Page 36 - NIS Kannada 01-15 March,2023
P. 36

ರಷ್ಟ್ರ
             ಅಲಾಜಿರ್ಯಾ ಟುಸ್ ಸೈಫಿಯಾ





                    ಮುಿಂಬೈನಲ್ಲಿ ಅಲಾಜಾಮಿಯಾ-ಟುಸ್-ಸೈಫಿಯಾ ಹೂಸ ಕಾಯಿಂಪಸ್ ಉದಾಘಾಟನೆ


           ಭಾರತ್ೇಯ ಶೈಲ್ಯಲ್ಲಿ ರೂಪಿಸಲದ ಆಧುನಿಕ


                ಶಿಕ್ಷಣ ವಯಾವಸ್ಥೆಯು ದೆೇಶದ ಆದಯಾತಯಾಗಿದೆ




           ಅಭಿವೃದಧಿ ಮತುತಿ ಪರಿಂಪರೆ ಎರಡೂ ದೆೇಶಕಕೆ ಸಮಾನವಾಗಿ ಪ್ರಮುಖವಾಗಿವ. ದೆೇಶವು ಸಿಂಪ್ರದಾಯ ಮತುತಿ
         ಆಧುನಿಕತೆಯ ಸಿಂಗಮದ ಆರಾರದ ಮೇಲೆ ಅಭಿವೃದಧಿಯ ಪಥದಲ್ಲಿ ಮುನನುಡೆಯುತ್ತಿದೆ ಮತುತಿ ಹೊಸ ರಾಷ್ಟ್ರೇಯ
         ಶಿಕ್ಷರ ನಿೇತ್ಯಿಂತಹ ಸುರಾರಣೆಗಳೊಿಂದಗೆ ಅಮೃತ್ ಕಾಲದ ನಿರ್ಣಯಗಳನುನು ಮುಿಂದಕಕೆ ಕೂಿಂಡೊಯುಯಾತ್ತಿದೆ.
        ಈ ಸಿಂಕಲ್ಪವನುನು ಸಾಕಾರಗೊಳಸುವ ನಿಟಿಟಿನಲ್ಲಿ ಇನೂನು ಒಿಂದು ಹೆರ್ಜಿ ಮುಿಂದೆ ಇಟಿಟಿರುವ ಪ್ರರಾನಮಿಂತ್್ರ ನರೆೇಿಂದ್ರ
            ಮೇದ ಅವರು ಫೆಬ್ರವರಿ 10 ರಿಂದು ಮುಿಂಬೈನಲ್ಲಿ ದಾವೂದ ಬೂೇಹಾ್ರ ಸಮುದಾಯದ ಪ್ರಮುಖ ಶಿಕ್ಷರ
                  ಸಿಂಸಥೆಯಾದ ಅಲಾಜಿರ್ಯಾ-ಟುಸ್-ಸೈಫಿಯಾದ ಹೊಸ ಕಾಯಾಿಂಪಸ್ ಅನುನು ಉದಾಘಾಟಿಸಿದರು.



                ಜ    ಶಿಕ್ಷಣವು   ಸುತ್ತಮುತ್ತಲ್ನ   ಸಿಂದಭನಾಗಳಿಗ
        ನೆೈ    ಅನುಗುಣವಾಗರಬೀಕು,       ಆಗ     ಮಾತ್ರ    ಅದು
                ಅರನಾಪೂಣನಾವಾಗರುತ್ತದ  ಎಿಂದು  ಮಹಾತ್ಮ  ಗಾಿಂಧಿ           ದಾವೂದ ಬೂೇಹಾ್ರ ಸಮುದಾಯದೊಿಂದಗಿನ
        ಹೀಳುತ್ತದದಾರು.  ಈ  ಗುರಿಯತ್ತ,  ಸಕಾನಾರವು  ದೀಶದ  ಶಿಕ್ಷಣ              ತಮ್ಮ ಸಿಂಬಿಂಧ ಎಷುಟಿ ಹಳೆಯದು,
        ವ್ಯವಸ್ಥಯಲ್ಲಿ   ಮತೊ್ತಿಂದು   ಪ್ರಮುಖ   ಬದಲಾವಣೆಯನುನು               ಎಿಂಬುದನುನು ತ್ಳಯದವರು ಯಾರೂ
        ಮಾಡಿದ.    ಮಹಾರಾಷ್ಟ್ರದ   ಮುಿಂಬೈನ   ಮರೊೀಲ್    ನಲ್ಲಿ             ಇರಲಾರರು. ನಾನು ಜಗತ್ತಿನಲ್ಲಿ ಎಲ್ಲಿಗೆೇ
        ಅಲಾ್ಜರ್ಯಾ-ಟುಸ್-ಸೈಫಿಯಾ      ಹೂಸ    ಕಾ್ಯಿಂಪಸ್   ಅನುನು              ಹೊೇದರೂ, ಆ ಪಿ್ರೇತ್ ನನನು ಮೇಲೆ
        ಉದಾಘಾಟಿಸ್  ಮಾತರಾಡಿದ  ಪ್ರಧಾನಮಿಂತ್ರ  ನರೆೀಿಂದ್ರ  ಮೀದ,                   ಸುರಿಯುತತಿಲೆೇ ಇರುತತಿದೆ.
        "ಗುಲಾಮಗರಿಯ  ಸಮಯದಲ್ಲಿ,  ಬಿ್ರಟಿಷ್ರು  ಇಿಂಗಲಿಷ್  ಅನುನು              - ನರೆೇಿಂದ್ರ ಮೇದ, ಪ್ರರಾನಮಿಂತ್್ರ
        ಶಿಕ್ಷಣದ ಮಾನದಿಂಡವರಾನುಗ ಮಾಡಿದದಾರು. ಬಡ ಮಕಕೆಳು, ದಲ್ತರು





































        34   ನ್ಯೂ ಇಂಡಿಯಾ ಸಮಾಚಾರ   ಮಾರ್ಚ್ 1-15, 2023
   31   32   33   34   35   36   37   38   39   40   41