Page 4 - NIS - Kannada,16-30 September,2022
P. 4
ಸಂಪಾದಕಿೇಯ
ಎಲಲಿರಿಗ� ನಮಸಾ್ರ!
ಭಾರತವು ಒಿಂದು ಗುರಿಯನುನು ಸಾಧಿಸಲು ನಧ್ಷರಿಸದಾಗ, ಅದಕೆ್ ಯಾವುದೆೇ ಗುರಿಯು ಕರಟಿಕರವಲಲಿ. ಈ
ಚಿಿಂತನಯಿಂದಿಗೆ, ಸಿಂಕಲ್ಪಬದ್ಧ ಭಾರತವು ಸುವಣ್ಷ ವರ್ಷದತತು ಪಯಣವನುನು ಆರಿಂಭಿಸದೆ. ರಾರಟ್ರವು ಆಗಸ್ಟಿ 15
ರಿಂದು 75 ವರ್ಷಗಳ ಸಾ್ವತಿಂತರಾ್ಯವನುನು ಆಚರಿಸತು ಮತುತು ಮುಿಂದಿನ 25 ವರ್ಷಗಳಲ್ಲಿ ಅಭಿವೃದಿ್ಧ ಹ�ಿಂದಿದ ಭಾರತಕಾ್ಗಿ
ಶರಾಮಿಸುವುದನುನು ಮುಿಂದುವರಸದೆ, ಭಾರತವು 2047 ರಲ್ಲಿ ತನನು 100 ನೇ ಸಾ್ವತಿಂತರಾ್ಯದ ವಾಷ್್ಷಕೆ�ೇತ್ಸವವನುನು
ಆಚರಿಸುತತುದೆ.
ಸಾ್ವವಲಿಂಬನ ಮತುತು ಸಾ್ವತಿಂತರಾ್ಯ ಒಿಂದಕೆ�್ಿಂದು ಪೂರಕವಾದವು ಎಿಂದು ಹೇಳಲಾಗುತತುದೆ. ಒಿಂದು ದೆೇಶವು
ಹಚುಚು ಸಾ್ವವಲಿಂಬಿಯಾದಿಂತೆ ಅದು ಹಚುಚು ಶಕ್ತುಯುತವಾಗುತತುದೆ. ಅದಕಾ್ಗಿಯೇ ಇಿಂದಿನ ಭಾರತವು ಶಕ್ತು ಮತುತು
ಪರಿವತ್ಷನಯನುನು ಒಿಂದುಗ�ಡಿಸುತಿತುದೆ. ಭಾರತವು ನದಿ್ಷರಟಿ ಸಮಯದ ಚೌಕಟ್ಟಿನಲ್ಲಿ ಅಭಿವೃದಿ್ಧ ಹ�ಿಂದುವುದನುನು
ನ�ೇಡುವ ಸಿಂಕಲ್ಪ ರಾಡಿರುವುದು ರಾತರಾವಲಲಿದೆ, ಇತಿತುೇಚಿನ ವರ್ಷಗಳಲ್ಲಿ ದೆೇಶವು ತನನು ಅಭಿವೃದಿ್ಧ ಪಯಣದಲ್ಲಿ ತನನುನುನು
ತಾನೇ ಮರು ವಾ್ಯಖಾ್ಯನಸದೆ. ಅಮೃತ ಕಾಲದ ಅಭಿವೃದಿ್ಧಯ ಹ�ಸ ವಾ್ಯಖಾ್ಯನವು ಅದರ ಅಡಿಪಾಯವಾಗಿದೆ.
ಪರಾಧಾನ ನರೇಿಂದರಾ ಮೇದಿ ನೇತೃತ್ವದ ಸಕಾ್ಷರವು ಅಮೃತ ಯಾತೆರಾಯ ಪರಾಗತಿಗೆ ನರವಾಗುವ ನ�ರಾರು ನಣಾ್ಷಯಕ
ಮತುತು ದ�ರಗಾಮಿ ನಧಾ್ಷರಗಳೆ�ಿಂದಿಗೆ ದೆೇಶದ ಅಭಿವೃದಿ್ಧಯ ಹಾದಿಯನುನು ಬದಲಾಯಸದೆ. ಈ ಅಭಿವೃದಿ್ಧ
ಪಯಣದಲ್ಲಿ ಹಿಂದೆ ಇಿಂತಹ ಹಲವಾರು ನಧಾ್ಷರಗಳ ಅವಕಾಶವನುನು ಕೆೈಚೆಲಲಿಲಾಗಿತುತು. ಆದರ ಪರಾಧಾನ ಮೇದಿ ಆ
ಸಮಸೆ್ಯಗಳನುನು ಪರಿಹರಿಸಲು ನದೆೇ್ಷಶನ ನೇಡಿದರು. ಅದೆೇ ತತ್ವಗಳು ನ�್ಯ ಇಿಂಡಿಯಾ ಸರಾಚಾರ್ ನ ಈ ಅಮೃತ
ವಿಶೇರ ಸಿಂಚಿಕೆಯ ಮುಖಾ್ಯಿಂಶಗಳಾಗಿವೆ.
ಈ ಸಿಂಚಿಕೆಯ ವ್ಯಕ್ತುತ್ವ ವಿಭಾಗದಲ್ಲಿ ಭಾರತ ರತನು ಪರಾಶಸತು ಪುರಸ್ಕೃತ ಮಧುರ ದನಯ ರಾಣಿ ಲತಾ ಮಿಂಗೆೇಶ್ರ್, ಅಮೃತ
ಮಹ�ೇತ್ಸವ ಸರಣಿಯಲ್ಲಿ ರಾಷ್ಟ್ರೇಯ ವಿೇರರ ಸ�್ಪತಿ್ಷದಾಯಕ ಸಾಹಸಗಾಥೆಗಳು ಮತುತು ಪರಾಧಾನ ಮೇದಿಯವರು
ದೆೇಶಕೆ್ ಸಮಪ್ಷಸದ ಹಲವಾರು ಅಭಿವೃದಿ್ಧ ಯೇಜನಗಳ ಕುರಿತು ಲೇಖನಗಳಿವೆ.
ಬಲ್ರ್ಠ ಭಾರತವು ಶಾಿಂತಿಯುತ ಮತುತು ಸುರಕ್ಷಿತವಾದ ಜಗತಿತುಗೆ ದಾರಿ ರಾಡಿಕೆ�ಡುತತುದೆ. ರಾರಟ್ರಕವಿ ರಾಮಧಾರಿ ಸಿಂಗ್
ದಿನಕರ್ ಅವರ ಈ ಸಾಲುಗಳೆ�ಿಂದಿಗೆ ನಾವು ರಾರಟ್ರಕೆ್ ನಮಿಸೆ�ೇಣ.
नवीन सूर्य की नई प्रभा, नमो, नमो, नमो!
नमो सवतंत्र भारत की धवजा, नमो, नमो, नमो!
ನಮ್ಮ ಸಲಹಗಳನುನು ನಮಗೆ ಬರಯರಿ.
ಹಿಂದಿ, ಇಿಂಗಿಲಿಷ್ ಮತುತು ಇತರ 11 ಭಾಷೆಗಳಲ್ಲಿ
ಲಭ್ಯವಿರುವ ಪತಿರಾಕೆಯನುನು ಇಲ್ಲಿ ಓದಿ/
ಡೌನ್ ಲ�ೇಡ್ ರಾಡಿ.
https://newindiasamachar.pib.gov.in/
(ಸತ್ಯೇಂದ್ರ ಪ್ರಕಾಶ್)