Page 2 - NIS Kannada 16-30 April 2022
P. 2
ಮನ್ ಕಿ ಬಾತ್ 2.0
34ನ�ೇ ಸಂಚರ�, 27 ಮಾರ್ಕಾ 2022
‘’ಪರಿತ್ಯಬ� ಭಾರತ್ೇಯರೊ ಸ್ಥಳ್ೇಯತ�ಗ�
ಆದಯುತ� ನಿೇಡಿದಾಗ, ಸ್ಥಳ್ೇಯತ�ಯ್
ಜಾಗತ್ಕವಾಗಲ್ ಹ�ಚ್ಚಾ ಸಮಯ ಬ�ೇರಾಗ್ವುದಿಲಲಿ’’
ಕನಸುಗಳ್ಗಿಂತ ಸಂಕಲ್ಪಗಳು ಮಹತ್ವ ಪಡೆದಾಗ ರಾಷ್ವು ಮಹತತರವಾದ ದಾಪುಗಾಲು ಇಡುತತದೆ. ಸಂಕಲ್ಪಗಳ ಸಾಕಾರಕೆಕಾ
ಹಗಲ್ರುಳು ಪಾರಾರಾಣಿಕ ಪರಾಯತನು ರಾಡಿದಾಗ ಆ ಸಂಕಲ್ಪಗಳು ಫಲ ನಿ�ಡುತತವೆ. ಇದು ರಫ್ತ ಗುರಿಗಳನುನು ಸಾಧಿಸಿದ ಇತಿತ�ಚನ
ದಾಖಲೆಯಾಗಿರಬಹುದು ಅರವಾ ಸಣ್ಣ-ಪುಟಟು ಅಂಗಡಿಯವರಿಗೆ ತಂತರಾಜ್ಾನವನುನು ಹೆೋಂದಿದ ಸಕಾಮಾರಿ ವೆ�ದಿಕೆಯಾಗಿರಬಹುದು ಅರವಾ
ನಿ�ರಿನ ಸಂರಕ್ಷಣೆಯ ಪರಾಯತನುಗಳು ಅರವಾ ನೆೈಮಮಾಲ್ಯ – ಆರೆೋ�ಗ್ಯ ಸುಧಾರಣೆ ಮತುತ ವಿಶ್ವದಲ್ಲಿ ಭಾರತದ ಆಯುಷ್ ನ ಪರಾಭಾವವನುನು
ಹೆಚ್ಚಸುವ ಬಗೆಗೆ ದೆ�ಶವು ತೆಗೆದುಕೆೋಳುಳಿತಿತರುವ ದೃಢವಾದ ಕರಾಮಗಳಾಗಿರಬಹುದು. ಪರಾಧಾನಿ ನರೆ�ಂದರಾ ಮ�ದಿ ಅವರು ತಮ್ಮ ರಾಸಿಕ
ರೆ�ಡಿಯ� ಕಾಯಮಾಕರಾಮ ‘ಮನ್ ಕ ಬಾತ್’ ನಲ್ಲಿ ಈ ಪರಾಮುಖ ಅಂಶಗಳ ಕುರಿತು ತಮ್ಮ ಆಲೆೋ�ಚನೆಗಳನುನು ಹಂಚಕೆೋಂಡರು.
ಜಲ ಸಂರಕ್ಷಣ�: ನಿ�ರಿನ ಮರುಬಳಕೆ, ಚೆಕ್ ಡಾ್ಯಂಗಳ ನಿರಾಮಾಣ, ಮಳೆನಿ�ರು ಕೆೋಯುಲಿ ಮತುತ ನಿ�ರಿನ ಸಂರಕ್ಷಣೆಗಾಗಿ ನಾವು ವೆೈಯಕತಕ
ಪರಾಯತನುಗಳ್ಗೆ ಸರಾನ ಒತುತ ನಿ�ಡಬೆ�ಕು. ಕೆ�ರಳದ ಮುಪಟಟುಂ ಶಿರಾ� ನಾರಾಯಣನ್ ಜಿ ಅವರು ಬೆ�ಸಿಗೆಯಲ್ಲಿ ಪಾರಾಣಿ ಮತುತ ಪಕ್ಷಿಗಳ್ಗೆ
ನಿ�ರಿನ ತೆೋಂದರೆಯಾಗದಂತೆ ಮಣಿ್ಣನ ಮಡಕೆಗಳನುನು ವಿತರಿಸುವ ಅಭಿಯಾನವನುನು ನಡೆಸುತಿತದಾದಾರೆ. ಅರುಣ್ ಕೃಷ್ಣಮೋತಿಮಾ ಅವರು
ತಮ್ಮ ವಾ್ಯಪಿತಯ ಕೆರೆ, ಕಟೆಟುಗಳನುನು ಸ್ವಚ್ಛಗೆೋಳ್ಸುವ ಅಭಿಯಾನ ನಡೆಸುತಿತದಾದಾರೆ. ರೆೋ�ಹನ್ ಕಾಳೆ ಅವರು ಮಹಾರಾಷ್ದಲ್ಲಿ ನೋರಾರು
ಮ್ಟ್ಟುಲು ಬಾವಿಗಳನುನು ಸಂರಕ್ಷಿಸುವ ಅಭಿಯಾನ ರಾಡುತಿತದಾದಾರೆ. ಒರಿಸಾ್ಸದ ಪುರಿಯ ರಾಹುಲ್ ಮಹಾರಾಣಾ ಅವರು ಪರಾತಿ ಭಾನುವಾರ
ಮುಂಜಾನೆ ಪುರಿಯ ತಿ�ರಮಾಕ್ೆ�ತರಾಗಳ್ಗೆ ಹೆೋ�ಗಿ ಅಲ್ಲಿನ ಪಾಲಿಸಿಟುಕ್ ಕಸವನುನು ತೆರವುಗೆೋಳ್ಸುತಾತರೆ.
ಆಯ್ಷ್: ಆಯುಷ್ ಉತಾ್ಪದನಾ ಉದ್ಯಮವು ಸುರಾರು ಒಂದು ಲಕ್ಷದ ನಲವತುತ ಸಾವಿರ ಕೆೋ�ಟ್ ರೋಪಾಯಿಗಳನುನು ತಲುಪುತಿತದೆ,
ಅಂದರೆ, ಈ ವಲಯದಲ್ಲಿ ಸಾಧ್ಯತೆಗಳು ನಿರಂತರವಾಗಿ ಹೆಚು್ಚತಿತವೆ. ಆಯುಷ್ ಸಾಟುಟಮಾಪ್ ಗಳಾದ ಕಪಿವಾ, ನಿರೆೋ�ಗ್ ಸಿ್�ಟ್ ಮತುತ
ಆತೆರಾ�ಯ ಇನೆೋನು�ವೆ�ಶನ್ ಗಳು ತಮ್ಮ ಅಸಿತತ್ವ ಗೆೋ�ಚರಿಸುವಂತೆ ರಾಡುತಿತವೆ.
ಆರ�ೊೇಗಯು: ಆರೆೋ�ಗ್ಯದ ಬಗೆಗೆ ಜಾಗೃತಿ ಮೋಡಿಸಲು, ನಾವು ಏಪಿರಾಲ್ 7 ರಂದು ‘ವಿಶ್ವ ಆರೆೋ�ಗ್ಯ ದಿನ’ ಆಚರಿಸುತೆತ�ವೆ. ಕಳೆದ ವಾರ ಕತಾರ್
ನಲ್ಲಿ ನಡೆದ ಯ�ಗ ಕಾಯಮಾಕರಾಮದಲ್ಲಿ 114 ದೆ�ಶಗಳ ನಾಗರಿಕರು ಭಾಗವಹಿಸಿ ಹೆೋಸ ವಿಶ್ವ ದಾಖಲೆ ನಿಮಮಾಸಿದರು.
ಸಣ್ಣ ವಾಯುಪಾರಿಗಳು ಮತ್್ತ ಜಿಇಎಂ: ಜಿಇಎಂ ಪ�ಟಮಾಲ್ ಸಕಾಮಾರದ ಖರಿ�ದಿ ಪರಾಕರಾಯಯನುನು ಪರಿವತಿಮಾಸಿರುವುದು ರಾತರಾವಲಲಿ,
ದೆ�ಶದಾದ್ಯಂತ ಖರಿ�ದಿದಾರರು ಮತುತ ರಾರಾಟಗಾರರನುನು ಸಶಕತಗೆೋಳ್ಸಿದೆ. 2021-22ರ ಆರ್ಮಾಕ ವಷಮಾದಲ್ಲಿ 1 ಲಕ್ಷ ಕೆೋ�ಟ್ ರೋಪಾಯಿಗೋ
ಹೆಚು್ಚ ರೌಲ್ಯದ ಸರಕುಗಳನುನು ಖರಿ�ದಿಸಿರುವುದು ಜಿಇಎಂನ ಮತೆೋತಂದು ಸಾಧನೆಯಾಗಿದೆ.
ಸವಾಚ�ತ�: ಮಕಕಾಳು ನಮ್ಮ ಸ್ವಚ್ಛತಾ ಅಭಿಯಾನವನುನು ಯಶಸಿ್ವಗೆೋಳ್ಸಿದಾದಾರೆ. ನಾವು ನಿ�ರಿನ ಮರುಬಳಕೆಯತತ ಗಮನ ಹರಿಸಬೆ�ಕು. ನಾವು
ಜಲ ಯ�ಧರಾಗಲು ಪರಾತಿಜ್ೆ ರಾಡೆೋ�ಣ.
ಏರ್ ಭಾರತ್ ಶ�ರಿೇಷ್್ಠ ಭಾರತ್: ಗುಜರಾತ್ ನ ಪ�ರಬಂದರ್ ನ ರಾಧವಪುರ ಜಾತೆರಾಯು ಏಕ್ ಭಾರತ್ ಶೆರಾ�ಷಠಾ ಭಾರತಕೆಕಾ ಅತ್ಯಂತ
ಸುಂದರವಾದ ಉದಾಹರಣೆಯಾಗಿದೆ. ಪೂವಮಾ ಮತುತ ಈಶಾನ್ಯ ಭಾರತದ ನಡುವೆ ಗಾಢವಾದ ಸಂಪಕಮಾವಿದೆ. ಸಾವಿರಾರು ವಷಮಾಗಳ
ಹಿಂದೆ ಶಿರಾ�ಕೃಷ್ಣನು ಈಶಾನ್ಯದ ರಾಜಕುರಾರಿ ರುಕ್ಮಣಿಯನುನು ಮದುವೆಯಾಗಿದದಾನೆಂದು ಹೆ�ಳಲಾಗುತತದೆ.
ಬಾಲಕಿಯರ ಶಕ್ಷಣ: ಮಹಾತ್ಮ ಫ್ಲೆ ಮತುತ ಸಾವಿತಿರಾಬಾಯಿ ಫ್ಲೆ ಅವರು ಶಾಲೆಗಳನುನು ತೆರೆಯುವ ಮೋಲಕ ಮಹಿಳೆಯರಿಗೆ ಶಿಕ್ಷಣ
ನಿ�ಡುವಲ್ಲಿ ಮತುತ ಸರಾಜವನುನು ಸಬಲ್�ಕರಣಗೆೋಳ್ಸುವಲ್ಲಿ ಪರಾಮುಖ ಪಾತರಾ ವಹಿಸಿದಾದಾರೆ. ಹೆಣು್ಣ ಮಕಕಾಳ ವಿದಾ್ಯಭಾ್ಯಸಕಾಕಾಗಿ,
ಕಾರಣಾಂತರಗಳ್ಂದ ಓದು ತಪಿ್ಪಸಿದ ಹೆಣು್ಣ ಮಕಕಾಳನುನು ಮರಳ್ ಶಾಲೆಗೆ ಕರೆತರುವತತ ಗಮನ ಹರಿಸಲಾಗಿದೆ.
ಪದ್ಮ ಸಮಾ್ಮನ್: ಪದ್ಮ ಸರಾ್ಮನ್ ಸರಾರಂರದಲ್ಲಿ ನಿ�ವು ಬಾಬಾ ಶಿವಾನಂದ್ ಜಿ ಅವರನುನು ನೆೋ�ಡಿರಬೆ�ಕು. 126ರ ಹರೆಯದ ಈ ವೃದಧಿರ
ಚುರುಕುತನ ನೆೋ�ಡಿ ಎಲಲಿರೋ ನನನುಂತೆಯ� ಬೆರಗಾದರು. ಕಣು್ಣ ರೆಪೆ್ಪ ಮುಚ್ಚ ತೆಗೆಯುವ ಮದಲು ನಾನು ನೆೋ�ಡಿದೆ, ಅವರು ನಂದಿ ಮುದೆರಾಯಲ್ಲಿ
ನಮಸಕಾರಿಸಲು ಪಾರಾರಂಭಿಸಿದರು. ನಾನು ಹಲವಾರು ಬಾರಿ ನಮಸಕಾರಿಸಿ ಬಾಬಾ ಶಿವಾನಂದ್ ಜಿ� ಅವರಿಗೆ ಪರಾಣಾಮವನುನು ಅಪಿಮಾಸಿದೆ.
ಬಿಪಲಿೇಬಿ ಭಾರತ್: ದೆ�ಶದಲ್ಲಿ ಆಜಾದಿ ಕಾ ಅಮೃತ್ ಮಹೆೋ�ತ್ಸವವು ಈಗ ಸಾವಮಾಜನಿಕ ಸಹಭಾಗಿತ್ವಕೆಕಾ ಹೆೋಸ ಉದಾಹರಣೆಯಾಗುತಿತದೆ.
ಕೆಲವು ದಿನಗಳ ಹಿಂದೆ, ಅಂದರೆ ರಾರ್ಮಾ 23, ಹುತಾತ್ಮರ ದಿನದಂದು ದೆ�ಶದ ವಿವಿಧ ಮೋಲೆಗಳಲ್ಲಿ ಅನೆ�ಕ ಆಚರಣೆಗಳು ನಡೆದವು.
ಅದೆ� ದಿನ ಕೆೋ�ಲಕಾತಾತದ ವಿಕೆೋಟು�ರಿಯಾ ಸಾ್ಮರಕದಲ್ಲಿರುವ ಬಿಪಲಿ�ಬಿ ಭಾರತ್ ಗಾ್ಯಲರಿಯನುನು ದೆ�ಶಕೆಕಾ ಸಮಪಿಮಾಸುವ ಅವಕಾಶವೂ ನನಗೆ
ಸಿಕಕಾತು. ಭಾರತದ ವಿ�ರ ಕಾರಾಂತಿಕಾರಿಗಳ್ಗೆ ಗೌರವ ಸಲ್ಲಿಸಲು ಇದು ಅತ್ಯಂತ ವಿಶಿಷಟುವಾದ ಗಾ್ಯಲರಿಯಾಗಿದೆ. ನಿಮಗೆ ಅವಕಾಶ ಸಿಕಕಾರೆ,
ನಿ�ವು ಖಂಡಿತವಾಗಿಯೋ ಅಲ್ಲಿಗೆ ಭೆ�ಟ್ ನಿ�ಡಬೆ�ಕು.
ಈ ಕೊಯುಆರ್ ರ�ೊೇಡ್ ಅನ್ನು ಸಾಕುಯಾನ್ ಮಾಡ್ವ ಮೊಲಕ ಮನ್ ಕಿ ಬಾತ್ ರ�ೇಳಬಹ್ದ್