Page 46 - NIS - Kannada,16-30 September,2022
P. 46

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ

        ನಿೇತ್ ಆಯೇಗ                                                            40


        ಭಾರತದ ಚಿಿಂತನಾ ಚಾವಡಿ

        ಸಾವಾತಂತ್ರ್ಯದ ನಂತರ, ನಮ್ಮ ದೆೇಶವು ಹಿಂದಿನ
        ಸೆ�ೇವಿಯತ್ ಒಕ�ಕೆಟದ ಸಮಾಜವಾದಿ ಆಡಳಿತ
        ರಚನಯನು್ನ ಅಳವಡಸಿಕ�ಂಡತು, ಅದರಂತ
        ಕಾಯಷಿಕ್ರಮಗಳನು್ನ ರ�ಪ್ಸಲಾಯಿತು ಮತು್ತ
        ಯೇಜನಯನು್ನ ಅನುಷಾ್ಠನ ಮಾಡಲಾಯಿತು. ದೆೇಶದಲ್ಲಿ
        ಪಂಚವಾರ್ಷಿಕ ಮತು್ತ ವಾರ್ಷಿಕ ಯೇಜನಗಳನು್ನ
        ಬಹಳ ಹಿಂದಿನಿಂದಲ� ಬಳಸಲಾಗುತ್್ತತು್ತ. ದಶಕಗಳಿಂದ,
        ಯೇಜನಾ ಆಯೇಗವು ಯೇಜನಾ ಘಟಕವಾಗಿ
        ಕಾಯಷಿನಿವಷಿಹಿಸಿತು, ಯೇಜನಾ ಕಾಯಷಿವನು್ನ
        ನಿವಷಿಹಿಸಿತು. ಆದಾಗ�್ಯ, 65 ವಷಷಿ ಹಳೆಯ ಯೇಜನಾ
        ಆಯೇಗವು ಕಮಾಂಡ್ ಆರ್ಷಿಕ ರಚನಯಲ್ಲಿ
        ಪ್ರಮುಖವಾಗಿದದಿರ�, ಇತ್್ತೇಚಿನ ವಷಷಿಗಳಲ್ಲಿ ಅದು
        ತನ್ನ ಪರಿಣಾಮಕಾರಿತವಾವನು್ನ ಕಳೆದುಕ�ಂಡತು. ಕೇಂದ್ರ
        ಸಚಿವ ಸಂಪುಟದ ನಿಣಷಿಯದ ಮೇರಗೆ, ಯೇಜನಾ
        ಆಯೇಗದ ಬದಲ್ಗೆ ನಿೇತ್ (ಭಾರತ ಪರಿವತಷಿನಾ
        ರಾರ್ಟ್ರೇಯ ಸಂಸೆಥಾ) ಆಯೇಗವನು್ನ 1 ಜನವರಿ 2015
        ರಂದು ಸಾಥಾಪ್ಸಲಾಯಿತು. ಸಹಕಾರಿ ಒಕ�ಕೆಟದ
        ಮನ�ೇಭಾವವನು್ನ ಮುಂಚ�ಣಿಯಲ್ಲಿಟುಟಿಕ�ಂಡು
        ಗರಿಷ್ಠ ಆಡಳಿತ, ಕನಿಷ್ಠ ಸರಕಾರ ಎಂಬ ಪರಿಕಲ್ಪನಯನು್ನ
        ಅಳವಡಸಿಕ�ಳಳುಲಾಯಿತು. ನಿೇತ್ ಆಯೇಗವು ಎರಡು
        ಹಬ್ ಗಳನು್ನ ಹ�ಂದಿದೆ.
        n  ಟ್ೇಮ್ ಇಿಂಡಿಯಾ ಹಬ್: ರಾಜ್ಯಗಳು
        ಮತುತು ಕೆೇಿಂದರಾದ ನಡುವೆ ಸಿಂಯೇಜಕನಾಗಿ
        ಕಾಯ್ಷನವ್ಷಹಸುತತುದೆ.
        n  ಜ್ಾನ ಮತುತು ನಾವಿೇನ್ಯ ಹಬ್: ನೇತಿ ಆಯೇಗವು
        ಚಿಿಂತಕರ ಚಾವಡಿಯಿಂತೆ ಕಾಯ್ಷನವ್ಷಹಸುತತುದೆ.


           41                           ಸಹಕಾರ ಸಚಿವಾಲಯ:

                                    ಗಾ್ರಮಿೇಣ ಪ್ರಗತ್ಯ ಆರಾರ
        ದೆೇಶದಲ್ಲಿ 70 ಕ�ೇಟ್ ದಿೇನದಲ್ತರನು್ನ
        ಆರ್ಷಿಕವಾಗಿ ಸಾವಾವಲಂಬಿಗಳನಾ್ನಗಿ       n  ಪರಾಪಿಂಚದಲ್ಲಿರುವ 30 ಲಕ್ಷ ಸಹಕಾರಿ ಸಿಂಘಗಳಲ್ಲಿ ಭಾರತದಲ್ಲಿಯೇ 8,55,000
        ಮಾಡಲು ಸಹಕಾರಿ ಸಂಘಗಳಿಗಿಂತ              ಸಹಕಾರಿ ಸಿಂಘಗಳಿವೆ, ಸರಿಸುರಾರು 13 ಕೆ�ೇಟ್ ಜನರು ಇವುಗಳೆ�ಿಂದಿಗೆ ನೇರ
        ಉತ್ತಮವಾದ ಮಾಗಷಿವಿಲಲಿ.                 ಸಿಂಬಿಂಧ ಹ�ಿಂದಿದಾದೆರ ಮತುತು ದೆೇಶದ 91 ಪರಾತಿಶತ ಹಳಿಳಿಗಳು ಸಹಕಾರ ಸಿಂಘಗಳನುನು
        ದೆೇಶಕಕೆ ಸಾವಾತಂತ್ರ್ಯ ಬಂದ 75ನೇ         ಹ�ಿಂದಿವೆ. ಮೇದಿ ಸಕಾ್ಷರವು ದೆೇಶದ 65,000 ಪಾರಾಥಮಿಕ ಕೃಷ್ ಪತಿತುನ ಸಿಂಘಗಳನುನು
        ವಷಷಿದಲ್ಲಿ ಪ್ರರಾನಮಂತ್್ರ               (ಪಎಸಎಸ್ ) ಗಣಕ್ೇಕರಣಗೆ�ಳಿಸಲು ನಧ್ಷರಿಸದೆ, ಪಎಸಎಸ್ , ಜಿಲಾಲಿ ಸಹಕಾರಿ
        ನರೇಂದ್ರ ಮೇದಿಯವರು ಕೇಂದ್ರ              ಬಾ್ಯಿಂಕುಗಳು, ರಾಜ್ಯ ಸಹಕಾರಿ ಬಾ್ಯಿಂಕುಗಳು, ನಬಾಡ್್ಷ ಅನುನು ಆನ್ ಲೈನ್ ಗೆ ತರಲು
        ಸಹಕಾರ ಸಚಿವಾಲಯವನು್ನ                   ನಧ್ಷರಿಸದೆ.
        ಸಾಥಾಪ್ಸುವ ಮ�ಲಕ ಸಹಕಾರಿ              n  ಸಹಕಾರಿ ವಿಶ್ವವಿದಾ್ಯನಲಯ ಸಾಥೆಪನಯ� ಪರಾಗತಿಯಲ್ಲಿದೆ. ಇದು ಹ�ಸ ವೃತಿತುಪರರನುನು
        ಚಳವಳಿಗೆ ಮರುಜಿೇವ ತುಂಬಿದರು.            ತಯಾರು ರಾಡುತತುದೆ ಮತುತು ಸಹಕಾರಿ ಕ್ೇತರಾದಲ್ಲಿ ಕೆಲಸ ರಾಡುವವರಿಗೆ ತರಬೆೇತಿ
        ಸಹಕಾರ ಸಂಘಗಳು ಅಭಿವೃದಿಧಾ               ವ್ಯವಸೆಥೆಯ� ಲಭ್ಯವಾಗುತತುದೆ. ಆಧುನಕ ಕಾಲಕೆ್ ತಕ್ಿಂತೆ ತಿಂತರಾಜ್ಾನ ಮತುತು
        ಹ�ಂದಲು, ಸಮೃದಧಾವಾಗಲು ಮತು್ತ            ವೃತಿತುಪರತೆಯಿಂದಿಗೆ ಸಿಂಯೇಜಿಸುವ ಮ�ಲಕ ಸಹಕಾರಿ ಪರಿಕಲ್ಪನಯನುನು
        ಪ್ರಸು್ತತವಾಗುವಂತ ಮಾಡಲು
        ಸಹಕಾರಿ ಸಚಿವಾಲಯವು ಎಲಾಲಿ               ಮುನನುಡೆಸುವ ಕೆಲಸ ರಾಡಲಾಗುತಿತುದೆ. ಸಹಕಾರ ಸಿಂಘಗಳು ಅಭಿವೃದಿ್ಧ ಹ�ಿಂದಲು,
        ಸಂಭಾವ್ಯ ಸುರಾರಣೆಗಳನು್ನ ಜಾರಿಗೆ         ಸಮೃದ್ಧವಾಗಲು ಮತುತು ಪರಾಸುತುತವಾಗಲು ಸಾಧ್ಯವಿರುವ ಎಲಲಿ ಸುಧಾರಣೆಗಳನುನು ಜಾರಿಗೆ
        ತರಲು ಶ್ರಮಿಸುತ್್ತದೆ.                  ತರಲು ಸಹಕಾರ ಸಚಿವಾಲಯವು ಸಕ್ರಾಯವಾಗಿ ಕಾಯ್ಷನವ್ಷಹಸುತಿತುದೆ.

        44  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   41   42   43   44   45   46   47   48   49   50   51