಳ ಮ್ೇರ್ ಗಟಾಟಿ
ನಾಗರಿಕರ ಜೇವನವನುನು ಬದಲಾಯಸಲು ಉತತುಮ ಗುಣಮಟಟಿದ ಕರಿ ಮತುತು ವಾಲನುಟ್-ಫಿಗ್ ಪುಡಿಲ್ಂಗ್ ಸಹ ಮುಖ್ಯ ಭೆ�ೇಜನದಲ್ಲಿ
ಸರಾಲ್ಕ ದತಾತುಂಶವು ಅತ್ಯಗತ್ಯ ಎಂದು ಭಾರತ ಭಾವಸುತತುದೆ, ಅತ್ರ್ಗಳಿಗೆ ಉಣ ಬಡಿಸಲಾಯತು.
28 ನ್ಯೂ ಇಂಡಿಯಾ ಸಮಾಚಾರ ಜನವರಿ 1-15, 2023