Page 42 - NIS - Kannada,16-30 September,2022
P. 42

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ


                               32                            ಈಗ ಮಹಿಳಾ ಶಕಿ್ತ ನವ


                                                             ಭಾರತದ ಕೇಂದ್ರವಾಗಿದೆ


                                                               ಭಾರತದ ಪ್ರರಾನಿಯವರು ಭಿಕ್ಷುಕರಾಗಿ

                                                               ನಿಮ್ಮ ಹಣುಣುಮಕಕೆಳ ಜಿೇವನಕಾಕೆಗಿ ಭಿಕ್ಷೆ
                                                               ಬೆೇಡುತ್್ತದಾದಿರ. ನಿಮ್ಮ ಹಣುಣು ಮಕಕೆಳನು್ನ
                                                               ನಿಮ್ಮ ಕುಟುಂಬದ ಹಮ್ಮ, ರಾಷಟ್ರದ ಗೌರವ
                                                               ಎಂದು ಪರಿಗಣಿಸಿ.





                                                              7 ವರ್ಷಗಳ ಹಿಂದೆ, ಹಣು್ಣ ಮಕ್ಳ ಜಿೇವನಕಾ್ಗಿ
                                                              ಮನವಿ ರಾಡುವಾಗ, ಪರಾಧಾನ ಮಿಂತಿರಾ
                                                              ನರೇಿಂದರಾ  ಮೇದಿ ಅವರು ಮಹಳಾ ಕೆೇಿಂದಿರಾತ
                                                              ನವ ಭಾರತವನುನು ನಮಿ್ಷಸುವ ಸಿಂಕಲ್ಪವನುನು
                                                              ರಾಡಿದರು, ಇದು ಮಹಳೆಯರ ಪರಾಗತಿಯಲ್ಲಿ
                                                              ಹ�ಸ ಅಧಾ್ಯಯವನುನು ತೆರಯತು.

                                                            ಲ್ಂಗ ಅನುಪಾತದಲ್ಲಿ ಸುರಾರಣೆ

                                                            ಬೆೇಟ್ ಬಚಾವೊೇ, ಬೆೇಟ್ ಪಢಾವೊೇದಿಂತಹ ಯೇಜನಗಳ
                                                            ಪರಿಣಾಮವೆಿಂದರ, ನವೆಿಂಬರ್ 2021 ರಲ್ಲಿ ಬಿಡುಗಡೆಯಾದ
                                                            ರಾಷ್ಟ್ರೇಯ ಕುಟುಿಂಬ ಆರ�ೇಗ್ಯ ಸಮಿೇಕ್ಯ ಪರಾಕಾರ, ದೆೇಶದಲ್ಲಿ
                                                            ಮದಲ ಬಾರಿಗೆ, 1000 ಪುರುರರಿಗೆ 1020 ಮಹಳೆಯರು
                                                            ಇದಾದೆರ.

                                                            ಕಾನ�ನುಗಳನು್ನ ಇನ್ನಷುಟಿ

        ಆರ�ೇಗ್ಯಕಕೆ ಆದ್ಯತ                                    ಕಠಿಣಗೆ�ಳಿಸಲಾಗಿದೆ
        ಜನೌರಧಿ ಕೆೇಿಂದರಾಗಳಲ್ಲಿ ಸಾ್ಯನಟರಿ ನಾ್ಯಪ್ ಕ್ನ್ ಗಳು ರ�.1ಕೆ್   12 ವರ್ಷದೆ�ಳಗಿನ ಹಣು್ಣ ಮಗುವಿನ ಅತಾ್ಯಚಾರಕೆ್
        ಲಭ್ಯವಿವೆ. ರಾತೃ ವಿಂದನಾ ಯೇಜನಯಿಂದ ಸಹಾಯದ                ಮರಣದಿಂಡನ. ಅತಾ್ಯಚಾರ ಪರಾಕರಣಗಳ ವಿಚಾರಣೆಯನುನು 2
        ಮತತುವನುನು ನೇರವಾಗಿ ಖಾತೆಗಳಿಗೆ ವಗಾ್ಷಯಸಲಾಗಿದೆ. ಮಿರನ್    ತಿಿಂಗಳಲ್ಲಿ ಪೂಣ್ಷಗೆ�ಳಿಸಲು ಕಾನ�ನು. ದೆೇಶಾದ್ಯಿಂತ ಏಕ-
        ಇಿಂದರಾಧನುಷ್ ಅಡಿಯಲ್ಲಿ ಗಭಿ್ಷಣಿಯರು ಮತುತು ನವಜಾತ         ನಲುಗಡೆ (ಒನ್  ಸಾಟಿಪ್ ) ಕೆೇಿಂದರಾಗಳನುನು ಪಾರಾರಿಂಭಿಸಲಾಗಿದೆ.
        ಶಿಶುಗಳಿಗೆ ಉಚಿತ ಲಸಕೆ ಸೌಲಭ್ಯವಿದೆ.                     ಮಹಳೆಯರಿಗೆ ರಾತಿರಾ ಪಾಳಿಯಲ್ಲಿ ಕೆಲಸ ರಾಡಲು ಅವಕಾಶವಿದೆ.
                                                            ಮಹಳೆಯರ ವಿರುದ್ಧ ಅಪರಾಧ ರಾಡುವವರ ರಾಷ್ಟ್ರೇಯ
                                                            ಡೆೇಟಾಬೆೇಸ್. 5600 ಕೆ�ೇಟ್ ರ�. ನಭ್ಷಯಾ ನಧಿ ಸಾಥೆಪನ.
        ಆರ್ಷಿಕ ಮತು್ತ ಸಾಮಾಜಿಕ

        ಸಬಲ್ೇಕರಣ ಕ್ರಮಗಳು                                     ಮಹಿಳೆಯರಿಗೆ ಹ�ಸ ಅವಕಾಶಗಳು
        ಸುಕನಾ್ಯ ಸಮೃದಿ್ಧ ಖಾತೆಗಳ ಪರಿಚಯ. ಜನ್ ಧನ್                ಈಗ ಸೆೈನಕ ಶಾಲಗಳಿಗೆ ಹಣು್ಣಮಕ್ಳ� ಪರಾವೆೇಶ ಪಡೆದಿದಾದೆರ.
        ಖಾತೆದಾರರಲ್ಲಿ ಶೇ.55 ಕ್್ಿಂತ ಹಚುಚು ಮಹಳೆಯರು. ಸಾಟಿ್ಯಿಂಡಪ್   ಸಆರ್ ಪಎಫ್ ಮತುತು ಸಐಎಸ್ ಎಫ್ ನಲ್ಲಿ ವಿಶೇರ ಮಿೇಸಲಾತಿ.
        ಇಿಂಡಿಯಾ ಮತುತು ಮುದಾರಾ ಯೇಜನ ಅಡಿಯಲ್ಲಿ ಮಹಳಾ              ದೆಹಲ್ ಮತುತು ಯುಟ್ ಪೂಲ್ೇಸ್ ನೇಮಕಾತಿಯಲ್ಲಿ ಗೆಜೆಟೆಡ್
        ಉದ್ಯಮಿಗಳಿಗೆ ಸುಲಭ ಸಾಲಗಳು. ಪರಾಧಾನ ಮಿಂತಿರಾ ಆವಾಸ್        ಅಲಲಿದ ಹುದೆದೆಗಳಲ್ಲಿ ಮಿೇಸಲಾತಿ. ಸೆೇನಯಲ್ಲಿ ಮದಲ ಬಾರಿಗೆ
        ಯೇಜನಯಲ್ಲಿ ಮಹಳಾ ಅಜಿ್ಷದಾರರಿಗೆ ಆದ್ಯತೆ.                  ಯುದ್ಧ ಭ�ಮಿಕೆಯಲ್ಲಿ ಮಹಳೆಯರು. ವಾಯುಪಡೆಯಲ್ಲಿ
                                                             ಫೈಟರ್ ಪೈಲಟ್ ಆಗಿ ಸ್ವೇಕಾರ.


        40  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   37   38   39   40   41   42   43   44   45   46   47