Page 4 - NIS Kannada 2021 Oct 16-31
P. 4
ಸಂಪಾದಕಿೋಯ
ಲಿ
ಎಲರಿಗ್ ನಮಸಾ್ರ,
ಸಂಕಲ್ಪದೆ್ಂದಿಗೆ ಮ್ನನುಡೆಯಿರಿ
ಎಲಾಲಿ ಕಷಟಗಳನ್ನು ಜಯಿಸಲ್
ತು
ಕತಲೆಯನ್ನು ಹೆ್ರದ್ಡಲ್
ಏಕೆಂದರೆ ಈಗ ಸ್ಯ್ಶ ಉದಯಿಸ್ತಿತುದಾ್ದನೆ…
ಪ್ರಧಾನ ಮಂರ್್ರ ನರೆ�ಂದ್ರ ಮ�ದಿಯವರ ಕವಿ ಮನಸಿ್ಸನ ಈ ಮಾತುಗಳು ಅಭಿವೃದಿಧಯ ಹೆೊಸ ಮಾನದಂಡವನುನು ಸಾಪಸುರ್ೊರುವ
ಥಾ
ನವ ಭಾರತದ ಸಂಕಲಪಿವನುನು ಸಾಕಾರಗೆೊಳಿಸುತವೆ. ಕೆೊ�ವಿಡ್ ಸಾಂಕಾ್ರಮಿಕವು ದೆ�ಶಕೆಕಾ ಅಪಪಿಳಿಸಿದಾಗ, ಬೃಹತ್ ಜನಸಂಖೆ್ಯಯ
ೊ
ಭಾರತಕೆಕಾ ಬಿಕಕಾಟಟುನುನು ಎದುರಿಸುವ ಸಾಮರ್ಯತಿದ ಬಗೆಗೆ ಜಗರ್ೊಗೆ ಅನುಮಾನವಿತುೊ. ಆದರೆ ಕೆ�ಂದ್ರ ಸಕಾತಿರವು ಈ ಜನಸಂಖೆ್ಯಯನುನು
ಅಮೊಲ್ಯವಾದ ಮಾನವ ಸಂಪನೊಮೆಲವನಾನುಗಿ ಪರಿವರ್ತಿಸಿತು. ಭಾರತವು ಕೆೊ�ವಿಡ್ ಸಾಂಕಾ್ರಮಿಕ ರೆೊ�ಗದ ವಿರುದ ಧ
ಲಿ
ಯಶಸಿ್ವಯಾಗಿ ಹೆೊ�ರಾಡಿದುದ ಮಾತ್ರವಲದೆ ಜಿ�ವನದ ಪ್ರರ್ಯಂದು ಕೆ�ತ್ರದಲೊಲಿ ಕ್ಷಿಪ್ರ ಬೆಳವಣಿಗೆಯನುನು ಖಾರ್್ರಪಡಿಸಿದೆ. ಈಗ,
ಭಾರತವು ಕೆೊ�ವಿಡ್ ಲಸಿಕೆಯಲ್ಲಿ ಹೆೊಸ ದಾಖಲೆಗಳನುನು ಮಾಡುರ್ೊದೆ. ಗಮನಾಹತಿವಾಗಿ, ಸೆಪೆಟುಂಬರ್ 17 ರಂದು, ದೆ�ಶವು ಒಂದೆ�
ದಿನದಲ್ಲಿ 2.5 ಕೆೊ�ಟಿ ಕೆೊ�ವಿಡ್ ಲಸಿಕೆಯನುನು ನಿ�ಡುವ ಮೊಲಕ ಹೆೊಸ ದಾಖಲೆಯನುನು ಬರೆಯತು.
ಭಾರತವು 100 ಕೆೊ�ಟಿ ಡೆೊ�ಸ್ ಕೆೊರೆೊನಾ ಲಸಿಕೆ ನಿ�ಡಿಕೆಗೆ ಹರ್ೊರದಲ್ಲಿದೆ. ಅದೆ� ಸಮಯದಲ್ಲಿ, ಇದು ತನನು ಅಹತಿ ಜನಸಂಖೆ್ಯಗೆ
ಶೆ�. 100 ರಷುಟು ಲಸಿಕೆ ಹಾಕುವ ಕಾಯತಿವನುನು ಪೂಣತಿಗೆೊಳಿಸುವ ಕಡೆಗೆ ವೆ�ಗವಾಗಿ ಸಾಗುರ್ೊದೆ. ಆದಾಗೊ್ಯ, ಭಾರತದಂತಹ
ಲಿ
ವೆೈವಿಧ್ಯಮಯ ದೆ�ಶದಲ್ಲಿ ಕ್ಷಿಪ್ರ ಲಸಿಕೆಯ ಈ ಮ್ೈಲ್ಗಲನುನು ಸಾಧಿಸುವ ಹಾದಿ ಸುಲಭದಲ. ಎರಡು ಸ್ವದೆ�ಶಿ ಲಸಿಕೆಗಳನುನು
ಲಿ
ದ
ಅಭಿವೃದಿಧಪಡಿಸುವುದು ಮತುೊ ನಂತರ ಪ್ರಬಲವಾದ ಲಸಿಕೆ ಅಭಿಯಾನದ ಮೊಲಕ ನಾಗರಿಕರನುನು ತಲುಪುವುದು ಗಮನಾಹತಿ
ಸಾಧನೆಯಾಗಿದೆ.
ಈ ಪ್ರಮಾಣದ ಲಸಿಕಾ ಅಭಿಯಾನವು ಇರ್ಹಾಸದಲ್ಲಿಯ� ಅಭೊತಪೂವತಿವಾಗಿದೆ. 2014 ರಿಂದ ಆರೆೊ�ಗ್ಯ ಕೆ�ತ್ರವನುನು
ಸುಧಾರಿಸಲು ಸಕಾತಿರ ಮಾಡುರ್ೊರುವ ಅವಿರತ ಪ್ರಯತನುದಿಂದಾಗಿ ಭಾರರ್�ಯ ವಿಜ್ಾನಿಗಳು ಮತುೊ ವೆೈದ್ಯಕ್�ಯ ವ್ಯವಸೆಥಾಯು
ಜಾಗರ್ಕ ವಿಶಾ್ವಸಾಹತಿತೆಯನುನು ಗಳಿಸಿದೆ. ದೆ�ಶದ ನಾಯಕತ್ವ ಮತುೊ ಜನರು ನಂಬಿಕೆ ಇಟಾಟುಗ ಮಾತ್ರ ಇಂತಹ ಮಹತಾ್ವಕಾಂಕೆಗಳು
ೊ
ಸಾಕಾರಗೆೊಳುಳಿತವೆ. ಕೆೊ�ವಿಡ್ ಸಾಂಕಾ್ರಮಿಕ ಸಮಯದಲ್ಲಿ ಜಿ�ವಗಳನುನು ಉಳಿಸುವಲ್ಲಿ ಮತುೊ ನಾಗರಿಕರ ಜಿ�ವನೆೊ�ಪಾಯವನುನು
ರಕ್ಷಿಸುವಲ್ಲಿ ಸಕಾತಿರ ಯಶಸಿ್ವಯಾಗಿದೆ. ಭಾರತದ ಅದುಭುತವಾದ ಲಸಿಕಾ ಪ್ರಯಾಣವು ಈ ಸಂಚಿಕೆಯ ಮುಖಪುಟ ಲೆ�ಖನವಾಗಿದೆ.
ಆರೆೊ�ಗ್ಯ ಕೆ�ತ್ರಕೆಕಾ ಉತೆೊ�ಜನ ನಿ�ಡುವ ಸಂಪುಟ ನಿಧಾತಿರ ಮತುೊ ಕೆ�ಂದ್ರ ಆರೆೊ�ಗ್ಯ ಸಚಿವರ ಸಂದಶತಿನ ಈ ಸಂಚಿಕೆಯ ಇತರ
ಮುಖಾ್ಯಂಶಳಾಗಿವೆ.
ೊ
ಸದಾತಿರ್ ವಲಭಭಾಯ ಪಟೆ�ಲ್ ಅವರ ಜಯಂರ್ಯಂದು ರಾಷರಾವು ಅವರನುನು ಸಮೆರಿಸುತದೆ. ರಾಷರಾವನುನು ಒಗೊಗೆಡಿಸಿದ
ಲಿ
ಲಿ
ಉಕ್ಕಾನ ಮನುಷ್ಯ ಸದಾತಿರ್ ವಲಭಭಾಯ ಪಟೆ�ಲ್, ಅಂತಾರಾಷ್ರಾ�ಯವಾಗಿ ಹೆಚುಚಿರ್ೊರುವ ಭಾರತದ ಸಾಥಾನಮಾನ, ಕೆೊ�ವಿಡ್
ಸಾಂಕಾ್ರಮಿಕ ಸಮಯದಲ್ಲಿ ಪ್ರಧಾನಿ ನರೆ�ಂದ್ರ ಮ�ದಿಯವರು ವಿಶ್ವಸಂಸೆಥಾಯನುನು ಉದೆ�ಶಿಸಿ ಮಾಡಿದ ಭಾಷಣಗಳು ಈ ಸಂಚಿಕೆಯ
ದ
ಇತರ ಪ್ರಮುಖ ಆಕಷತಿಣೆಗಳಾಗಿವೆ. ಅಲದೆ, ಸಾಮಾನ್ಯ ಜನರಿಗೆ ವಿಮಾನ ಪ್ರಯಾಣವನುನು ಸುಲಭವಾಗಿಸಿದ ಉಡಾನ್ ಯ�ಜನೆ
ಲಿ
ದ
ಮತುೊ ಪ್ರಜಾಪ್ರಭುತ್ವದ ಬಗೆಗೆ ವಿಶಾ್ವಸಾಹತಿ ಮಾಹಿರ್ಯನುನು ಒದಗಿಸುವ ಉದೆ�ಶದಿಂದ ಆರಂಭಿಸಿರುವ ಸಂಸದ್ ಟಿವಿಯ ಬಗೆಗೆ
ಲೆ�ಖನಗಳಿವೆ. ಅಮೃತ ಮಹೆೊ�ತ್ಸವ ವಿಭಾಗದಲ್ಲಿ ಸಾ್ವತಂತ್ರ್ಯ ಹೆೊ�ರಾಟಗಾರರಾದ ಜರ್�ಂದ್ರ ನಾರ ದಾಸ್, ಅಶಫೂಕುಲಾಲಿ ಖಾನ್,
ಕ್ತೊೊರಿನ ರಾಣಿ ಚೆನನುಮಮೆ, ನಿಮತಿಲಾ ದೆ�ಶಪಾಂಡೆ, ಸಹೆೊ�ದರಿ ನಿವೆ�ದಿತಾ, ಆಚಾಯತಿ ನರೆ�ಂದ್ರ ದೆ�ವ್ ಮತುೊ ಶಿ್ರ� ಕೃಷ್ಣ ಸಿಂಗ್
ೊ
ಬಗೆಗಿನ ಲೆ�ಖನಗಳು ಓದುಗರಿಗೆ ಸೊಫೂರ್ತಿ ನಿ�ಡುತವೆ.
ಹಬ್ಬದ ಸಮಯದಲ್ಲಿ ಕೆೊ�ವಿಡ್ ಶಿಷಾಟುಚಾರದ ಬಗೆಗೆ ವಿಶೆ�ಷ ಕಾಳಜಿ ವಹಿಸಿ ಮತುೊ ನಿಮಮೆ ಸಲಹೆಗಳನುನು ನಮಗೆ ಬರೆದು ರ್ಳಿಸಿ.
ವಿಳಾಸ: ಬೊ್ಯರೆೊ� ಆಫ್ ಔಟ್ ರಿ�ಚ್ ಅಂಡ್ ಕಮು್ಯನಿಕೆ�ಷನ್,
ಎರಡನೆ� ಮಹಡಿ, ಸೊಚನಾ ಭವನ,
ನವದೆಹಲ್ - 110003.
ಇ-ಮ್�ಲ್: response-nis@pib.gov.in (ಜೆೈದಿೋಪ್ ಭಟಾನುಗರ್)
2 ನ್ಯೂ ಇಂಡಿಯಾ ಸಮಾಚಾರ ಅಕ�್ಟೋಬರ್ 16-31, 2021