Page 33 - NIS Kannada 1-15 June, 2026
P. 33
ಮುಖಪುಟ ಲೋಖನ
ವರ್ಷಗಳ
ವಿಕ್ಸ ಯಾತ್್ರ
ರಾಷ್ಟ್ರ ನಿಮಾ್ಷಣ
'ವಿಕಸಿತ ಭಾರತದ ಸಂಕಲ್ಪವೆೋ ನಿಜರದ ರಾಷ್ಟ್ರೋಯ ನಿೋತಿ'
ಇಂಗಿಲಿಷ್ನಲ್ಲಿ ಒಂದು ಗಾದೆಯದೆ: “the size of the cake matters” — ಅಂದರ, ಕೆೇಕ್ ಎರುಟು
ದೆೊಡ್ದಾಗಿರುತ್ತದೆಯೇ, ಜನರು ಅಷೆಟುೇ ದೆೊಡ್ ಪಾಲನುನು ಪಡೆಯಲು ಸಾಧಯೂವಾಗುತ್ತದೆ. ಇದೆೇ ತತವಾದಿಂದ ಪ್ರೇರಿತರಾಗಿ,
ಕೆೇಂದ್ರ ಸಕಾ್ಷರವು ಭಾರತದ ಆರ್್ಷಕತೆಯ ಗಾತ್ರವನುನು ಐದು ಟಿ್ರಲ್ಯನ್ ಡಾಲರ್ ಗೆ ತಲುಪಿಸುವ ಗುರಿಯನುನು
ಹೊಂದಿದೆ. ಆರ್್ಷಕತೆಯ ಗಾತ್ರವು ಎರುಟು ದೆೊಡ್ದಾಗುತ್ತದೆಯೇ, ದೆೇಶದ ಸಮೃದಿಧಿಯು ಸಹಜವಾಗಿಯೇ ಅಷೆಟುೇ
ಹಚಾಚಿಗುತ್ತದೆ. ಇದೆೇ ಸಮೃದಿಧಿಯು ಪ್ರತ್ಯಂದು ಕುಟುಂಬ ಮತು್ತ ಪ್ರತ್ಯಬಬು ವಯೂಕ್್ತಯ ಆದಾಯ ಹಾಗೊ ಜಿೇವನ
ಮಟಟುದಲ್ಲಿ ಸಿಥಾತಯೂಂತರವನುನು ತರುತ್ತದೆ. ಇದು ಈಗ ಭಾರತ್ೇಯ ಆರ್್ಷಕತೆಯ ಪ್ರಯಾರದ ಭದ್ರಬುನಾದಿಯಾಗಿದೆ. ಅದೆೇ
ರಿೇತ್, ಮೊಲಸೌಕಯ್ಷವು ಯಾವುದೆೇ ರಾರಟ್ರದ ಪ್ರಗತ್ಯ ಆಧಾರವಾಗಿ ಕಾಯ್ಷನವ್ಷಹಿಸುತ್ತದೆ. ಇದು ಉತಾ್ಪದನೆ
ಮತು್ತ ಲಾಜಿಸಿಟುಕ್ಸಾ ನ ಸ್ಪಧಾ್ಷತಮಿಕತೆಯನುನು ಹಚಿಚಿಸುವುದಲಲಿದೆ, ಸಾಮಾಜಿಕ ಸಾಮರಸಯೂವನುನು ಬಲಪಡಿಸುತ್ತದೆ ಮತು್ತ
ಆರ್್ಷಕ ಬಳವಣಿಗೆಯ ಕಥನಕೆಕೆ ಹೊಸ ವೆೇಗವನುನು ನೇಡುತ್ತದೆ. ಈ ಬಳವಣಿಗೆಯ ಕಥನದೆೊಂದಿಗೆ ವಿಜ್ಾನ ಮತು್ತ
ತಂತ್ರಜ್ಾನವನುನು ಸಂಯೇಜಿಸಿದಾಗ, ಅದರ ಪರಿಣಾಮವಾಗಿ ಮೊಡಿಬರುವ 'ವಯೂವಹಾರವನುನು ಸುಲಭಗೆೊಳಿಸುವಿಕೆ'
ಸಾವ್ಷಜನಕ ನಂಬ್ಕೆಯನುನು ವೃದಿಧಿಸುತ್ತದೆ ಮತು್ತ ನಾಗರಿಕರ 'ಜಿೇವನ ಸುಲಭಗೆೊಳಿಸುವಿಕೆಯನುನು' ಹಚಿಚಿಸುತ್ತದೆ. ಕಳ್ದ
12 ವರ್ಷಗಳ ರಾರಟ್ರ ನಮಾ್ಷರದ ಪ್ರಯಾರದಲ್ಲಿ, 'ಅರಟುಲಕ್ಷಿ್ಮಿ' — ಅಂದರ ಈಶಾನಯೂ ವಲಯವು — ಬಳವಣಿಗೆಯ
ಪ್ರಮುಖ ಇಂಜಿನ್ ಆಗಿ ಹೊರಹೊಮಿಮಿದೆ. ಒಟಾಟುರಯಾಗಿ ಹೇಳ್ವುದಾದರ, ಅಭಿವೃದಿಧಿಯ ಸಮಗ್ರ ದೃಷ್ಟುಕೆೊೇನವು
ಸಾಮಾಜಿಕ ಪ್ರಗತ್ ಮತು್ತ ಆರ್್ಷಕ ಸಮತೆೊೇಲನದತ್ತ ಮುನನುಡೆಸಿದದಿರ, ನೇತ್ ಸುಧಾರಣೆಗಳ್ ರಾರಟ್ರ ನಮಾ್ಷರದಲ್ಲಿ
ಹೊಸ ಅಧಾಯೂಯವನುನು ಬರದಿವೆ, ಆ ಮೊಲಕ ವಿಕಸಿತ ಭಾರತದ ಸಂಕಲ್ಪದ ಸಾಕಾರಕೆಕೆ ದಾರಿ ಮಾಡಿಕೆೊಟಿಟುವೆ.
ಜೊನ್ 1-15, 2026 ನೊಯೂ ಇಂಡಿಯಾ ಸಮಾಚಾರ 31

