Page 39 - NIS - Kannada, 01-15 January 2023
P. 39

ರಾಷ್ಟ್
                                                                                 ಆಜಾದಿ ರಾ ಅಮೃತ ಮಹ�ೇತ್ಸವ





         ಬಿಂಬ್ ಗಳನ್ನೆ ತಯಾರಿಸಲು
         ತಮ್ಮ ಎಿಂಜಿನಿಯರಿಿಂಗ್                                          ಭಾರತ್ೋಯ ರೆೈಲವಿ ಪ್ರಯಾರ್ಕರ

         ಕೌಶಲ್ಯವನ್ನೆ ಬಳಸಿದ                                            ಸಂಖ್್ಯಯಲ್ಲಿ ಹಚಚಿಳ

                 ್ಣ
         ವಿಷ್ ಗಣೇಶ್ ಪಾಂಗಲ್                                          ಮಹಾತಾಮು ಗಾಂಧಿಯವರ್ 1893 ರಲ್ಲಿ ದಕ್ಷಿಣ
                                                                    ಆಫ್್ರಕಾದಲ್ಲಿ ರೆೈಲ್ನಿಂದ ಹೊರದೊಡಲಾದ ನಂತರ
            ಜನನ: 2 ಜನವರಿ 1888, ಮರಣ: 16 ನವೆಂಬರ್ 1915                 ಸತಾ್ಯಗ್ರಹಕೆ್ ಅಡಿಪಾಯ ಹಾಕ್ದರ್. ಬಾಪು

                                                                    ಅವರ್ ತಮಮು ಜಿೋವನದ್ದದಿಕೊ್ ರೆೈಲವಿಯಂದಿಗೆ
        ಭಾ    ರತದ  ಸಾವಾತಂತ್ರ್ಯ  ಸಂಗಾ್ರಮದ  ಮಹಾನ್  ರಾ್ರಂತ್ರಾರಿ  ವರು್ಣ   ಆಳವಾದ ಮತ್ತಿ ಅನನ್ಯವಾದ ನಂಟ್ ಹೊಂದಿದದಿರ್.
                                                                    ಸಾವಿತಂತ್ರಯಾ ಸಂಗಾ್ರಮದ ಸಮಯದಲ್ಲಿ ಅವರ್
              ಗಣೆೇಶ್ ಪಿಂಗಲ್ ತಮಮೆ 26ನೇ ವಯಸಿ್ಸನಲ್ಲಿ ತಾಯಾನುಡಿಗಾಗ
        ತಮಮೆ  ಪಾ್ರಣವನುನು  ತಾ್ಯಗ  ಮಾಡಿದರು.  ಅವರು  ಜನವರಿ  2,  1888    ರೆೈಲ್ನಲ್ಲಿ ಸಾಕಷ್್ಟ ಪ್ರಯಾರ್ಸ್ತ್ತಿದದಿರ್. ಭಾರತದ
        ರಂದು ಪುಣೆ ಜಲಲಿಯ ತಲೇಗಾಂವ್ ಧಮಧಿರ ಗಾ್ರಮದಲ್ಲಿ ಜನಸಿದರು.          ಸಾವಿತಂತ್ರಯಾ ಸಂಗಾ್ರಮದಲ್ಲಿ ರೆೈಲವಿಗಳು ಪ್ರಮ್ಖ ಪಾತ್ರ
        ಪ್ರತ್ಕ�ಲ ಸಂದಭ್ಷಗಳಲ್ಲಿ ತಮಮೆ ಶಾಲಾ ಶಿಕ್ಷಣವನುನು ಪೂಣ್ಷಗೆ�ಳಿಸಿದ   ವಹಿಸಿದದಿರೊ, ಇಂದ್ ಅದ್ ನಮಮು ಜಿೋವನದಲ್ಲಿ ಮತ್ತಿ
        ನಂತರ,  ಅವರು  ಎಲರಾಟ್ರನಕ್  ಎಂಜನಯರಿಂಗ್  ನಲ್ಲಿ  ಪದವ             ನಮಮು ವೆೈವಿಧ್ಯಮಯ ಸಂಸ್ಕೃತ್ಯನ್ನು ಬಸಯ್ವಲ್ಲಿ
        ಪಡೆಯಲು ವಾಷ್ಂಗಟಿನ್ ಗೆ ತೆರಳಿದರು.                              ಪ್ರಮ್ಖ ಕೆೊಂಡಿಯಾಗಿ ಮಾಪ್ಭಟ್್ಟದೆ. ಮಾಗ್ಭಗಳ
           ಪಿಂಗಲ್  ಬಾಲ್ಯದಿಂದಲ�  ರಾ್ರಂತ್ರಾರಿ  ಸವಾಭಾವದವರಾಗದದಾರು.      ಸಂಖ್್ಯ ನಿರಂತರವಾಗಿ ವಿಸತಿರಿಸ್ವುದ್ ಮಾತ್ರವಲಲಿದೆ,
        ತಮಮೆ    ಎಂಜನಯರಿಂಗ್      ಪದವಯಂದ        ದೆೇಶಕೆ್   ಯಾವುದೆೇ     ವೆೋಗವೂ ಹಚ್ಚಿತ್ತಿದೆ. 1950-51ರಿಂದಿೋಚೆಗೆ ರೆೈಲವಿ
        ಪ್ರಯೇಜನವಲಲಿ      ಎಂದು    ಅವರು     ಭಾವಸಿದದಾರು.   ಇದರಿಂದ      ಪ್ರಯಾರ್ಕರ ಸಂಖ್್ಯ ಆರ್ ಪಟ್್ಟ ಹಚಾಚಿಗಿದೆ. ಅದೆೋ
        ಬಿ್ರಟ್ರರಿಗೆ  ಮಾತ್ರ  ಅನುಕ�ಲವಾಗುತತುದೆ  ಎಂದು  ತಾಯಾನುಡಿನ        ಸಮಯದಲ್ಲಿ, ರೆೈಲವಿ ಮೊಲಸೌಕಯ್ಭ ಅಭಿವೃದಿಧಿ,
        ಸಾವಾತಂತ್ರ್ಯರಾ್ಗ  ಹ�ೇರಾಡಲು  ಅವರು  ಹಚುಚು  ಒಲವು  ತೆ�ೇರಿದರು.    ನಾವಿೋನ್ಯ, ಜಾಲ ಸಾಮಥ್ಯ್ಭದ ವಿಸತಿರಣೆ, ಸರಕ್ ಸಾಗಣೆ
        ಅವರು  ಅಮ್ರಿಕದಲ್ಲಿದಾದಾಗ,  ಲಾಲಾ  ಹದ್ಷಯಾಳ್,  ಕತಾ್ಷರ್  ಸಿಂಗ್    ಮತ್ತಿ ಪಾರದಶ್ಭಕತೆಯ ವಿಷಯದಲ್ಲಿ ಅಸಾರಾರಣ
        ಸರಭಾ  ಮತುತು  ಪಂಡಿತ್  ರಾನಶಿ  ರಾರ್  ರಂತಹ  ರಾ್ರಂತ್ರಾರಿಗಳನುನು
        ಭೆೇಟ್ಯಾದರು.  ಲಾಲಾ  ಹದ್ಷಯಾಲ್  ಅವರ  ಮಾಗ್ಷದಶ್ಷನದಲ್ಲಿ           ಬಳವರ್ಗೆಯನ್ನು ಸಾಧಿಸಲ್ ಸಾಧ್ಯವಾಗಿದೆ.
        ಅವರು ಗದರ್ ಪಕ್ಷವನುನು ಸೇರಿದರು. ಭಾರತಕೆ್ ಮರಳಿದ ನಂತರ, ಅವರು       ಪ್ರರಾನಮಂತ್್ರ ನರೆೋಂದ್ರ ಮೋದಿ ಅವರ 'ಸ್ರಾರಣೆ,
        ಪಂಜಾಬಿನ  ರಾ್ರಂತ್ರಾರಿ  ಚಟುವಟ್ಕೆಗಳಲ್ಲಿ  ತೆ�ಡಗಸಿಕೆ�ಂಡರು.  ಈ    ಕಾಯ್ಭನಿವ್ಭಹಣೆ ಮತ್ತಿ ಬದಲಾವಣೆ' ಮಂತ್ರಕೆ್
        ಅವಧಿಯಲ್ಲಿ, ಅವರು ರಾಸ್ ಬಿಹಾರಿ ಬ�ೇಸ್ ಮತುತು ಶಚಿೇಂದ್ರನಾಥ         ಅನ್ಗ್ಣವಾಗಿ, ಭಾರತ್ೋಯ ರೆೈಲವಿಯ್ ಕಾಯಾ್ಭಚರಣೆ
        ಸನಾ್ಯಲ್  ಅವರಂತಹ  ರಾ್ರಂತ್ರಾರಿಗಳೊಂದಿಗೆ  ರಹಸ್ಯ  ಸಂಪಕ್ಷವನುನು   ಮತ್ತಿ ನಿವ್ಭಹಣೆಯ ಎಲಾಲಿ ಕ್ಷೆೋತ್ರಗಳಲ್ಲಿ ಮಹತವಿದ
        ರಾಯುದಾಕೆ�ಂಡಿದದಾಲಲಿದೆ,  ಶಿೇಘ್ರದಲಲಿೇ  ಅವರ  ನಕಟ  ವಶಾವಾಸಕೆ್     ಬದಲಾವಣೆಗಳನ್ನು ತರಲಾರಂಭಿಸಿದೆ.
        ಪಾತ್ರರಾದರು. ಪಕ್ಷರಾ್ಗ ಬಾಂಬ್ ಗಳನುನು ತಯಾರಿಸಲು ಪಿಂಗಲ್ ತಮಮೆ                                       76.51  80.86
        ಎಂಜನಯರಿಂಗ್ ರೌಶಲ್ಯಗಳನುನು ಬಳಸಿದರು.
           ಮದಲ       ಮಹಾಯುದಧಿದ      ಸಮಯದಲ್ಲಿ,     ಗದರ್    ಪಕ್ಷವು
        ಬಿ್ರಟ್ರರ  ವರುದಧಿ  ಸಶಸತ್ರ  ದಂಗೆಯನುನು  ಯೇಜಸಿತು.  ಪಂಜಾಬ್,                                  48.33
        ಬಂಗಾಳ  ಮತುತು  ಉತತುರ  ಪ್ರದೆೇಶದಲ್ಲಿ  ರಾ್ರಂತ್ಗೆ  ಸಕಲ  ಸಿದಧಿತೆಗಳನುನು                  38.58
        ಮಾಡಿಕೆ�ಳಳುಲಾಯತು.      ಆದರ     ದುರದೃರಟಿವಶಾತ್    ಬಿ್ರಟ್ರರಿಗೆ                   36.13
        ರಾ್ರಂತ್ರಾರಿಗಳ  ಯೇಜನಗಳ  ಬಗೆಗೆ  ಸುಳಿವು  ಸಿಕ್್ತು.  ಇದರ  ನಂತರ,              24.31
        1915ರ ಮಾರ್್ಷ 24 ರಂದು ಬಿ್ರಟ್ರರು ನಡೆಸಿದ ರಾಯಾ್ಷಚರಣೆಯಲ್ಲಿ        12.84 15.94
        ಮಿೇರತ್ ನ ಕಂಟೆ�ೇನಮೆಂಟ್ ನಂದ ಬಾಂಬ್ ಗಳು ಮತುತು ಇತರ ಸ�ಫೇಟಕ
        ವಸುತುಗಳೊಂದಿಗೆ  ಪಿಂಗಲ್  ಅವರನುನು  ಬಂಧಿಸಲಾಯತು.  ಲಾಹ�ೇರ್
        ಪಿತ�ರಿಗಾಗ  ಪಿಂಗಲ್  ಅವರನುನು  ವಚಾರಣೆಗೆ  ಒಳಪಡಿಸಲಾಯತು            1950-51 1960-61 1970-71 1980-81 1990-91 2000-01 2010-11 2019-20
        ಮತುತು  ಮರಣದಂಡನ  ವಧಿಸಲಾಯತು.  ವರು್ಣ  ಗಣೆೇಶ್  ಪಿಂಗಲ್                           (ಪ್ರಯಾಣಿಕರ ಸಂಖ್್ಯ ಕೆ�ೇಟ್ಗಳಲ್ಲಿ)
        ತಮಮೆ ತಾಯ ಜ್ೈಲ್ನಲ್ಲಿ ತಮಮೆನುನು ಭೆೇಟ್ಯಾಗಲು ಬಂದಾಗ, "ತಾಯ,                ವಂದೆೋ ಭಾರತ್ ಎಕ್ಸು ಪ್ರಸ್ - ಮ್ೋಕ್ ಇನ್
        ನನನು ಕೆ�ನಯ ಆಸ ತಾಯಾನುಡನುನು ಮುಕತುಗೆ�ಳಿಸುವುದು. ಈ ಜನಮೆದಲ್ಲಿ             ಇಂಡಿಯಾ ಯಶಸಿಸುಗೆ ಒಂದ್ ಜವಿಲಂತ
        ತಾಯಾನುಡಿನ  ಋಣವನುನು  ತ್ೇರಿಸುತೆತುೇನ,  ಮುಂದಿನ  ಜನಮೆದಲ್ಲಿ  ನಾನು         ಉದಾಹರಣೆ; ಪ್ರಯಾರ್ಕರ್ ಸಂಪೂಣ್ಭವಾಗಿ
        ನನನು ಗಭ್ಷದಿಂದ ಮತೆತು ಹುಟ್ಟಿ ನನನು ಋಣವನುನು ತ್ೇರಿಸುವೆ ಎಂದಿದದಾರು.        ಹೊಸ ರಿೋತ್ಯ ಪ್ರಯಾಣದ ಅನ್ರವವನ್ನು
        1915ರ ನವೆಂಬರ್ 16ರಂದು ಕತಾ್ಷರ್ ಸಿಂಗ್ ಸರಭಾ ಮತುತು ಇತರ                   ಪಡೆಯ್ತ್ತಿದಾದಿರೆ.
                                                                            ಕವಚ್ - ರೆೈಲ್ ಕಾಯಾ್ಭಚರಣೆಗಳಲ್ಲಿ
        ಐವರು  ರಾ್ರಂತ್ರಾರಿಗಳೊಂದಿಗೆ  ಲಾಹ�ೇರ್  ಕೆೇಂದ್ರ  ರಾರಾಗೃಹದಲ್ಲಿ          ಸ್ರಕ್ಷತೆಯನ್ನು ಹಚಿಚಿಸಲ್ ದೆೋಶಿೋಯ
        ಅವರನುನು ಗಲ್ಲಿಗೆೇರಿಸಲಾಯತು.                                           ಸವಿಯಂಚಾಲ್ತ ರೆೈಲ್ ರಕ್ಷಣಾ ವ್ಯವಸಥಾಯಾಗಿದೆ


                                                                                          ಜನವರಿ 1-15, 2023
                                                                   ೊ್ಯ
                                                                  ನ್ಯೂ ಇಂಡಿಯಾ ಸಮಾಚಾರ    ಜನವರಿ 1-15, 2023  37
                                                                      ಇಂಡಿಯಾ ಸಮಾಚಾರ
                                                                  ನ
   34   35   36   37   38   39   40   41   42   43   44