Page 2 - NIS - Kannada,16-30 September,2022
P. 2

ಮನ್ ಕಿ ಬಾತ್ 2.0   ಮೇದಿ 2.0 (39ನೇ ಸಿಂಚಿಕೆ, ಆಗಸ್ಟಿ 28, 2022)




               ನಮ್ಮ ಪೂವಷಿಜರ ತ್ಳಿವಳಿಕಯ

                       ಆಳ ಮತು್ತ ದ�ರದೃರ್ಟಿ


                  ನಮ್ಮನು್ನ ಬೆರಗುಗೆ�ಳಿಸುತ್ತದೆ



           ಜನಪ್್ರಯ ಸಾಮ�ಹಿಕ ಸಂವಾದ ಕಾಯಷಿಕ್ರಮ “ಮನ್ ಕಿ ಬಾತ್” ನ ಆಗಸ್ಟಿ ತ್ಂಗಳ ಸಂಚಿಕಯಲ್ಲಿ ಪ್ರರಾನಿ
           ನರೇಂದ್ರ ಮೇದಿ ಅವರು ಹರ್ ಘರ್ ತ್ರಂಗ ಅಭಿಯಾನ, ವಿದೆೇಶದಲ್ಲಿ ಅಮೃತ�ೇತ್ಸವ, ಅಜ್ಾತ ವಿೇರರನು್ನ
           ಒಳಗೆ�ಂಡ ‘ಸವಾರಾಜ್’ ಟೆಲ್ ರಾರಾವಾಹಿ, ಉತ್ತರಾಖಂಡದ ಬೆೇಡು ಹಣುಣುಗಳ ಬಾ್ರ್ಯಂಡಂಗ್, ಹಿಮಾಚಲದಲ್ಲಿ

           ಮಹಿಳೆಯರ ಪರಸ್ಪರ ಸಹಕಾರ ಮತು್ತ ಪೌರ್ಟಿಕಾಂಶದ ಬಗೆಗೆ ರಾಜ್ಯಗಳ ವಿಶಿಷಟಿ ಉಪಕ್ರಮ  ಮುಂತಾದ ವಿಷಯಗಳ
           ಕುರಿತು ಮಾತನಾಡದರು. “ಮನ್ ಕಿ ಬಾತ್” ನ ಮುಖಾ್ಯಂಶಗಳು ಇಲ್ಲಿವೆ:

              ಸಾವಿರಾರು ವರ್ಷಗಳ ಹಿಂದೆಯೇ ಜಲ ಸಿಂರಕ್ಷಣೆಗೆ ಪಾರಾಮುಖ್ಯತೆ: ನಮ್ಮ ಸಿಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನೇರು
             ಮತುತು ನೇರಿನ ಸಿಂರಕ್ಷಣೆಯ ಮಹತ್ವವನುನು ವಿವರಿಸಲಾಗಿದೆ. ಒಿಂದು ದೆೇಶವು ಈ ಜ್ಾನವನುನು ತನನು ಶಕ್ತುಯಾಗಿ ಸ್ವೇಕರಿಸದಾಗ, ಅದರ
             ಶಕ್ತುಯು ಅಪಾರವಾಗಿ ಬೆಳೆಯುತತುದೆ. ನಮ್ಮ ಪೂವ್ಷಜರ ತಿಳಿವಳಿಕೆ ಮತುತು ಅದರ ಅಗಾಧತೆಯನುನು ಆಳವಾಗಿ ನ�ೇಡಿದಾಗ ನಾವು
             ಬೆರಗಾಗುತೆತುೇವೆ.

              ಜನಾಿಂದೆ�ೇಲನಾಗಿರುವ ಅಮೃತ ಸರ�ೇವರ ನರಾ್ಷಣ: ‘ಮನ್ ಕ್ ಬಾತ್’ನಲ್ಲಿಯೇ ನಾಲು್ ತಿಿಂಗಳ ಹಿಂದೆ ಅಮೃತ ಸರ�ೇವರದ
             ಬಗೆಗೆ ರಾತನಾಡಿದೆದೆ. ಅಮೃತ ಸರ�ೇವರ ನರಾ್ಷಣವು ಒಿಂದು ಜನಾಿಂದೆ�ೇಲನವಾಗಿ ರಾಪ್ಷಟ್ಟಿದೆ. ದೆೇಶಕಾ್ಗಿ ಏನನಾನುದರ�
             ರಾಡಬೆೇಕೆಿಂಬ ಮನ�ೇಭಾವ, ಕತ್ಷವ್ಯ ಪರಾಜ್ಞೆ ಮತುತು ಮುಿಂದಿನ ಪೇಳಿಗೆಯ ಬಗೆಗೆ ಕಾಳಜಿ ಇದಾದೆಗ, ಬಲ ಬರುತತುದೆ, ಸಿಂಕಲ್ಪ
             ಉದಾತತುವಾಗುತತುದೆ.
              ತಿರಾವಣ್ಷದ ತಯಾರಿಕೆಯಿಂದ ಧ್ವಜಾರ�ೇಹಣದವರಗೆ: ಆಗಸ್ಟಿ ನಲ್ಲಿ ಅಮೃತ ಮಹ�ೇತ್ಸವದ ಅಮೃತವು ನಾಡಿನಾದ್ಯಿಂತ
             ಹರಿಯುತಿತುದೆ. ಇರುಟಿ ವೆೈವಿಧ್ಯತೆಗಳಿರುವ ಇರುಟಿ ದೆ�ಡ್ಡ ದೆೇಶದಲ್ಲಿ ತಿರಾವಣ್ಷ ಧ್ವಜವನುನು ಹಾರಿಸುವ ವಿರಯ ಬಿಂದಾಗ, ಎಲಲಿರ� ಒಿಂದೆೇ
             ಉತಾ್ಸಹದಲ್ಲಿದದೆಿಂತೆ ತೆ�ೇರುತಿತುತುತು. ಸ್ವಚ್ಛತೆ ಮತುತು ಲಸಕೆ ಅಭಿಯಾನದಲ�ಲಿ ಸಹ ದೆೇಶದಲ್ಲಿ ಇಿಂತಹ  ಹುಮ್ಮಸ್ಸನನುೇ ನಾವು ನ�ೇಡಿದೆದೆೇವೆ.
              ‘ಸ್ವರಾಜ್’ ಧಾರಾವಾಹ ವಿೇಕ್ಷಿಸ: ದ�ರದಶ್ಷನದಲ್ಲಿ ಪರಾಸಾರವಾಗುತಿತುರುವ ‘ಸ್ವರಾಜ್’ ಧಾರಾವಾಹಯು ದೆೇಶದ ಯುವ ಪೇಳಿಗೆಗೆ
             ಸಾ್ವತಿಂತರಾ್ಯ ಚಳುವಳಿಯಲ್ಲಿ ಭಾಗವಹಸದ ಅಜ್ಾತ ರಾರಟ್ರನಾಯಕರನುನು ಪರಿಚಯಸುವ ಅದುಭುತ ಉಪಕರಾಮವಾಗಿದೆ. ದ�ರದಶ್ಷನದಲ್ಲಿ
             ಪರಾತಿ ಭಾನುವಾರ ರಾತಿರಾ 9 ಗಿಂಟೆಗೆ ನೇವು ವಿೇಕ್ಷಿಸ ಮತುತು ನಮ್ಮ ಮಕ್ಳಿಗ� ತೆ�ೇರಿಸುವಿಂತೆ ವಿನಿಂತಿಸುತಿತುದೆದೆೇನ.
              ತಿಂತರಾಜ್ಾನದ ಅತು್ಯತತುಮ ಬಳಕೆ ಮತುತು ಸಾವ್ಷಜನಕ ಭಾಗವಹಸುವಿಕೆ ಪೌಷ್ಟಿಕಾಿಂಶದ ಜಾಗೃತಿ ಅಭಿಯಾನದ ಪರಾಮುಖ ಭಾಗವಾಗಿದೆ:
             ಸೆಪಟಿಿಂಬರ್ ತಿಿಂಗಳು ಹಬ್ಬಗಳು ಮತುತು ಬೃಹತ್ ಪೂೇರಣಾ ಅಭಿಯಾನದಿಿಂದ ಕ�ಡಿರುತತುದೆ. ಪೂೇಶಣಾ ರಾಸವನುನು ಪರಾತಿ ವರ್ಷ
             ಸೆಪಟಿಿಂಬರ್ 1 ರಿಿಂದ ಸೆಪಟಿಿಂಬರ್ 30 ರವರಗೆ ಆಚರಿಸಲಾಗುತತುದೆ. ತಿಂತರಾಜ್ಾನದ ಉತತುಮ ಬಳಕೆ ಮತುತು ಅಪೌಷ್ಟಿಕತೆಯ ವಿರುದ್ಧ ದೆೇಶದ
             ಹ�ೇರಾಟದಲ್ಲಿ ಸಾವ್ಷಜನಕ ಭಾಗವಹಸುವಿಕೆ ಕ�ಡ ಪೌಷ್ಟಿಕಾಿಂಶ ಅಭಿಯಾನದ ನಣಾ್ಷಯಕ ಅಿಂಶಗಳಾಗಿವೆ.
              ಪರಾಪಿಂಚದಾದ್ಯಿಂತ ಹಚುಚು ಜನಪರಾಯವಾಗುತಿತುರುವ ಸರಿಧಾನ್ಯಗಳು: ಭಾರತದ ಕೆ�ೇರಿಕೆಯ ಮೇರಗೆ, ವಿಶ್ವಸಿಂಸೆಥೆಯು 2023 ಅನುನು
             ಅಿಂತರರಾಷ್ಟ್ರೇಯ ಸರಿಧಾನ್ಯಗಳ ವರ್ಷ ಎಿಂದು ಘ�ೇಷ್ಸತು., ಇತರ ರಾರಟ್ರಗಳ ಮುಖ್ಯಸಥೆರು ಅಥವಾ ವಿದೆೇಶಿ ಅತಿಥಿಗಳು ಭಾರತಕೆ್
             ಭೇಟ್ ನೇಡಿದಾಗ, ಭಾರತದ ಸರಿಧಾನ್ಯಗಳನುನು ಬಳಸ ತಯಾರಿಸದ ಭಕ್ಷ್ಯಗಳನುನು ಅವರಿಗೆ ಉಣಬಡಿಸುವ ಪರಾಯತನುವನುನು ರಾಡಿದೆದೆೇನ,
             ಅದನುನು ಈ ಗಣ್ಯರು ಆನಿಂದಿಸುತಾತುರ. ಸರಿಧಾನ್ಯಗಳು ಪರಾಪಿಂಚದಾದ್ಯಿಂತ ಹಚುಚು ಜನಪರಾಯವಾಗುತಿತುವೆ.
              ಹಳಿಳಿಗಳಲ್ಲಿ ಡಿಜಿಟಲ್ ಇಿಂಡಿಯಾದ ಯಶಸ್ಸನ ಕಥೆಗಳನುನು ಹಿಂಚಿಕೆ�ಳಿಳಿ: ಡಿಜಿಟಲ್ ಇಿಂಡಿಯಾ ಅಭಿಯಾನದಿಿಂದ ಪರಾತಿ ಹಳಿಳಿಯಲ್ಲಿ ಎರುಟಿ
             ಜನರು ಸಶಕತುರಾಗುತಿತುದಾದೆರ ಎಿಂಬುದನುನು ಹಿಂಚಿಕೆ�ಳಿಳಿ. ಹಳಿಳಿಗಳ ಡಿಜಿಟಲ್ ಉದ್ಯಮಿಗಳ ಬಗೆಗೆ ನೇವು ನನಗೆ ಸಾಧ್ಯವಾದರುಟಿ ಬರದು
             ತಿಳಿಸ.








                                                            ಈ ಕ್ಯೂ ಆರ್ ಕ್ೋಡ್ ಅನ್ನು ಸ್ಕ್ಯಾನ್ ಮ್ಕಡ್ವ ಮ್ಲಕ ಮನ್ ಕಿ ಬ್ಕತ್  ಕೋಳಬಹ್ದ್.
         2  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   1   2   3   4   5   6   7