Page 2 - NIS Kannada 16-30 April 2022
P. 2

ಮನ್ ಕಿ ಬಾತ್ 2.0
                              34ನ�ೇ ಸಂಚರ�, 27 ಮಾರ್ಕಾ 2022



                    ‘’ಪರಿತ್ಯಬ� ಭಾರತ್ೇಯರೊ ಸ್ಥಳ್ೇಯತ�ಗ�

                         ಆದಯುತ� ನಿೇಡಿದಾಗ, ಸ್ಥಳ್ೇಯತ�ಯ್


               ಜಾಗತ್ಕವಾಗಲ್ ಹ�ಚ್ಚಾ ಸಮಯ ಬ�ೇರಾಗ್ವುದಿಲಲಿ’’


              ಕನಸುಗಳ್ಗಿಂತ ಸಂಕಲ್ಪಗಳು ಮಹತ್ವ ಪಡೆದಾಗ ರಾಷ್ವು ಮಹತತರವಾದ ದಾಪುಗಾಲು ಇಡುತತದೆ. ಸಂಕಲ್ಪಗಳ ಸಾಕಾರಕೆಕಾ
              ಹಗಲ್ರುಳು ಪಾರಾರಾಣಿಕ ಪರಾಯತನು ರಾಡಿದಾಗ ಆ ಸಂಕಲ್ಪಗಳು ಫಲ ನಿ�ಡುತತವೆ. ಇದು ರಫ್ತ ಗುರಿಗಳನುನು ಸಾಧಿಸಿದ ಇತಿತ�ಚನ
              ದಾಖಲೆಯಾಗಿರಬಹುದು ಅರವಾ ಸಣ್ಣ-ಪುಟಟು ಅಂಗಡಿಯವರಿಗೆ ತಂತರಾಜ್ಾನವನುನು ಹೆೋಂದಿದ ಸಕಾಮಾರಿ ವೆ�ದಿಕೆಯಾಗಿರಬಹುದು ಅರವಾ
              ನಿ�ರಿನ ಸಂರಕ್ಷಣೆಯ ಪರಾಯತನುಗಳು ಅರವಾ ನೆೈಮಮಾಲ್ಯ – ಆರೆೋ�ಗ್ಯ ಸುಧಾರಣೆ ಮತುತ ವಿಶ್ವದಲ್ಲಿ ಭಾರತದ ಆಯುಷ್ ನ ಪರಾಭಾವವನುನು
              ಹೆಚ್ಚಸುವ ಬಗೆಗೆ ದೆ�ಶವು ತೆಗೆದುಕೆೋಳುಳಿತಿತರುವ ದೃಢವಾದ ಕರಾಮಗಳಾಗಿರಬಹುದು. ಪರಾಧಾನಿ ನರೆ�ಂದರಾ ಮ�ದಿ ಅವರು ತಮ್ಮ ರಾಸಿಕ
              ರೆ�ಡಿಯ� ಕಾಯಮಾಕರಾಮ ‘ಮನ್ ಕ ಬಾತ್’ ನಲ್ಲಿ ಈ ಪರಾಮುಖ ಅಂಶಗಳ ಕುರಿತು ತಮ್ಮ ಆಲೆೋ�ಚನೆಗಳನುನು ಹಂಚಕೆೋಂಡರು.

                 ಜಲ ಸಂರಕ್ಷಣ�: ನಿ�ರಿನ ಮರುಬಳಕೆ, ಚೆಕ್ ಡಾ್ಯಂಗಳ ನಿರಾಮಾಣ, ಮಳೆನಿ�ರು ಕೆೋಯುಲಿ ಮತುತ ನಿ�ರಿನ ಸಂರಕ್ಷಣೆಗಾಗಿ ನಾವು ವೆೈಯಕತಕ
                 ಪರಾಯತನುಗಳ್ಗೆ ಸರಾನ ಒತುತ ನಿ�ಡಬೆ�ಕು. ಕೆ�ರಳದ ಮುಪಟಟುಂ ಶಿರಾ� ನಾರಾಯಣನ್ ಜಿ ಅವರು ಬೆ�ಸಿಗೆಯಲ್ಲಿ ಪಾರಾಣಿ ಮತುತ ಪಕ್ಷಿಗಳ್ಗೆ
                 ನಿ�ರಿನ  ತೆೋಂದರೆಯಾಗದಂತೆ  ಮಣಿ್ಣನ  ಮಡಕೆಗಳನುನು  ವಿತರಿಸುವ  ಅಭಿಯಾನವನುನು  ನಡೆಸುತಿತದಾದಾರೆ.  ಅರುಣ್  ಕೃಷ್ಣಮೋತಿಮಾ  ಅವರು
                 ತಮ್ಮ ವಾ್ಯಪಿತಯ ಕೆರೆ, ಕಟೆಟುಗಳನುನು ಸ್ವಚ್ಛಗೆೋಳ್ಸುವ ಅಭಿಯಾನ ನಡೆಸುತಿತದಾದಾರೆ. ರೆೋ�ಹನ್ ಕಾಳೆ ಅವರು ಮಹಾರಾಷ್ದಲ್ಲಿ ನೋರಾರು
                 ಮ್ಟ್ಟುಲು ಬಾವಿಗಳನುನು ಸಂರಕ್ಷಿಸುವ ಅಭಿಯಾನ ರಾಡುತಿತದಾದಾರೆ. ಒರಿಸಾ್ಸದ ಪುರಿಯ ರಾಹುಲ್ ಮಹಾರಾಣಾ ಅವರು ಪರಾತಿ ಭಾನುವಾರ
                 ಮುಂಜಾನೆ ಪುರಿಯ ತಿ�ರಮಾಕ್ೆ�ತರಾಗಳ್ಗೆ ಹೆೋ�ಗಿ ಅಲ್ಲಿನ ಪಾಲಿಸಿಟುಕ್ ಕಸವನುನು ತೆರವುಗೆೋಳ್ಸುತಾತರೆ.
                 ಆಯ್ಷ್: ಆಯುಷ್ ಉತಾ್ಪದನಾ ಉದ್ಯಮವು ಸುರಾರು ಒಂದು ಲಕ್ಷದ ನಲವತುತ ಸಾವಿರ ಕೆೋ�ಟ್ ರೋಪಾಯಿಗಳನುನು ತಲುಪುತಿತದೆ,
                 ಅಂದರೆ,  ಈ  ವಲಯದಲ್ಲಿ  ಸಾಧ್ಯತೆಗಳು  ನಿರಂತರವಾಗಿ  ಹೆಚು್ಚತಿತವೆ.  ಆಯುಷ್  ಸಾಟುಟಮಾಪ್ ಗಳಾದ  ಕಪಿವಾ,  ನಿರೆೋ�ಗ್ ಸಿ್�ಟ್  ಮತುತ
                 ಆತೆರಾ�ಯ ಇನೆೋನು�ವೆ�ಶನ್ ಗಳು ತಮ್ಮ ಅಸಿತತ್ವ ಗೆೋ�ಚರಿಸುವಂತೆ ರಾಡುತಿತವೆ.
                 ಆರ�ೊೇಗಯು: ಆರೆೋ�ಗ್ಯದ ಬಗೆಗೆ ಜಾಗೃತಿ ಮೋಡಿಸಲು, ನಾವು ಏಪಿರಾಲ್ 7 ರಂದು ‘ವಿಶ್ವ ಆರೆೋ�ಗ್ಯ ದಿನ’ ಆಚರಿಸುತೆತ�ವೆ. ಕಳೆದ ವಾರ ಕತಾರ್
                 ನಲ್ಲಿ ನಡೆದ ಯ�ಗ ಕಾಯಮಾಕರಾಮದಲ್ಲಿ 114 ದೆ�ಶಗಳ ನಾಗರಿಕರು ಭಾಗವಹಿಸಿ ಹೆೋಸ ವಿಶ್ವ ದಾಖಲೆ ನಿಮಮಾಸಿದರು.
                 ಸಣ್ಣ  ವಾಯುಪಾರಿಗಳು  ಮತ್್ತ  ಜಿಇಎಂ:  ಜಿಇಎಂ  ಪ�ಟಮಾಲ್  ಸಕಾಮಾರದ  ಖರಿ�ದಿ  ಪರಾಕರಾಯಯನುನು  ಪರಿವತಿಮಾಸಿರುವುದು  ರಾತರಾವಲಲಿ,
                 ದೆ�ಶದಾದ್ಯಂತ ಖರಿ�ದಿದಾರರು ಮತುತ ರಾರಾಟಗಾರರನುನು ಸಶಕತಗೆೋಳ್ಸಿದೆ. 2021-22ರ ಆರ್ಮಾಕ ವಷಮಾದಲ್ಲಿ 1 ಲಕ್ಷ ಕೆೋ�ಟ್ ರೋಪಾಯಿಗೋ
                 ಹೆಚು್ಚ ರೌಲ್ಯದ ಸರಕುಗಳನುನು ಖರಿ�ದಿಸಿರುವುದು ಜಿಇಎಂನ ಮತೆೋತಂದು ಸಾಧನೆಯಾಗಿದೆ.
                 ಸವಾಚ�ತ�: ಮಕಕಾಳು ನಮ್ಮ ಸ್ವಚ್ಛತಾ ಅಭಿಯಾನವನುನು ಯಶಸಿ್ವಗೆೋಳ್ಸಿದಾದಾರೆ. ನಾವು ನಿ�ರಿನ ಮರುಬಳಕೆಯತತ ಗಮನ ಹರಿಸಬೆ�ಕು. ನಾವು
                 ಜಲ ಯ�ಧರಾಗಲು ಪರಾತಿಜ್ೆ ರಾಡೆೋ�ಣ.
                 ಏರ್ ಭಾರತ್ ಶ�ರಿೇಷ್್ಠ ಭಾರತ್:  ಗುಜರಾತ್ ನ  ಪ�ರಬಂದರ್ ನ  ರಾಧವಪುರ  ಜಾತೆರಾಯು  ಏಕ್  ಭಾರತ್  ಶೆರಾ�ಷಠಾ  ಭಾರತಕೆಕಾ  ಅತ್ಯಂತ
                 ಸುಂದರವಾದ ಉದಾಹರಣೆಯಾಗಿದೆ. ಪೂವಮಾ ಮತುತ ಈಶಾನ್ಯ ಭಾರತದ ನಡುವೆ ಗಾಢವಾದ ಸಂಪಕಮಾವಿದೆ. ಸಾವಿರಾರು ವಷಮಾಗಳ
                 ಹಿಂದೆ ಶಿರಾ�ಕೃಷ್ಣನು ಈಶಾನ್ಯದ ರಾಜಕುರಾರಿ ರುಕ್ಮಣಿಯನುನು ಮದುವೆಯಾಗಿದದಾನೆಂದು ಹೆ�ಳಲಾಗುತತದೆ.
                 ಬಾಲಕಿಯರ ಶಕ್ಷಣ:  ಮಹಾತ್ಮ  ಫ್ಲೆ  ಮತುತ  ಸಾವಿತಿರಾಬಾಯಿ  ಫ್ಲೆ  ಅವರು  ಶಾಲೆಗಳನುನು  ತೆರೆಯುವ  ಮೋಲಕ  ಮಹಿಳೆಯರಿಗೆ  ಶಿಕ್ಷಣ
                 ನಿ�ಡುವಲ್ಲಿ  ಮತುತ  ಸರಾಜವನುನು  ಸಬಲ್�ಕರಣಗೆೋಳ್ಸುವಲ್ಲಿ  ಪರಾಮುಖ  ಪಾತರಾ  ವಹಿಸಿದಾದಾರೆ.  ಹೆಣು್ಣ  ಮಕಕಾಳ  ವಿದಾ್ಯಭಾ್ಯಸಕಾಕಾಗಿ,
                 ಕಾರಣಾಂತರಗಳ್ಂದ ಓದು ತಪಿ್ಪಸಿದ ಹೆಣು್ಣ ಮಕಕಾಳನುನು ಮರಳ್ ಶಾಲೆಗೆ ಕರೆತರುವತತ ಗಮನ ಹರಿಸಲಾಗಿದೆ.
                 ಪದ್ಮ ಸಮಾ್ಮನ್: ಪದ್ಮ ಸರಾ್ಮನ್ ಸರಾರಂರದಲ್ಲಿ ನಿ�ವು ಬಾಬಾ ಶಿವಾನಂದ್ ಜಿ ಅವರನುನು ನೆೋ�ಡಿರಬೆ�ಕು. 126ರ ಹರೆಯದ ಈ ವೃದಧಿರ
                 ಚುರುಕುತನ ನೆೋ�ಡಿ ಎಲಲಿರೋ ನನನುಂತೆಯ� ಬೆರಗಾದರು. ಕಣು್ಣ ರೆಪೆ್ಪ ಮುಚ್ಚ ತೆಗೆಯುವ ಮದಲು ನಾನು ನೆೋ�ಡಿದೆ, ಅವರು ನಂದಿ ಮುದೆರಾಯಲ್ಲಿ
                 ನಮಸಕಾರಿಸಲು ಪಾರಾರಂಭಿಸಿದರು. ನಾನು ಹಲವಾರು ಬಾರಿ ನಮಸಕಾರಿಸಿ ಬಾಬಾ ಶಿವಾನಂದ್ ಜಿ� ಅವರಿಗೆ ಪರಾಣಾಮವನುನು ಅಪಿಮಾಸಿದೆ.
                 ಬಿಪಲಿೇಬಿ ಭಾರತ್: ದೆ�ಶದಲ್ಲಿ ಆಜಾದಿ ಕಾ ಅಮೃತ್ ಮಹೆೋ�ತ್ಸವವು ಈಗ ಸಾವಮಾಜನಿಕ ಸಹಭಾಗಿತ್ವಕೆಕಾ ಹೆೋಸ ಉದಾಹರಣೆಯಾಗುತಿತದೆ.
                 ಕೆಲವು ದಿನಗಳ ಹಿಂದೆ, ಅಂದರೆ ರಾರ್ಮಾ 23, ಹುತಾತ್ಮರ ದಿನದಂದು ದೆ�ಶದ ವಿವಿಧ ಮೋಲೆಗಳಲ್ಲಿ ಅನೆ�ಕ ಆಚರಣೆಗಳು ನಡೆದವು.
                 ಅದೆ� ದಿನ ಕೆೋ�ಲಕಾತಾತದ ವಿಕೆೋಟು�ರಿಯಾ ಸಾ್ಮರಕದಲ್ಲಿರುವ ಬಿಪಲಿ�ಬಿ ಭಾರತ್ ಗಾ್ಯಲರಿಯನುನು ದೆ�ಶಕೆಕಾ ಸಮಪಿಮಾಸುವ ಅವಕಾಶವೂ ನನಗೆ
                 ಸಿಕಕಾತು. ಭಾರತದ ವಿ�ರ ಕಾರಾಂತಿಕಾರಿಗಳ್ಗೆ ಗೌರವ ಸಲ್ಲಿಸಲು ಇದು ಅತ್ಯಂತ ವಿಶಿಷಟುವಾದ ಗಾ್ಯಲರಿಯಾಗಿದೆ. ನಿಮಗೆ ಅವಕಾಶ ಸಿಕಕಾರೆ,
                 ನಿ�ವು ಖಂಡಿತವಾಗಿಯೋ ಅಲ್ಲಿಗೆ ಭೆ�ಟ್ ನಿ�ಡಬೆ�ಕು.

                                                                ಈ ಕೊಯುಆರ್ ರ�ೊೇಡ್ ಅನ್ನು ಸಾಕುಯಾನ್ ಮಾಡ್ವ ಮೊಲಕ ಮನ್ ಕಿ ಬಾತ್  ರ�ೇಳಬಹ್ದ್
   1   2   3   4   5   6   7