Page 2 - NIS Kannada 2021 Oct 16-31
P. 2

ಮನ್ ಕಿ ಬಾತ್  2.0
                              ಸಂಚಿಕೆ 28, ಸೆಪೆಟುಂಬರ್ 26, 2021




                        ``ಸಣ್ಣ  ಪ್ರಯತ್ನಗಳು ಕೆಲವೊಮ್ಮೆ



               ದೊಡ್ಡ  ಬದಲಾವಣೆಗಳಿಗೆ  ಕಾರಣವಾಗುತ್ತವೆ''


              ಸಣ್ಣ ಪ್ರಯತನುಗಳು ಭಾರತದ ಪರಿವತ್ಶನೆಯ ಪಯಣಕೆ್ ಮಾಗ್ಶದಶ್ಶನ ನೋಡ್ತಿತುವೆ- ಕೆ್ೋವಿಡ್ ವಿರ್ದ್ಧದ ಹೆ್ೋರಾಟದಲ್ಲಿ ಟೋಮ್ ಇಂಡಿಯಾ ಸಂಕಲ್ಪ,
                ಸ್ಥಳೋಯ ಉತ್ಪನನುಗಳ ಬಗೆಗೆ ಹೆಚ್ಚುತಿತುರ್ವ ಪ್ರೋತಿ, ಅಭಾ್ಯಸವಾಗ್ತಿತುರ್ವ ಸ್ವಚ್ಛತೆ, ನದಿಗಳನ್ನು ಪುನಶೆಚುೋತನದ ಪ್ರಯತನುಗಳು ಅಥವಾ ತೆರೆಮರೆಯ
               ಅಪ್ರತಿಮ ವಿೋರರ ಪರಂಪರೆಯನ್ನು ಎತಿತು ತೆ್ೋರಿಸ್ವ ಮ್ಲಕ ನಾಗರಿಕರನ್ನು ಪೆ್ರೋರೆೋಪಸ್ವುದ್- ಮೊದಲಾದ ವಿಷಯಗಳಲ್ಲಿ ಭಾರತ ಒಂದ್ ದೆ್ಡ್ಡ
                ಜಿಗಿತವನ್ನು ಕಂಡಿದೆ.  ಈ ವಿಷಯಗಳ ಕ್ರಿತ್, ಪ್ರಧಾನ ನರೆೋಂದ್ರ ಮೊೋದಿಯವರ್ ತಮ್ಮ ‘ಮನ್ ಕಿ ಬಾತ್’ ಕಾಯ್ಶಕ್ರಮದಲ್ಲಿ ನಾಗರಿಕರೆ್ಂದಿಗೆ
                                            ಸಂವಾದ ನಡೆಸಿದರ್. ಕಾಯ್ಶಕ್ರಮದ ಆಯ್ದ ಭಾಗ ಇಲ್ಲಿದೆ:
                ಅಭಾ್ಯಸವಾಗ್ತಿತುರ್ವ ಸ್ವಚ್ಛತೆ: ಪೂಜ್ಯ ಬಾಪುಗೆ ಸ್ವಚ್ಛತೆ ಒಂದು ದೆೊಡ್ಡ ಗೌರವ ನಮನವಾಗಿದೆ. ಇಂದು ಸ್ವಚ್ಛತಾ ಆಂದೆೊ�ಲನವು ಹಲವು
               ದಶಕಗಳ  ನಂತರ  ಮತೆೊೊಮ್ಮೆ  ದೆ�ಶವನುನು  ನವ  ಭಾರತದ  ಕನಸಿನೆೊಂದಿಗೆ  ಬೆಸೆದಿದೆ.  ಈ  ಶುಚಿತ್ವವು  ಸಂಸಾಕಾರವನುನು  ಪ�ಳಿಗೆಯಂದ
               ಪ�ಳಿಗೆಗೆ ಪರಿವರ್ತಿಸುವ ಹೆೊಣೆಗಾರಿಕೆಯಾಗಿದೆ ಮತುೊ ಸ್ವಚ್ಛತಾ ಅಭಿಯಾನವು ಪ�ಳಿಗೆಯಂದ ಪ�ಳಿಗೆಗೆ ಮುಂದುವರಿದಾಗ ಈ ಗುಣಲಕ್ಷಣವು
               ಸಮಾಜದಲ್ಲಿ ಅಂತಗತಿತವಾಗಿರುತದೆ.
                                        ೊ
                                                                          ೊ
                ಆರ್್ಶಕ ಸ್ವಚ್ಛತೆ: ಆರ್ತಿಕ ಸ್ವಚ್ಛತೆಯಲ್ಲಿ ತಂತ್ರಜ್ಾನವು ಬಹಳಷುಟು ಸಹಾಯ ಮಾಡುತದೆ ಎಂಬುದು ಸತ್ಯ. ಹಳಿಳಿಗಳಲ್ಲಿಯೊ ಕೊಡ ಸಾಮಾನ್ಯ
                  ೊ
               ವ್ಯಕ್ಯು ಫಿನ್-ಟೆಕ್ ಯುಪಐ ಮೊಲಕ ಡಿಜಿಟಲ್ ವಹಿವಾಟಿಗೆ ಸಂಪಕತಿ ಹೆೊಂದುರ್ೊರುವುದು ನಮಗೆ ಸಂತೆೊ�ಷದ ವಿಷಯವಾಗಿದೆ. ಜನಧನ್
               ಖಾತೆಗಳಿಗೆ ಸಂಬಂಧಿಸಿದಂತೆ ದೆ�ಶವು ಆರಂಭಿಸಿದ ಅಭಿಯಾನದ ಬಗೆಗೆ ನಿಮಗೆ ರ್ಳಿದಿದೆ, ಇದರಿಂದಾಗಿ ಬಡವರ ಹಣ ನೆ�ರವಾಗಿ ಅವರ
               ಖಾತೆಗಳಿಗೆ ಜಮಾ ಆಗುರ್ೊದೆ. ಶೌಚಾಲಯಗಳ ನಿಮಾತಿಣವು ಬಡವರ ಘನತೆಯನುನು ಹೆಚಿಚಿಸಿದೆ, ಅದೆ� ರಿ�ರ್, ಆರ್ತಿಕ ಶುಚಿತ್ವವು ಬಡವರ
                                   ೊ
                                                                 ೊ
               ಹಕುಕಾಗಳನುನು ಖಾರ್್ರಪಡಿಸುತದೆ, ಅವರ ಜಿ�ವನವನುನು ಸುಲಭಗೆೊಳಿಸುತದೆ.
                ದಿೋನ್ ದಯಾಳ್ ಉಪಾಧಾ್ಯಯರ ಆರ್್ಶಕ ದೃಷ್ಟಕೆ್ೋನ: ದಿ�ನ್ ದಯಾಳ್ ಅವರು ಕಳೆದ ಶತಮಾನದ ಶೆ್ರ�ಷ್ಠ ಚಿಂತಕರಲ್ಲಿ ಒಬ್ಬರು. ಅವರ
               ಆರ್ತಿಕ ತತ್ವಗಳು, ಸಮಾಜವನುನು ಸಬಲ್�ಕರಣಗೆೊಳಿಸುವ ಗುರಿಯನುನು ಹೆೊಂದಿರುವ ಅವರ ನಿ�ರ್ಗಳು, ಅವರು ತೆೊ�ರಿಸಿದ ಅಂತೆೊ್ಯ�ದಯ
                        ೊ
               ಮಾಗತಿವು ಈಗ ಪ್ರಸುೊತವಾಗಿದೆ ಮತುೊ ಸೊಫೂರ್ತಿದಾಯಕವಾಗಿದೆ. ದಿ�ನ್ ದಯಾಳ್ ಅವರ ಜಿ�ವನದಿಂದ, ನಾವು ಎಂದಿಗೊ ಸೆೊ�ಲೆೊಪಪಿಕೆೊಳಳಿದ
                                                           ಧ
               ಪಾಠವನುನು ಕಲ್ರ್ದೆ�ವೆ. ಪ್ರರ್ಕೊಲ ರಾಜಕ್�ಯ ಮತುೊ ಸೆೈದಾಂರ್ಕ ಸನಿನುವೆ�ಶಗಳ ಹೆೊರತಾಗಿಯೊ, ಅವರು ಭಾರತದ ಅಭಿವೃದಿಧಗೆ ತಮಮೆ
                             ದ
               ಸ್ವದೆ�ಶಿ ಮಾದರಿಯ ದೃಷ್ಟುಕೆೊ�ನದಿಂದ ಹಿಂದೆ ಸರಿಯಲ್ಲ. ಲಿ
                                                                                                     ದ
                ವೋಕಲ್  ಫಾರ್  ಲೆ್ೋಕಲ್:  ಇಂದು  ನಾವು  ಸಾ್ವತಂತ್ರ್ಯದ  75  ನೆ�  ವಷತಿದ  ಅಮೃತ  ಮಹೆೊ�ತ್ಸವವನುನು  ಆಚರಿಸುರ್ೊದೆ�ವೆ,  ಸಾ್ವತಂತ್ರ್ಯ
               ಹೆೊ�ರಾಟದಲ್ಲಿ  ಖಾದಿಗೆ  ಇದ  ಹೆಮ್ಮೆಯ  ಸಾಥಾನವನುನು  ಇಂದು  ನಮಮೆ  ಯುವ  ಪ�ಳಿಗೆಯು  ಖಾದಿಗೆ  ನಿ�ಡುರ್ೊದೆ  ಎಂದು  ನಾವು  ಹೆಮ್ಮೆಯಂದ
                                    ದ
               ಹೆ�ಳಬಹುದು. ಈಗ ದಿ�ಪಾವಳಿಯ ಹಬ್ಬವಿದೆ ... ಹಬ್ಬದ ಸಂದಭತಿದಲ್ಲಿ, ನಿಮಮೆ ಪ್ರರ್ಯಂದು ಖರಿ�ದಿಯು ಖಾದಿ, ಕೆೈಮಗ, ಗುಡಿ ಕೆೈಗಾರಿಕೆಯ
                                                                                                   ಗೆ
               ‘ವ�ಕಲ್ ಫಾರ್ ಲೆೊ�ಕಲ್’ ಅಭಿಯಾನವನುನು ಬಲಪಡಿಸಬೆ�ಕು ಮತುೊ ಇದು ಎಲಾಲಿ ಹಳೆಯ ದಾಖಲೆಗಳನುನು ಮುರಿಯಬೆ�ಕು.
                ತೆರೆಮರೆಯ ಹೋರೆ್ೋಗಳೆೊಂದಿಗೆ ಯ್ವಕರ ಸಂಬಂಧ: ಅಮೃತ ಮಹೆೊ�ತ್ಸವದ ಈ ಅವಧಿಯಲ್ಲಿ, ಸಾ್ವತಂತ್ರ್ಯದ ಇರ್ಹಾಸದಲ್ಲಿ ಹೆ�ಳಿರದ
                           ಲಿ
               ಕಥೆಗಳನುನು  ಎಲರಿಗೊ  ರ್ಳಿಸುವ  ಅಭಿಯಾನವೂ  ನಡೆಯುರ್ೊದೆ.  ಇದಕಾಕಾಗಿ  ಭವಿಷ್ಯದ  ಬರಹಗಾರರು,  ದೆ�ಶದ  ಯುವಜನರಿಗೆ  ಆಹಾ್ವನ
               ನಿ�ಡಲಾಯತು. ಇದಕಾಕಾಗಿ, ಈವರೆಗೆ 14 ವಿವಿಧ ಭಾಷೆಗಳ 13 ಸಾವಿರಕೊಕಾ ಹೆಚುಚಿ ಜನರು ನೆೊ�ಂದಾಯಸಿಕೆೊಂಡಿದಾದರೆ. ಸುಮಾರು 5000
               ಕೊಕಾ ಹೆಚುಚಿ ಬರಹಗಾರರು ಸಾ್ವತಂತ್ರ್ಯ ಹೆೊ�ರಾಟದ ಕಥೆಗಳನುನು ಹುಡುಕುರ್ೊದಾದರೆ.

                ನದಿಗಳ  ಪುನಶೆಚುೋತನ  :  ಭಾರತದಲ್ಲಿ  ಮೊಲೆ  ಮೊಲೆಗಳಲ್ಲಿಯೊ  ವಷತಿದಲ್ಲಿ  ಒಮ್ಮೆಯಾದರೊ  ನದಿ  ಹಬ್ಬವನುನು  ಆಚರಿಸಬೆ�ಕು  ಎಂದು
               ನಾನು ಒತಾೊಯಸುತೆೊ�ನೆ. ನಮಗೆ, ನದಿಗಳು ಕೆ�ವಲ ಭೌರ್ಕ ಘಟಕಗಳಲ; ನಮಗೆ ಅವು ಜಿ�ವನದಿಗಳು. ಮಳೆಗಾಲದಲ್ಲಿ ಮಳೆ ನಿ�ರನುನು
                                                                    ಲಿ
               ಹಿಡಿದಿಟುಟುಕೆೊಳಳಿಲು  ‘ಕಾ್ಯಚ್  ದಿ  ರೆ�ನ್’  ಪರಿಚಯಸಲಾಯತು.  ತಮಿಳುನಾಡಿನಲ್ಲಿ  ವಷತಿಗಳ  ಹಿಂದೆ  ಒಣಗಿ  ಹೆೊ�ಗಿದ  ನಾಗನಂದಿ  ನದಿಯು
                                                                                                  ದ
               ಸಥಾಳಿ�ಯ ಮಹಿಳೆಯರ ಭಾಗವಹಿಸುವಿಕೆಯಂದಿಗೆ ಪುನಶೆಚಿ�ತನಗೆೊಂಡಿದೆ.
                ಉಡ್ಗೆ್ರೆಗಳ  ಇ-ಹರಾಜ್:  ಇರ್ೊ�ಚಿನ  ದಿನಗಳಲ್ಲಿ,  ವಿಶೆ�ಷ  ಇ-ಹರಾಜನುನು  ನಡೆಸಲಾಗುರ್ೊದೆ.  ಈ  ಎಲೆಕಾರಾನಿಕ್  ಹರಾಜು  ಕಾಲಕಾಲಕೆಕಾ
               ಜನರು  ನನಗೆ  ನಿ�ಡಿದ  ಉಡುಗೆೊರೆಗಳಿಗೆ  ಸಂಬಂಧಿಸಿದೆ.  ಈ  ಇ-ಹರಾಜಿನ  ಮೊಲಕ  ಬರುವ  ಹಣವನುನು  ನಮಾಮಿ  ಗಂಗೆ  ಅಭಿಯಾನಕೆಕಾ
               ಮಿ�ಸಲ್ಡಲಾಗಿದೆ.
                ದಿವಾ್ಯಂಗರ ಉತಾಸುಹ: ನಮಮೆ ದಿವಾ್ಯಂಗರ “ಮಾಡಬಲೆಲಿ ಎಂಬ ಸಂಸಕೃರ್”, “ಮಾಡಬಲೆಲಿ ಎಂಬ ಸಂಕಲಪಿ” ಮತುೊ “ಮಾಡಬಲೆಲಿ ಎಂಬ ಮನೆೊ�ಭಾವ”
               ಸೊಫೂರ್ತಿದಾಯಕವಾಗಿದೆ.  ಕೆಲವು  ದಿನಗಳ  ಹಿಂದೆ,  ಸಿಯಾಚಿನ್ ನ  ದುಗತಿಮ  ಪ್ರದೆ�ಶದಲ್ಲಿ  8  ದಿವಾ್ಯಂಗರ  ತಂಡವು  ಮಾಡಿದ  ಸಾಧನೆಯು
               ಪ್ರರ್ಯಬ್ಬ ದೆ�ಶವಾಸಿಗೊ ಹೆಮ್ಮೆಯ ವಿಷಯವಾಗಿದೆ. ಭಾರರ್�ಯ ಸೆ�ನೆಯ ವಿಶೆ�ಷ ಪಡೆಗಳ ಪ್ರಯತನುದಿಂದಾಗಿ ಅವರ ಕಾಯಾತಿಚರಣೆ
               ಯಶಸಿ್ವಯಾಯತು.




                                                                      ಮನ್ ಕಿ ಬಾತ್ ಕೆೋಳಲ್ ಈ ಕ್್ಯಆರ್ ಕೆ್ೋಡ್ ಅನ್ನು ಸಾ್ಯಾನ್ ಮಾಡಿ
   1   2   3   4   5   6   7