Page 2 - NIS - Kannada,16-30 September,2022
P. 2
ಮನ್ ಕಿ ಬಾತ್ 2.0 ಮೇದಿ 2.0 (39ನೇ ಸಿಂಚಿಕೆ, ಆಗಸ್ಟಿ 28, 2022)
ನಮ್ಮ ಪೂವಷಿಜರ ತ್ಳಿವಳಿಕಯ
ಆಳ ಮತು್ತ ದ�ರದೃರ್ಟಿ
ನಮ್ಮನು್ನ ಬೆರಗುಗೆ�ಳಿಸುತ್ತದೆ
ಜನಪ್್ರಯ ಸಾಮ�ಹಿಕ ಸಂವಾದ ಕಾಯಷಿಕ್ರಮ “ಮನ್ ಕಿ ಬಾತ್” ನ ಆಗಸ್ಟಿ ತ್ಂಗಳ ಸಂಚಿಕಯಲ್ಲಿ ಪ್ರರಾನಿ
ನರೇಂದ್ರ ಮೇದಿ ಅವರು ಹರ್ ಘರ್ ತ್ರಂಗ ಅಭಿಯಾನ, ವಿದೆೇಶದಲ್ಲಿ ಅಮೃತ�ೇತ್ಸವ, ಅಜ್ಾತ ವಿೇರರನು್ನ
ಒಳಗೆ�ಂಡ ‘ಸವಾರಾಜ್’ ಟೆಲ್ ರಾರಾವಾಹಿ, ಉತ್ತರಾಖಂಡದ ಬೆೇಡು ಹಣುಣುಗಳ ಬಾ್ರ್ಯಂಡಂಗ್, ಹಿಮಾಚಲದಲ್ಲಿ
ಮಹಿಳೆಯರ ಪರಸ್ಪರ ಸಹಕಾರ ಮತು್ತ ಪೌರ್ಟಿಕಾಂಶದ ಬಗೆಗೆ ರಾಜ್ಯಗಳ ವಿಶಿಷಟಿ ಉಪಕ್ರಮ ಮುಂತಾದ ವಿಷಯಗಳ
ಕುರಿತು ಮಾತನಾಡದರು. “ಮನ್ ಕಿ ಬಾತ್” ನ ಮುಖಾ್ಯಂಶಗಳು ಇಲ್ಲಿವೆ:
ಸಾವಿರಾರು ವರ್ಷಗಳ ಹಿಂದೆಯೇ ಜಲ ಸಿಂರಕ್ಷಣೆಗೆ ಪಾರಾಮುಖ್ಯತೆ: ನಮ್ಮ ಸಿಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನೇರು
ಮತುತು ನೇರಿನ ಸಿಂರಕ್ಷಣೆಯ ಮಹತ್ವವನುನು ವಿವರಿಸಲಾಗಿದೆ. ಒಿಂದು ದೆೇಶವು ಈ ಜ್ಾನವನುನು ತನನು ಶಕ್ತುಯಾಗಿ ಸ್ವೇಕರಿಸದಾಗ, ಅದರ
ಶಕ್ತುಯು ಅಪಾರವಾಗಿ ಬೆಳೆಯುತತುದೆ. ನಮ್ಮ ಪೂವ್ಷಜರ ತಿಳಿವಳಿಕೆ ಮತುತು ಅದರ ಅಗಾಧತೆಯನುನು ಆಳವಾಗಿ ನ�ೇಡಿದಾಗ ನಾವು
ಬೆರಗಾಗುತೆತುೇವೆ.
ಜನಾಿಂದೆ�ೇಲನಾಗಿರುವ ಅಮೃತ ಸರ�ೇವರ ನರಾ್ಷಣ: ‘ಮನ್ ಕ್ ಬಾತ್’ನಲ್ಲಿಯೇ ನಾಲು್ ತಿಿಂಗಳ ಹಿಂದೆ ಅಮೃತ ಸರ�ೇವರದ
ಬಗೆಗೆ ರಾತನಾಡಿದೆದೆ. ಅಮೃತ ಸರ�ೇವರ ನರಾ್ಷಣವು ಒಿಂದು ಜನಾಿಂದೆ�ೇಲನವಾಗಿ ರಾಪ್ಷಟ್ಟಿದೆ. ದೆೇಶಕಾ್ಗಿ ಏನನಾನುದರ�
ರಾಡಬೆೇಕೆಿಂಬ ಮನ�ೇಭಾವ, ಕತ್ಷವ್ಯ ಪರಾಜ್ಞೆ ಮತುತು ಮುಿಂದಿನ ಪೇಳಿಗೆಯ ಬಗೆಗೆ ಕಾಳಜಿ ಇದಾದೆಗ, ಬಲ ಬರುತತುದೆ, ಸಿಂಕಲ್ಪ
ಉದಾತತುವಾಗುತತುದೆ.
ತಿರಾವಣ್ಷದ ತಯಾರಿಕೆಯಿಂದ ಧ್ವಜಾರ�ೇಹಣದವರಗೆ: ಆಗಸ್ಟಿ ನಲ್ಲಿ ಅಮೃತ ಮಹ�ೇತ್ಸವದ ಅಮೃತವು ನಾಡಿನಾದ್ಯಿಂತ
ಹರಿಯುತಿತುದೆ. ಇರುಟಿ ವೆೈವಿಧ್ಯತೆಗಳಿರುವ ಇರುಟಿ ದೆ�ಡ್ಡ ದೆೇಶದಲ್ಲಿ ತಿರಾವಣ್ಷ ಧ್ವಜವನುನು ಹಾರಿಸುವ ವಿರಯ ಬಿಂದಾಗ, ಎಲಲಿರ� ಒಿಂದೆೇ
ಉತಾ್ಸಹದಲ್ಲಿದದೆಿಂತೆ ತೆ�ೇರುತಿತುತುತು. ಸ್ವಚ್ಛತೆ ಮತುತು ಲಸಕೆ ಅಭಿಯಾನದಲ�ಲಿ ಸಹ ದೆೇಶದಲ್ಲಿ ಇಿಂತಹ ಹುಮ್ಮಸ್ಸನನುೇ ನಾವು ನ�ೇಡಿದೆದೆೇವೆ.
‘ಸ್ವರಾಜ್’ ಧಾರಾವಾಹ ವಿೇಕ್ಷಿಸ: ದ�ರದಶ್ಷನದಲ್ಲಿ ಪರಾಸಾರವಾಗುತಿತುರುವ ‘ಸ್ವರಾಜ್’ ಧಾರಾವಾಹಯು ದೆೇಶದ ಯುವ ಪೇಳಿಗೆಗೆ
ಸಾ್ವತಿಂತರಾ್ಯ ಚಳುವಳಿಯಲ್ಲಿ ಭಾಗವಹಸದ ಅಜ್ಾತ ರಾರಟ್ರನಾಯಕರನುನು ಪರಿಚಯಸುವ ಅದುಭುತ ಉಪಕರಾಮವಾಗಿದೆ. ದ�ರದಶ್ಷನದಲ್ಲಿ
ಪರಾತಿ ಭಾನುವಾರ ರಾತಿರಾ 9 ಗಿಂಟೆಗೆ ನೇವು ವಿೇಕ್ಷಿಸ ಮತುತು ನಮ್ಮ ಮಕ್ಳಿಗ� ತೆ�ೇರಿಸುವಿಂತೆ ವಿನಿಂತಿಸುತಿತುದೆದೆೇನ.
ತಿಂತರಾಜ್ಾನದ ಅತು್ಯತತುಮ ಬಳಕೆ ಮತುತು ಸಾವ್ಷಜನಕ ಭಾಗವಹಸುವಿಕೆ ಪೌಷ್ಟಿಕಾಿಂಶದ ಜಾಗೃತಿ ಅಭಿಯಾನದ ಪರಾಮುಖ ಭಾಗವಾಗಿದೆ:
ಸೆಪಟಿಿಂಬರ್ ತಿಿಂಗಳು ಹಬ್ಬಗಳು ಮತುತು ಬೃಹತ್ ಪೂೇರಣಾ ಅಭಿಯಾನದಿಿಂದ ಕ�ಡಿರುತತುದೆ. ಪೂೇಶಣಾ ರಾಸವನುನು ಪರಾತಿ ವರ್ಷ
ಸೆಪಟಿಿಂಬರ್ 1 ರಿಿಂದ ಸೆಪಟಿಿಂಬರ್ 30 ರವರಗೆ ಆಚರಿಸಲಾಗುತತುದೆ. ತಿಂತರಾಜ್ಾನದ ಉತತುಮ ಬಳಕೆ ಮತುತು ಅಪೌಷ್ಟಿಕತೆಯ ವಿರುದ್ಧ ದೆೇಶದ
ಹ�ೇರಾಟದಲ್ಲಿ ಸಾವ್ಷಜನಕ ಭಾಗವಹಸುವಿಕೆ ಕ�ಡ ಪೌಷ್ಟಿಕಾಿಂಶ ಅಭಿಯಾನದ ನಣಾ್ಷಯಕ ಅಿಂಶಗಳಾಗಿವೆ.
ಪರಾಪಿಂಚದಾದ್ಯಿಂತ ಹಚುಚು ಜನಪರಾಯವಾಗುತಿತುರುವ ಸರಿಧಾನ್ಯಗಳು: ಭಾರತದ ಕೆ�ೇರಿಕೆಯ ಮೇರಗೆ, ವಿಶ್ವಸಿಂಸೆಥೆಯು 2023 ಅನುನು
ಅಿಂತರರಾಷ್ಟ್ರೇಯ ಸರಿಧಾನ್ಯಗಳ ವರ್ಷ ಎಿಂದು ಘ�ೇಷ್ಸತು., ಇತರ ರಾರಟ್ರಗಳ ಮುಖ್ಯಸಥೆರು ಅಥವಾ ವಿದೆೇಶಿ ಅತಿಥಿಗಳು ಭಾರತಕೆ್
ಭೇಟ್ ನೇಡಿದಾಗ, ಭಾರತದ ಸರಿಧಾನ್ಯಗಳನುನು ಬಳಸ ತಯಾರಿಸದ ಭಕ್ಷ್ಯಗಳನುನು ಅವರಿಗೆ ಉಣಬಡಿಸುವ ಪರಾಯತನುವನುನು ರಾಡಿದೆದೆೇನ,
ಅದನುನು ಈ ಗಣ್ಯರು ಆನಿಂದಿಸುತಾತುರ. ಸರಿಧಾನ್ಯಗಳು ಪರಾಪಿಂಚದಾದ್ಯಿಂತ ಹಚುಚು ಜನಪರಾಯವಾಗುತಿತುವೆ.
ಹಳಿಳಿಗಳಲ್ಲಿ ಡಿಜಿಟಲ್ ಇಿಂಡಿಯಾದ ಯಶಸ್ಸನ ಕಥೆಗಳನುನು ಹಿಂಚಿಕೆ�ಳಿಳಿ: ಡಿಜಿಟಲ್ ಇಿಂಡಿಯಾ ಅಭಿಯಾನದಿಿಂದ ಪರಾತಿ ಹಳಿಳಿಯಲ್ಲಿ ಎರುಟಿ
ಜನರು ಸಶಕತುರಾಗುತಿತುದಾದೆರ ಎಿಂಬುದನುನು ಹಿಂಚಿಕೆ�ಳಿಳಿ. ಹಳಿಳಿಗಳ ಡಿಜಿಟಲ್ ಉದ್ಯಮಿಗಳ ಬಗೆಗೆ ನೇವು ನನಗೆ ಸಾಧ್ಯವಾದರುಟಿ ಬರದು
ತಿಳಿಸ.
ಈ ಕ್ಯೂ ಆರ್ ಕ್ೋಡ್ ಅನ್ನು ಸ್ಕ್ಯಾನ್ ಮ್ಕಡ್ವ ಮ್ಲಕ ಮನ್ ಕಿ ಬ್ಕತ್ ಕೋಳಬಹ್ದ್.
2 ನ್ಯೂ ಇಂಡಿಯಾ ಸಮಾಚಾರ ಸೆಪ್ಟಂಬರ್ 16-30, 2022