Page 39 - NIS - Kannada,16-30 September,2022
P. 39

ಮುಖಪುಟ ಲೇಖನ
                                                                          ನವ ಭಾರತದ ಸಂಕಲ್ಪ ಯಾತ್ರೆ


                                ನಾವಿೇನ್ಯವು ಈಗ ಭಾರತದ
                        27
                                ಆಲ�ೇಚನಯಲ್ಲಿ ಸೆೇರಿದೆ


          ಭಾರತದಲ್ಲಿ ವೆೈಜ್ಾನಕ ಪರಾತಿಭಗಳಿಗೆ ಕೆ�ರತೆ ಇರಲ್ಲಲಿ. ಆದರ ಲ�ೇಪದೆ�ೇರಗಳ ಕಾರಣದಿಿಂದಾಗಿ ಸಮಥ್ಷರಿಗೆ
          ಸ�ಕತು ವೆೇದಿಕೆ ಮತುತು ವ್ಯವಸೆಥೆ ಸಗಲ್ಲಲಿ. ಇದರಿಿಂದ ಪರಾತಿಭಗಳಿಗೆ ಸರಿಯಾದ ಅವಕಾಶಗಳನುನು ಪಡೆಯಲು

          ಸಾಧ್ಯವಾಗದಿರುವುದು ರಾತರಾವಲಲಿದೆ, ವೆೈಜ್ಾನಕ ಚಿಿಂತನಯು ಅಭಿವೃದಿ್ಧಯ ನೇತಿಯ ಭಾಗವಾಗಲು
          ಸಾಧ್ಯವಾಗಲ್ಲಲಿ. 2014ರಲ್ಲಿ ಅಧಿಕಾರ ವಹಸಕೆ�ಿಂಡ ತಕ್ಷಣ ಪರಾಧಾನ ನರೇಿಂದರಾ ಮೇದಿ ಅವರು,
          ಸಿಂಶ�ೇಧನಯನುನು ‘ಪರಾಯೇಗಾಲಯದಿಿಂದ ವಾಸತುವಕೆ್ ತರುವ ಅಗತ್ಯವಿದೆ ಎಿಂದು ಹೇಳಿದರು. 2016ರ

          ನವೆಿಂಬರ್ ನಲ್ಲಿ ಅಟಲ್ ಇನ�ನುೇವೆೇಶನ್ ಮಿರನ್ ನ�ಿಂದಿಗೆ ಈ ಪರಾಯತನುಗಳಿಗೆ ಉತೆತುೇಜನ ಸಕ್್ತು.

                                                               ಸಾಟಿಟ್ಷಿಅಪ್ ಇಂಡಯಾ
                                                46
               ಜಾಗತ್ಕ ನಾವಿೇನ್ಯತ
                                                2021         ಕಳೆದ ಕಲವು ವಷಕಾಗಳಲ್ಲಿ ಸಾ್ಟರ್ಕಾ ಅಪ್ ಗಳು
            ಸ�ಚ್ಯಂಕದಲ್ಲಿ ಭಾರತವು           48
                  ಮುನು್ನಗುಗೆತ್್ತದೆ       2020                  ಮತುತಿ ಯುನಿರಾನ್ಕಾ ಗಳ ಅನನ್ಯ ಪಯಣ
                                    52


                              57   2019                            28

                             2018
                        60
                       2017
                  66

                 2016
            81

           2015                                             n  ದೆೇಶದ ಯುವಜನರು ಉದೆ�್ಯೇಗ ನೇಡುವವರಾಗಬೆೇಕೆೇ
                                                               ಹ�ರತು ಉದೆ�್ಯೇಗಾಕಾಿಂಕ್ಷಿಗಳಾಗಬಾರದು ಎಿಂಬುದು
                                                               ಪರಾಧಾನ ನರೇಿಂದರಾ ಮೇದಿಯವರ ಕನಸಾಗಿದೆ. ಇದಕಾ್ಗಿ

        n  ನೇತಿ ಆಯೇಗವು ಅಟಲ್ ಇನ�ನುೇವೆೇಶನ್ ಮಿರನ್ ನ               ಯುವಜನತೆಯು ಕನಸುಗಳನುನು ನನಸು ರಾಡಿಕೆ�ಳಳಿಲು
           ಜವಾಬಾದೆರಿಯನುನು ಪಡೆದುಕೆ�ಿಂಡಿದೆ ಮತುತು ಇದರ ಅಡಿಯಲ್ಲಿ,   ಸರಿಯಾದ ದಾರಿ ತೆ�ೇರಿಸಬೆೇಕ್ದೆ. ಸಾಟಿಟ್್ಷ ಅಪ್
           ಶಾಲಯಿಂದಲೇ ಮಕ್ಳಲ್ಲಿ ವೆೈಜ್ಾನಕ ಚಿಿಂತನಯನುನು             ಇಿಂಡಿಯಾ ಯೇಜನಯ ಮುಖ್ಯ ಉದೆದೆೇಶವೆಿಂದರ
           ಉತೆತುೇಜಿಸಲು ಅಟಲ್ ಟ್ಿಂಕರಿಿಂಗ್ ಲಾ್ಯಬ್ ಗಳನುನು          ಉದ್ಯಮಶಿೇಲತೆಯನುನು ಉತೆತುೇಜಿಸುವುದು, ಇದು ದೆೇಶದಲ್ಲಿ
           ಸಾಥೆಪಸಲಾಯತು. ನಿಂತರ, ಹ�ಸ ಉದ್ಯಮಿಗಳ ಕನಸುಗಳನುನು         ಉದೆ�್ಯೇಗಾವಕಾಶಗಳನುನು ಹಚಿಚುಸುತತುದೆ.
           ನನಸಾಗಿಸಲು ಅಟಲ್ ಇನು್್ಯಬೆೇಶನ್ ಕೆೇಿಂದರಾಗಳನುನು       n  ಪರಾಧಾನಮಿಂತಿರಾ ನರೇಿಂದರಾ ಮೇದಿಯವರು ಮದಲ ಬಾರಿಗೆ
           ಪಾರಾರಿಂಭಿಸಲಾಯತು.                                    15 ಆಗಸ್ಟಿ 2015 ರಿಂದು 'ಸಾಟಿಟ್್ಷಅಪ್ ಇಿಂಡಿಯಾ'
        n  ದೆೇಶದ 722 ಜಿಲಲಿಗಳಲ್ಲಿ 10,000 ಅಟಲ್ ಟ್ಿಂಕರಿಿಂಗ್       ಕಾಯ್ಷಕರಾಮವನುನು ಕೆಿಂಪು ಕೆ�ೇಟೆಯಿಂದ ಘ�ೇಷ್ಸದರು
           ಲಾ್ಯಬ್ ಗಳನುನು ಸಾಥೆಪಸಲಾಗಿದೆ. 68ಕ�್ ಹಚುಚು ಇನು್್ಯಬೆೇಟರ್   ಮತುತು ಈಗ ಭಾರತವು ವಿಶ್ವದ ಮ�ರನೇ ಅತಿದೆ�ಡ್ಡ
           ಕೆೇಿಂದರಾಗಳನುನು ಆರಿಂಭಿಸಲಾಗಿದುದೆ, ಇವುಗಳ ಮ�ಲಕ          ಸಾಟಿಟ್್ಷಅಪ್ ಪರಿಸರ ವ್ಯವಸೆಥೆಯಾಗಿದೆ.
           30,000ಕ�್ ಹಚುಚು ಮಿಂದಿ ಉದೆ�್ಯೇಗ ಪಡೆದಿದಾದೆರ.       n ಸಾಟಿಟ್್ಷಅಪ್ ಇಿಂಡಿಯಾ ಅಭಿಯಾನವನುನು ಪಾರಾರಿಂಭಿಸದ
        n  ಅಟಲ್ ಇನ�ನುೇವೆೇಶನ್ ಮಿರನ್ ಮ�ಲಕ 2200 ಕ�್ ಹಚುಚು         ನಿಂತರ, 24 ಆಗಸ್ಟಿ 2022 ರವರಗೆ, ದೆೇಶದಲ್ಲಿ 76,689
           ಸಾಟಿಟ್್ಷ ಅಪ್ ಗಳಿಗೆ ನರವು ನೇಡಲಾಗಿದೆ. ಈಗ ಅಟಲ್          ಕ�್ ಹಚುಚು ಸಾಟಿಟ್್ಷಅಪಗೆಳಿಗೆ ರಾನ್ಯತೆ ನೇಡಲಾಗಿದೆ.
           ಇನ�ನುೇವೆೇಶನ್ ಮಿರನ್ ಅನುನು ರಾಚ್್ಷ 2023 ರವರಗೆ          ಭಾರತದಲ್ಲಿ ಶೇ.45 ರರುಟಿ ಸಾಟಿಟ್್ಷ ಅಪ್ ಗಳು ಕನರ್ಠ ಒಬ್ಬ
           ವಿಸತುರಿಸಲು ಸಿಂಪುಟ ಅನುಮೇದನ ನೇಡಿದೆ.                   ಮಹಳಾ ನದೆೇ್ಷಶಕರನುನು ಹ�ಿಂದಿವೆ ಮತುತು 100 ಕ�್ ಹಚುಚು
                                                               ಸಾಟಿಟ್್ಷ ಅಪ್ ಗಳು ಯುನಕಾನ್್ಷ ಗಳಾಗಿ ರಾಪ್ಷಟ್ಟಿವೆ.

                                                                                                         37
                                                                    ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022 37
                                                                    ನ್್ಯ ಇೆಂಡಿಯಾ ಸಮಾಚಾರ    ಸೆಪ್ಟೆಂಬರ್ 16-30, 2022
   34   35   36   37   38   39   40   41   42   43   44