Page 50 - NIS Kannada 16-31 JAN 2022
P. 50

ವಯಾಕಿತಾತವಾ
                  ಫೋಲ್ ಮಾರಚೆಲ್ ಕೆ ಎಂ ಕಾರಿಯಪ್ಪ
                     ್ಡ

             ಶತು್ರಗಳೂ ತಲ್ಬಗುತಿತುದ್ದ


             ಭಾರತಿೋಯ ವಿೋರ


             ಫೋಲ್  ಮಾರಚೆಲ್  ಭಾರತಿೋಯ  ಸೆೋನೆಯ  ಅತುಯಾನನುತ  ಶೆ್ರೋಣಿ.  ಆದರೆ  ಸವಾತಂತ್ರ
                 ್ಡ
             ಭಾರತದ ಇತಿಹಾಸದಲ್ಲಿ, ಸೆೈನಯಾದ ಇಬ್ಬರು ವಯಾಕಿತಾಗಳು ಮಾತ್ರ ಈ ಅತುಯಾನನುತ ಸೆೋನಾ
             ಶೆ್ರೋಯಾಂಕವನುನು ಯಶಸಿವಾಯಾಗಿ ಪಡೆದುಕೆೊಂಡಿದಾದಿರೆ. ಒಬ್ಬರು ಸಾಯಾಮ್ ಮಾಣಿಕ್
             ಶಾ ಮತುತಾ ಇನೆೊನುಬ್ಬರು ಜನರಲ್ ಕೆೊಡಂದೆರ ಮಾದಪ್ಪ ಕಾರಿಯಪ್ಪ. ಆಸಕಿತಾದಾಯಕ
             ಸಂಗತಿಯ್ಂದರೆ,  ಜನವರಿ  15  ಅನುನು  'ಸೆೋನಾ  ದಿನ'  ಎಂದು  ಆಚರಿಸಲಾಗುತದೆ,
                                                                       ತಾ
             ಏಕೆಂದರೆ  ಈ  ದಿನದಂದೆೋ  1949ರಲ್ಲಿ  ಕಾರಿಯಪ್ಪ  ಅವರು  ಸೆೋನೆಯ  ಮದಲ
             ಭಾರತಿೋಯ ಕಮಾಂಡರ್-ಇನ್-ಚಿೋಫ್ ಆಗಿ ಅಧಿಕಾರ ವಹಸಿಕೆೊಂಡಿದುದಿ.             ಜನನ: 28 ಜನವರಿ 1899, ನಿಧನ: 15 ಮೆೋ 1993

            ಭಾ         ರತಿೇಯ  ಸೆೈನ್ಯವು  ವಿಶ್ವದ  ಅತ್ಯಂತ  ಶಿಸುತಿಬದ್ಧ  ಮತುತಿ   ಅವರ ಪುತ್ರನನುನು ಸಂಪೂಣಚೆ ಗೌರವದಿಂದ ಹಸಾತಾಂತರಿಸಿದ ಪಾಕಿಸಾತಾನ
                       ನಿಭಿೇ್ಷತ  ಸೆೈನ್ಯಗಳಲ್ಲಿ  ಒಂದಾಗಿದೆ.  ಕಾಲಕಾಲಕೆಕಿ
                                                                 ಈ  ಘಟನೆಯು  1965ರ  ಭಾರತ-ಪಾಕ್ಸಾತಿನ  ಯುದ್ಧದ  ಸಮಯದು್ದ.
                       ಅಧಿಕಾರ  ವಹಿಸಿಕೊಂಡ  ಸೆೇನಾ  ಜನರಲ್ ಗಳ       ನಿವೃತರಾದ  ನಂತರ  ಜನರಲ್  ಕಾರಿಯಪ್ಪ  ಅವರು  ಕನಾ್ಷಟಕದ
                                                                      ತಿ
            ದಣಿವರಿಯದ  ಪ್ರಯತನುಗಳಿಂದಾಗಿ  ಈ  ಸಾಧನೆ  ಸಾಧ್ಯವಾಗಿದೆ.    ಮಡಿಕೆೇರಿಯಲ್ಲಿರುವ  ತಮ್ಮ  ಮನೆಯಲ್ಲಿ  ವಾಸಿಸುತಿತಿದ್ದರು.  ಈ  ವೆೇಳೆ
            ಈ  ಜನರಲ್ ಗಳಲ್ಲಿ  ಜನರಲ್  ಕೆ.ಎಂ.  ಕಾರಿಯಪ್ಪ  ಅವರ  ಹೆಸರು   ಅವರ  ಪುತ್ರ  ನಂದಾ  ಕಾರಿಯಪ್ಪ  ಭಾರತಿೇಯ  ವಾಯುಪಡೆಯಲ್ಲಿ
            ಬಹಳ ಉನನುತವಾಗಿದೆ, ಅವರನುನು ಇಂದಿಗೂ ಅವರ ದೆೇಶಭಕ್ತಿ ಮತುತಿ   ಫೆಲಿೈಟ್ ಲೆಫಟಿನೆಂಟ್ ಆಗಿದ್ದರು. ಯುದ್ಧದ ಕೊನೆಯ ದಿನದಂದು, ಫೆಲಿೈಟ್
            ಬುದಿ್ದವಂತಿಕೆಗಾಗಿ  ಸ್ಮರಿಸಲಾಗುತದೆ.  1922ರಲ್ಲಿ  ಶಾಶ್ವತ  ಅಧಿಕಾರ   ಲೆಫಟಿನೆಂಟ್ ನಂದಾ ಕಾರಿಯಪ್ಪ ಪಾಕ್ಸಾತಿನದ ನಿದಿ್ಷರಟಿ ಸಳಗಳ ಮೆೇಲೆ
                                                                                                        ಥಿ
                                    ತಿ
            ಪಡೆದ  ನಂತರ,  ಅವರು  ಎರಡನೆೇ  ಲೆಫಟಿನೆಂಟ್  ಶೆ್ರೇಣಿಯಲ್ಲಿ  ಸೆೇವೆ   ಬಾಂಬ್ ದಾಳಿ ನಡೆಸುವ ಕಾಯಾ್ಷಚರಣೆಯ ನೆೇತೃತ್ವ ವಹಿಸಿದ್ದರು. ನೆಲ
            ಸಲ್ಲಿಸಿದರು,  ನಂತರ,  5-ಸಾಟಿರ್  ಶೆ್ರೇಣಿಯ  ಗೌರವವಾದ  ಫೇಲ್  ್ಡ  ದಾಳಿಯ  ಸಮಯದಲ್ಲಿ  ಅವರ  ವಿಮಾನವನುನು  ನಾಶಪಡಿಸಲಾಯಿತು
            ಮಾರ್ಷಲ್ ಆಗಿ ಹೊರಹೊಮಿ್ಮದರು. ಕನಾ್ಷಟಕದ ಕೊಡಗಿನ ಶನಿವಾರ   ಮತುತಿ ನಂದಾ ಕಾರಿಯಪ್ಪ ಅವರನುನು ಪಾಕ್ಸಾತಿನವು ಸೆರೆಹಿಡಿಯಿತು.
            ಸಂತೆ  ಎಂಬ  ಸಳದಲ್ಲಿ  28  ಜನವರಿ  1899  ರಂದು  ಜನಿಸಿದ  ಫೇಲ್  ್ಡ  ಪಾಕ್ಸಾತಿನ  ಅಧ್ಯಕ್ಷ  ಅಯೂಬ್  ಖಾನ್  ಜನರಲ್  ಕಾರಿಯಪ್ಪ  ಅವರ
                        ಥಿ
            ಮಾರ್ಷಲ್ ಕಾರಿಯಪ್ಪ ತಮ್ಮ 20ನೆೇ ವಯಸಿ್ಸನಲೆಲಿೇ ಬಿ್ರಟ್ಷ್ ಭಾರತಿೇಯ   ಅಡಿಯಲ್ಲಿ ಸೆೇನೆಯಲ್ಲಿ ಸೆೇವೆ ಸಲ್ಲಿಸಿದ್ದರು. ನಂದಾ ಅವರು ಕಾರಿಯಪ್ಪ
            ಸೆೇನೆಗೆ  ಸೆೇರಿದರು.  ಅವರ  ತಂದೆ  ಕೊಡಂದೆರ  ಮಡಿಕೆೇರಿಯಲ್ಲಿ   ಅವರ  ಪುತ್ರ  ಎಂದು  ತಿಳಿಯುತಿತಿದ್ದಂತೆ,  ರೆೇಡಿಯೇ  ಪಾಕ್ಸಾತಿನ್
            ಕಂದಾಯ ಅಧಿಕಾರಿಯಾಗಿದ್ದರು. ಅವರ ಅತು್ಯನನುತ ವ್ಯಕ್ತಿತ್ವದ ಮೆೇಲೆ   ಫೆಲಿೈಟ್ ಲೆಫಟಿನೆಂಟ್ ನಂದಾ ಕಾರಿಯಪ್ಪ ತಮ್ಮ ವಶದಲ್ಲಿದಾ್ದರೆ ಮತುತಿ
            ಬೆಳಕು ಚೆಲುಲಿವ ಹಲವಾರು ಕಥೆಗಳು ಅವರೊಂದಿಗೆ ನಂಟು ಹೊಂದಿವೆ.  ಸುರಕ್ಷಿತವಾಗಿದಾ್ದರೆ  ಎಂದು  ಘೂೇಷ್ಸಿತು.  ಅಯೂಬ್  ಖಾನ್,
            ಕಮಾಂಡರ್  ಇನ್ ಚಿೋಫ್ ಆಗಿ ನೆೋಮಕ                         ಭಾರತದ ಪಾಕ್ಸಾತಿನಿ ಹೆೈಕಮಿೇರನರ್ ಮೂಲಕ ಜನರಲ್ ಕಾರಿಯಪ್ಪ
            1946ರಲ್ಲಿ ಮಧ್ಯಂತರ ಸಕಾ್ಷರದಲ್ಲಿ ರಕ್ಷಣಾ ಸರ್ವರಾಗಿದ್ದ ಬಲದೆೇವ್   ಅವರು  ಬಯಸಿದರೆ  ಅವರ  ಮಗನನುನು  ಬಿಡುಗಡೆ  ಮಾಡಬಹುದು
            ಸಿಂಗ್ ಅವರು ಬಿ್ರಗೆೇಡಿಯರ್ ಶೆ್ರೇಣಿಯಲ್ಲಿ ಸೆೇವೆ ಸಲ್ಲಿಸುತಿತಿದ್ದ ನಾಥು   ಎಂದು  ತಿಳಿಸಿತು.  ಕಾರಿಯಪ್ಪ  ನಯವಾಗಿ  ನಿರಾಕರಿಸಿದರು.  ನಂದಾ
            ಸಿಂಗ್ ಅವರನುನು ಭಾರತದ ಮದಲ ಕಮಾಂಡರ್-ಇನ್-ರ್ೇಫ್ ಆಗಿ        ಈ  ದೆೇಶದ  ಮಗ  ಎಂದು  ಹೆೇಳಿದರು.  ಇತರ  ಯುದ್ಧ  ಕೆೈದಿಗಳನುನು
            ಮಾಡಲು ಮುಂದಾಗಿದ್ದರು. ಆದರೆ ಕಾರಿಯಪ್ಪ ಅವರ ಹಿರಿತನದಿಂದಾಗಿ   ನಡೆಸಿಕೊಳುಳುವ ರಿೇತಿಯಲ್ಲಿಯೇ ಅವನ ವಿಚಾರದಲೂಲಿ ವತಿ್ಷಸಬೆೇಕು
            ಈ ಹುದೆ್ದಗೆ ಅವರ ಹಕುಕಿ ಬಲವಾಗಿದೆ ಎಂದು ನಂಬಿದ್ದ ನಾಥು ಸಿಂಗ್   ಎಂದರು. ನಿೇವು ಅವನನುನು ಬಿಡುಗಡೆ ಮಾಡಲು ಬಯಸುವುದಾದರೆ,
                                                                    ಲಿ
            ಈ ಪ್ರಸಾತಿಪವನುನು ನಿರಾಕರಿಸಿದರು. ನಾಥು ಸಿಂಗ್ ನಂತರ ರಾಜೆೇಂದ್ರ   ಎಲ ಯುದ್ಧ ಕೆೈದಿಗಳನೂನು ಬಿಡುಗಡೆ ಮಾಡಿ ಎಂದು ತಿಳಿಸಿದರು.
            ಸಿಂಗ್ ಅವರಿಗೂ ಈ ಹುದೆ್ದಯನುನು ನಿೇಡುವ ಪ್ರಸಾತಿಪ ಮಾಡಲಾಯಿತು,
                                                                                                      ದಿ
                                                                 ಶತು್ರಗಳೊ ಸಹ ಕಾರಿಯಪ್ಪ ಅವರನುನು ಗೌರವಿಸುತಿತಾದರು
            ಆದರೆ ಕಾರಿಯಪ್ಪ ಅವರ ಮೆೇಲ್ನ ಗೌರದಿಂದ ಅವರು ಆ ಹುದೆ್ದಯನುನು
                                                                 ಭಾರತ-ಪಾಕ್ಸಾತಿನ  ಯುದ್ಧ  ಮುಗಿದ  ನಂತರ,  ಕಾರಿಯಪ್ಪ  ಗಡಿ
            ಸಿ್ವೇಕರಿಸಲ್ಲ.  ನಂತರ  ಡಿಸೆಂಬರ್  4,  1948  ರಂದು  ಕಾರಿಯಪ್ಪ
                      ಲಿ
                                                                 ಪ್ರದೆೇಶಕೆಕಿ  ಹೊೇಗಿ  ಭಾರತಿೇಯ  ಸೆೈನಿಕರ  ನೆೈತಿಕ  ಸೆಥಿೈಯ್ಷವನುನು
            ಅವರನುನು ಸೆೈನ್ಯದ ಮದಲ ಭಾರತಿೇಯ ಕಮಾಂಡರ್-ಇನ್-ರ್ೇಫ್
                                                                 ಹೆರ್ಚುಸಿದರು.  ಈ  ವೆೇಳೆ  ಗಡಿ  ದಾಟ್  'ನೊೇ  ಮಾ್ಯನ್್ಸ  ಲಾ್ಯಂಡ್'
            ಆಗಿ ಮಾಡಲಾಯಿತು.
                                                                 ಪ್ರವೆೇಶಿಸಿದರು.  ನಂದಾ  ಕಾರಿಯಪ್ಪ  ತನನು  ತಂದೆಯ  ಜೇವನ
            ಲೆಹ್ ಅನುನು ಭಾರತದ ಭಾಗ ಮಾಡುವಲ್ಲಿ ನಿಣಾಚೆಯಕ ಪಾತ್ರ
                                                                 ಚರಿತೆ್ರಯಲ್ಲಿ  ಹಿೇಗೆ  ಬರೆಯುತಾತಿರೆ,  ಆಗ  'ಅವರನುನು  ನೊೇಡಿದ,
            1947ರ  ನವೆಂಬರ್  ನಲ್ಲಿ  ಲೆಹ್  ಅನುನು  ಭಾರತದ  ಭಾಗವನಾನುಗಿ
                                                                 ಪಾಕ್ಸಾತಿನಿ  ಕಮಾಂಡರ್  ಅವರನುನು  ಅಲ್ಲಿಯೇ  ನಿಲ್ಲಿಸುವಂತೆ
            ಮಾಡುವಲ್ಲಿ  ನಿಣಾ್ಷಯಕ  ಪಾತ್ರ  ವಹಿಸಿದ್ದ  ಕಾರಿಯಪ್ಪ  ಅವರನುನು
                                                                                ಲಿ
                                                                 ಆದೆೇಶಿಸಿದನು,  ಇಲದಿದ್ದರೆ  ಅವರನುನು  ಗುಂಡಿಕ್ಕಿ  ಕೊಲಲಾಗುವುದು
                                                                                                         ಲಿ
            ಸೆೇನೆಯ  ಪೂವ್ಷ  ಕಮಾಂಡ್ ನ  ಮುಖ್ಯಸರನಾನುಗಿ  ರಾಂರ್ಯಲ್ಲಿ
                                            ಥಿ
                                                                 ಎಂದನು. ಅವರು ಜನರಲ್ ಕಾರಿಯಪ್ಪ ಎಂದು ಭಾರತದ ಗಡಿಯಿಂದ
            ನೆೇಮಿಸಲಾಯಿತು. ಆದರೆ ಎರಡು ತಿಂಗಳೆೊಳಗೆ ಕಾಶಿಮೀರದ ಪರಿಸಿಥಿತಿ
                                                                 ಯಾರೊೇ  ಕೂಗಿ  ಹೆೇಳಿದರು.  ಅವರ  ಹೆಸರನುನು  ಕೆೇಳಿದ  ಪಾಕ್ಸಾತಿನಿ
            ಬಿಗಡಾಯಿಸುತಿತಿದ್ದಂತೆ, ಲೆಫಟಿನೆಂಟ್ ಜನರಲ್ ಡಡಿಲಿ ರಸೆ್ಸಲ್ ಬದಲ್ಗೆ
                                                                 ಸೆೈನಿಕರು  ತಮ್ಮ  ಶಸಾತ್ರಸತ್ರಗಳನುನು  ಕೆಳಗಿಳಿಸಿದರು.  ಅವರ  ಅಧಿಕಾರಿ
            ಅವರನುನು ದೆಹಲ್ ಮತುತಿ ಪೂವ್ಷ ಪಂಜಾಬ್ ನ ಜಒಸಿ - ಇನ್- ರ್ೇಫ್
                                                                 ಬಂದು  ಜನರಲ್  ಕಾರಿಯಪ್ಪ  ಅವರಿಗೆ  ನಮಸಕಿರಿಸಿದರು.  ಜನರಲ್
            ಆಗಿ  ಮಾಡಲಾಯಿತು.  ಅವರ  ನೆೇತೃತ್ವದಲ್ಲಿ,  ಭಾರತಿೇಯ  ಸೆೈನ್ಯವು
                                                                 ಕಾರಿಯಪ್ಪ  1953ರಲ್ಲಿ  ಸೆೈನ್ಯದಿಂದ  ನಿವೃತರಾದರು.  ಸೆೇನೆಯಿಂದ
                                                                                                 ತಿ
            ಮದಲು ನೌಶೆೇರಾ ಮತುತಿ ಝಾಂಗರ್ ಅನುನು ವಶಪಡಿಸಿಕೊಂಡಿತು
                                                                 ನಿವೃತರಾದ  ನಂತರ,  ಅವರು  1956ರವರೆಗೆ  ಆಸೆಟ್ೇಲ್ಯಾ  ಮತುತಿ
                                                                      ತಿ
            ಮತುತಿ  ನಂತರ  ಜೊಜಲಾ,  ದಾ್ರಸ್  ಮತುತಿ  ಕಾಗಿ್ಷಲ್ ನಿಂದ
                                                                 ನೂ್ಯಜಲಾ್ಯಂಡ್ ನಲ್ಲಿ ಹೆೈಕಮಿೇರನರ್ ಆಗಿ ಕೆಲಸ ಮಾಡಿದರು.
            ದಾಳಿಕೊೇರರನುನು ಹಿಂದಕೆಕಿ ತಳಿಳುತು.
             48  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   45   46   47   48   49   50   51   52