Page 2 - NIS Kannada 2021 Oct 16-31
P. 2
ಮನ್ ಕಿ ಬಾತ್ 2.0
ಸಂಚಿಕೆ 28, ಸೆಪೆಟುಂಬರ್ 26, 2021
``ಸಣ್ಣ ಪ್ರಯತ್ನಗಳು ಕೆಲವೊಮ್ಮೆ
ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತವೆ''
ಸಣ್ಣ ಪ್ರಯತನುಗಳು ಭಾರತದ ಪರಿವತ್ಶನೆಯ ಪಯಣಕೆ್ ಮಾಗ್ಶದಶ್ಶನ ನೋಡ್ತಿತುವೆ- ಕೆ್ೋವಿಡ್ ವಿರ್ದ್ಧದ ಹೆ್ೋರಾಟದಲ್ಲಿ ಟೋಮ್ ಇಂಡಿಯಾ ಸಂಕಲ್ಪ,
ಸ್ಥಳೋಯ ಉತ್ಪನನುಗಳ ಬಗೆಗೆ ಹೆಚ್ಚುತಿತುರ್ವ ಪ್ರೋತಿ, ಅಭಾ್ಯಸವಾಗ್ತಿತುರ್ವ ಸ್ವಚ್ಛತೆ, ನದಿಗಳನ್ನು ಪುನಶೆಚುೋತನದ ಪ್ರಯತನುಗಳು ಅಥವಾ ತೆರೆಮರೆಯ
ಅಪ್ರತಿಮ ವಿೋರರ ಪರಂಪರೆಯನ್ನು ಎತಿತು ತೆ್ೋರಿಸ್ವ ಮ್ಲಕ ನಾಗರಿಕರನ್ನು ಪೆ್ರೋರೆೋಪಸ್ವುದ್- ಮೊದಲಾದ ವಿಷಯಗಳಲ್ಲಿ ಭಾರತ ಒಂದ್ ದೆ್ಡ್ಡ
ಜಿಗಿತವನ್ನು ಕಂಡಿದೆ. ಈ ವಿಷಯಗಳ ಕ್ರಿತ್, ಪ್ರಧಾನ ನರೆೋಂದ್ರ ಮೊೋದಿಯವರ್ ತಮ್ಮ ‘ಮನ್ ಕಿ ಬಾತ್’ ಕಾಯ್ಶಕ್ರಮದಲ್ಲಿ ನಾಗರಿಕರೆ್ಂದಿಗೆ
ಸಂವಾದ ನಡೆಸಿದರ್. ಕಾಯ್ಶಕ್ರಮದ ಆಯ್ದ ಭಾಗ ಇಲ್ಲಿದೆ:
ಅಭಾ್ಯಸವಾಗ್ತಿತುರ್ವ ಸ್ವಚ್ಛತೆ: ಪೂಜ್ಯ ಬಾಪುಗೆ ಸ್ವಚ್ಛತೆ ಒಂದು ದೆೊಡ್ಡ ಗೌರವ ನಮನವಾಗಿದೆ. ಇಂದು ಸ್ವಚ್ಛತಾ ಆಂದೆೊ�ಲನವು ಹಲವು
ದಶಕಗಳ ನಂತರ ಮತೆೊೊಮ್ಮೆ ದೆ�ಶವನುನು ನವ ಭಾರತದ ಕನಸಿನೆೊಂದಿಗೆ ಬೆಸೆದಿದೆ. ಈ ಶುಚಿತ್ವವು ಸಂಸಾಕಾರವನುನು ಪ�ಳಿಗೆಯಂದ
ಪ�ಳಿಗೆಗೆ ಪರಿವರ್ತಿಸುವ ಹೆೊಣೆಗಾರಿಕೆಯಾಗಿದೆ ಮತುೊ ಸ್ವಚ್ಛತಾ ಅಭಿಯಾನವು ಪ�ಳಿಗೆಯಂದ ಪ�ಳಿಗೆಗೆ ಮುಂದುವರಿದಾಗ ಈ ಗುಣಲಕ್ಷಣವು
ಸಮಾಜದಲ್ಲಿ ಅಂತಗತಿತವಾಗಿರುತದೆ.
ೊ
ೊ
ಆರ್್ಶಕ ಸ್ವಚ್ಛತೆ: ಆರ್ತಿಕ ಸ್ವಚ್ಛತೆಯಲ್ಲಿ ತಂತ್ರಜ್ಾನವು ಬಹಳಷುಟು ಸಹಾಯ ಮಾಡುತದೆ ಎಂಬುದು ಸತ್ಯ. ಹಳಿಳಿಗಳಲ್ಲಿಯೊ ಕೊಡ ಸಾಮಾನ್ಯ
ೊ
ವ್ಯಕ್ಯು ಫಿನ್-ಟೆಕ್ ಯುಪಐ ಮೊಲಕ ಡಿಜಿಟಲ್ ವಹಿವಾಟಿಗೆ ಸಂಪಕತಿ ಹೆೊಂದುರ್ೊರುವುದು ನಮಗೆ ಸಂತೆೊ�ಷದ ವಿಷಯವಾಗಿದೆ. ಜನಧನ್
ಖಾತೆಗಳಿಗೆ ಸಂಬಂಧಿಸಿದಂತೆ ದೆ�ಶವು ಆರಂಭಿಸಿದ ಅಭಿಯಾನದ ಬಗೆಗೆ ನಿಮಗೆ ರ್ಳಿದಿದೆ, ಇದರಿಂದಾಗಿ ಬಡವರ ಹಣ ನೆ�ರವಾಗಿ ಅವರ
ಖಾತೆಗಳಿಗೆ ಜಮಾ ಆಗುರ್ೊದೆ. ಶೌಚಾಲಯಗಳ ನಿಮಾತಿಣವು ಬಡವರ ಘನತೆಯನುನು ಹೆಚಿಚಿಸಿದೆ, ಅದೆ� ರಿ�ರ್, ಆರ್ತಿಕ ಶುಚಿತ್ವವು ಬಡವರ
ೊ
ೊ
ಹಕುಕಾಗಳನುನು ಖಾರ್್ರಪಡಿಸುತದೆ, ಅವರ ಜಿ�ವನವನುನು ಸುಲಭಗೆೊಳಿಸುತದೆ.
ದಿೋನ್ ದಯಾಳ್ ಉಪಾಧಾ್ಯಯರ ಆರ್್ಶಕ ದೃಷ್ಟಕೆ್ೋನ: ದಿ�ನ್ ದಯಾಳ್ ಅವರು ಕಳೆದ ಶತಮಾನದ ಶೆ್ರ�ಷ್ಠ ಚಿಂತಕರಲ್ಲಿ ಒಬ್ಬರು. ಅವರ
ಆರ್ತಿಕ ತತ್ವಗಳು, ಸಮಾಜವನುನು ಸಬಲ್�ಕರಣಗೆೊಳಿಸುವ ಗುರಿಯನುನು ಹೆೊಂದಿರುವ ಅವರ ನಿ�ರ್ಗಳು, ಅವರು ತೆೊ�ರಿಸಿದ ಅಂತೆೊ್ಯ�ದಯ
ೊ
ಮಾಗತಿವು ಈಗ ಪ್ರಸುೊತವಾಗಿದೆ ಮತುೊ ಸೊಫೂರ್ತಿದಾಯಕವಾಗಿದೆ. ದಿ�ನ್ ದಯಾಳ್ ಅವರ ಜಿ�ವನದಿಂದ, ನಾವು ಎಂದಿಗೊ ಸೆೊ�ಲೆೊಪಪಿಕೆೊಳಳಿದ
ಧ
ಪಾಠವನುನು ಕಲ್ರ್ದೆ�ವೆ. ಪ್ರರ್ಕೊಲ ರಾಜಕ್�ಯ ಮತುೊ ಸೆೈದಾಂರ್ಕ ಸನಿನುವೆ�ಶಗಳ ಹೆೊರತಾಗಿಯೊ, ಅವರು ಭಾರತದ ಅಭಿವೃದಿಧಗೆ ತಮಮೆ
ದ
ಸ್ವದೆ�ಶಿ ಮಾದರಿಯ ದೃಷ್ಟುಕೆೊ�ನದಿಂದ ಹಿಂದೆ ಸರಿಯಲ್ಲ. ಲಿ
ದ
ವೋಕಲ್ ಫಾರ್ ಲೆ್ೋಕಲ್: ಇಂದು ನಾವು ಸಾ್ವತಂತ್ರ್ಯದ 75 ನೆ� ವಷತಿದ ಅಮೃತ ಮಹೆೊ�ತ್ಸವವನುನು ಆಚರಿಸುರ್ೊದೆ�ವೆ, ಸಾ್ವತಂತ್ರ್ಯ
ಹೆೊ�ರಾಟದಲ್ಲಿ ಖಾದಿಗೆ ಇದ ಹೆಮ್ಮೆಯ ಸಾಥಾನವನುನು ಇಂದು ನಮಮೆ ಯುವ ಪ�ಳಿಗೆಯು ಖಾದಿಗೆ ನಿ�ಡುರ್ೊದೆ ಎಂದು ನಾವು ಹೆಮ್ಮೆಯಂದ
ದ
ಹೆ�ಳಬಹುದು. ಈಗ ದಿ�ಪಾವಳಿಯ ಹಬ್ಬವಿದೆ ... ಹಬ್ಬದ ಸಂದಭತಿದಲ್ಲಿ, ನಿಮಮೆ ಪ್ರರ್ಯಂದು ಖರಿ�ದಿಯು ಖಾದಿ, ಕೆೈಮಗ, ಗುಡಿ ಕೆೈಗಾರಿಕೆಯ
ಗೆ
‘ವ�ಕಲ್ ಫಾರ್ ಲೆೊ�ಕಲ್’ ಅಭಿಯಾನವನುನು ಬಲಪಡಿಸಬೆ�ಕು ಮತುೊ ಇದು ಎಲಾಲಿ ಹಳೆಯ ದಾಖಲೆಗಳನುನು ಮುರಿಯಬೆ�ಕು.
ತೆರೆಮರೆಯ ಹೋರೆ್ೋಗಳೆೊಂದಿಗೆ ಯ್ವಕರ ಸಂಬಂಧ: ಅಮೃತ ಮಹೆೊ�ತ್ಸವದ ಈ ಅವಧಿಯಲ್ಲಿ, ಸಾ್ವತಂತ್ರ್ಯದ ಇರ್ಹಾಸದಲ್ಲಿ ಹೆ�ಳಿರದ
ಲಿ
ಕಥೆಗಳನುನು ಎಲರಿಗೊ ರ್ಳಿಸುವ ಅಭಿಯಾನವೂ ನಡೆಯುರ್ೊದೆ. ಇದಕಾಕಾಗಿ ಭವಿಷ್ಯದ ಬರಹಗಾರರು, ದೆ�ಶದ ಯುವಜನರಿಗೆ ಆಹಾ್ವನ
ನಿ�ಡಲಾಯತು. ಇದಕಾಕಾಗಿ, ಈವರೆಗೆ 14 ವಿವಿಧ ಭಾಷೆಗಳ 13 ಸಾವಿರಕೊಕಾ ಹೆಚುಚಿ ಜನರು ನೆೊ�ಂದಾಯಸಿಕೆೊಂಡಿದಾದರೆ. ಸುಮಾರು 5000
ಕೊಕಾ ಹೆಚುಚಿ ಬರಹಗಾರರು ಸಾ್ವತಂತ್ರ್ಯ ಹೆೊ�ರಾಟದ ಕಥೆಗಳನುನು ಹುಡುಕುರ್ೊದಾದರೆ.
ನದಿಗಳ ಪುನಶೆಚುೋತನ : ಭಾರತದಲ್ಲಿ ಮೊಲೆ ಮೊಲೆಗಳಲ್ಲಿಯೊ ವಷತಿದಲ್ಲಿ ಒಮ್ಮೆಯಾದರೊ ನದಿ ಹಬ್ಬವನುನು ಆಚರಿಸಬೆ�ಕು ಎಂದು
ನಾನು ಒತಾೊಯಸುತೆೊ�ನೆ. ನಮಗೆ, ನದಿಗಳು ಕೆ�ವಲ ಭೌರ್ಕ ಘಟಕಗಳಲ; ನಮಗೆ ಅವು ಜಿ�ವನದಿಗಳು. ಮಳೆಗಾಲದಲ್ಲಿ ಮಳೆ ನಿ�ರನುನು
ಲಿ
ಹಿಡಿದಿಟುಟುಕೆೊಳಳಿಲು ‘ಕಾ್ಯಚ್ ದಿ ರೆ�ನ್’ ಪರಿಚಯಸಲಾಯತು. ತಮಿಳುನಾಡಿನಲ್ಲಿ ವಷತಿಗಳ ಹಿಂದೆ ಒಣಗಿ ಹೆೊ�ಗಿದ ನಾಗನಂದಿ ನದಿಯು
ದ
ಸಥಾಳಿ�ಯ ಮಹಿಳೆಯರ ಭಾಗವಹಿಸುವಿಕೆಯಂದಿಗೆ ಪುನಶೆಚಿ�ತನಗೆೊಂಡಿದೆ.
ಉಡ್ಗೆ್ರೆಗಳ ಇ-ಹರಾಜ್: ಇರ್ೊ�ಚಿನ ದಿನಗಳಲ್ಲಿ, ವಿಶೆ�ಷ ಇ-ಹರಾಜನುನು ನಡೆಸಲಾಗುರ್ೊದೆ. ಈ ಎಲೆಕಾರಾನಿಕ್ ಹರಾಜು ಕಾಲಕಾಲಕೆಕಾ
ಜನರು ನನಗೆ ನಿ�ಡಿದ ಉಡುಗೆೊರೆಗಳಿಗೆ ಸಂಬಂಧಿಸಿದೆ. ಈ ಇ-ಹರಾಜಿನ ಮೊಲಕ ಬರುವ ಹಣವನುನು ನಮಾಮಿ ಗಂಗೆ ಅಭಿಯಾನಕೆಕಾ
ಮಿ�ಸಲ್ಡಲಾಗಿದೆ.
ದಿವಾ್ಯಂಗರ ಉತಾಸುಹ: ನಮಮೆ ದಿವಾ್ಯಂಗರ “ಮಾಡಬಲೆಲಿ ಎಂಬ ಸಂಸಕೃರ್”, “ಮಾಡಬಲೆಲಿ ಎಂಬ ಸಂಕಲಪಿ” ಮತುೊ “ಮಾಡಬಲೆಲಿ ಎಂಬ ಮನೆೊ�ಭಾವ”
ಸೊಫೂರ್ತಿದಾಯಕವಾಗಿದೆ. ಕೆಲವು ದಿನಗಳ ಹಿಂದೆ, ಸಿಯಾಚಿನ್ ನ ದುಗತಿಮ ಪ್ರದೆ�ಶದಲ್ಲಿ 8 ದಿವಾ್ಯಂಗರ ತಂಡವು ಮಾಡಿದ ಸಾಧನೆಯು
ಪ್ರರ್ಯಬ್ಬ ದೆ�ಶವಾಸಿಗೊ ಹೆಮ್ಮೆಯ ವಿಷಯವಾಗಿದೆ. ಭಾರರ್�ಯ ಸೆ�ನೆಯ ವಿಶೆ�ಷ ಪಡೆಗಳ ಪ್ರಯತನುದಿಂದಾಗಿ ಅವರ ಕಾಯಾತಿಚರಣೆ
ಯಶಸಿ್ವಯಾಯತು.
ಮನ್ ಕಿ ಬಾತ್ ಕೆೋಳಲ್ ಈ ಕ್್ಯಆರ್ ಕೆ್ೋಡ್ ಅನ್ನು ಸಾ್ಯಾನ್ ಮಾಡಿ