Page 54 - NIS - Kannada,16-30 September,2022
P. 54

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ


         ಉದೆ�್ಯೇಗಾಕಾಂಕ್ಷಿಗಳ                                                      56

         ಸವಾಯಂ-ದೃಢೇಕರಣದ

         ಬಗೆಗೆ ವಿಶಾವಾಸವನು್ನ


         ವ್ಯಕ್ತಪಡಸುತ್್ತರುವ ಸಕಾಷಿರ


         n  ದೆೇಶದಲ್ಲಿ ಉದೆ�್ಯೇಗಕಾ್ಗಿ ಅಜಿ್ಷ ಸಲ್ಲಿಸುವಾಗ,
           ಯಾರೇ ಆದರ� ತಮ್ಮ ಪರಾರಾಣಪತರಾಗಳನುನು ಗೆಜೆಟೆಡ್
           ಅಧಿಕಾರಿಯಿಂದ ದೃಢೇಕರಣ ರಾಡಿಸ ಸಲ್ಲಿಸಬೆೇಕಾಗಿತುತು.
           ಈ ಕಾರಣದಿಿಂದಾಗಿ, ಗಾರಾಮಿೇಣ ಭಾರತ ಅಥವಾ
           ಹಿಂದುಳಿದ ಪರಾದೆೇಶಗಳಲ್ಲಿ ವಾಸಸುವ ಯುವಕರು
           ಹಚಾಚುಗಿ ಅಜಿ್ಷ ಸಲ್ಲಿಕೆಯಿಂದ ವಿಂಚಿತರಾಗುತಿತುದದೆರು.
           ಇದನುನು ಗಮನದಲ್ಲಿಟುಟಿಕೆ�ಿಂಡು ಪರಾಧಾನಮಿಂತಿರಾ
           ನರೇಿಂದರಾ ಮೇದಿ ಅವರು 2014ರಲ್ಲಿ ಕೆೇಿಂದರಾ
           ಸಕಾ್ಷರಿ ಉದೆ�್ಯೇಗಗಳಿಗೆ ಪರಾರಾಣಪತರಾಗಳ ಸ್ವಯಿಂ
           ದೃಢೇಕರಣಕೆ್ ಅನುಮೇದನ ನೇಡಿದರು.
         n  ಜ�ನ್ 2016ರಿಿಂದ ಉದೆ�್ಯೇಗದ ಅಜಿ್ಷಗಾಗಿ
           ದಾಖಲಗಳ ಸ್ವಯಿಂ-ದೃಢೇಕರಣಕೆ್ ನೇಡಲಾದ
           ಅವಕಾಶವನುನು ಈಗ ಅನೇಕ ಇತರ ಪರಾದೆೇಶಗಳಿಗೆ
           ವಿಸತುರಿಸಲಾಗಿದೆ. ಸ್ವಯಿಂ ದೃಢೇಕರಿಸದ ದಾಖಲಗಳನುನು
           ಸಲ್ಲಿಸದ ನಿಂತರ ನೇಮಕಾತಿ ಪತರಾವನುನು ನೇಡಲಾಗುತತುದೆ.


              ನನ್ನ ಸಕಾಷಿರವು ಸವಾಯಂ-ದೃಢೇಕರಣದ ಬಗೆಗೆ
           ನಿಧಷಿರಿಸಿದಾಗ ಇದು ತುಂಬಾ ಸಣಣು ನಿರಾಷಿರ ಎಂದು
          ನಿೇವು ಭಾವಿಸಿರಬಹುದು. 125 ಕ�ೇಟ್ ದೆೇಶವಾಸಿಗಳ
         ಸತಾ್ಯಸತ್ಯತಯಲ್ಲಿ ನಂಬಿಕ ವ್ಯಕ್ತಪಡಸುವ ನಿರಾಷಿರಕಿಕೆಂತ
                  ಮಿಗಿಲಾದ ನಿರಾಷಿರ ಬೆೇರ�ಂದಿಲಲಿ.
                 -ನರೇಂದ್ರ ಮೇದಿ, ಪ್ರರಾನ ಮಂತ್್ರ
                                                        57



               ಸಾವಾಮಿತವಾ ಯೇಜನ                          ವಸತಿ ಪರಾದೆೇಶ ಮತುತು ಹಕ್್ನ ದಾಖಲಗಳಿಗಾಗಿ, ಭಾರತದ ಗಾರಾಮಿೇಣ
                                                       ಭ�ಮಿಯ ಸಮಿೇಕ್ಯನುನು 70 ವರ್ಷಗಳ ಹಿಂದೆ ರಾಡಲಾಗಿತುತು,
               ನಮ್ಮ ಭ�ಮಿಯ ರಾಲ್ೇಕತ್ವದ ಪುರಾವೆ            ಆದರ ಈ ವಿರಯದಲ್ಲಿ ಹಚಿಚುನ ಜನಸಿಂಖ್್ಯಯನುನು ಹ�ರಗಿಡಲಾಗಿತುತು.
                1,73,065 1,27,555                      ಪರಿಣಾಮವಾಗಿ, ಜನರು ತಮ್ಮ ಆಸತುಯ ರಾಲ್ೇಕತ್ವವನುನು
                                                       ಸಾಬಿೇತುಪಡಿಸಲು ಯಾವುದೆೇ ಕಾನ�ನಾತ್ಮಕ ದಾಖಲಗಳನುನು
                                                       ಹ�ಿಂದಿರಲ್ಲಲಿ. ಅಿಂತಹ ಪರಿಸಥೆತಿಯಲ್ಲಿ, ಭ�ಮಿ ಆಗಾಗೆಗೆ ವಿವಾದದ
                ಗಾರಾಮಗಳು 2022      ಗಾರಾಮ ನಕ್ಗಳನುನು
                ಆಗಸ್ಟಿ 28ರವರಗೆ     ಈ ಯೇಜನಯಲ್ಲಿ         ಮ�ಲವಾಯತು, ಆದರ ಹಳಿಳಿಗರು ಅದರಿಿಂದ ಯಾವುದೆೇ ಆಥಿ್ಷಕ
                                                       ಲಾಭವನುನು ಪಡೆಯಲ್ಲಲಿ. ಈ ಕಾಳಜಿಯಿಂದ ಪರಾಧಾನಮಿಂತಿರಾ
                ಡೆ�ರಾೇನ್ ಸಮಿೇಕ್ಗೆ   ಆಯಾ ರಾಜ್ಯಗಳಿಗೆ
                ಒಳಪಟ್ಟಿವೆ          ಹಸಾತುಿಂತರಿಸಲಾಗಿದೆ.  ಶಿರಾೇ ನರೇಿಂದರಾ ಮೇದಿ ಅವರು 2021ರ ಏಪರಾಲ್ 24, ರಿಂದು
                                                       ಪರಾಧಾನಮಿಂತಿರಾ ಸಾ್ವಮಿತ್ವ ಯೇಜನಗೆ ಚಾಲನ ನೇಡಿದರು. ಗಾರಾಮಿೇಣ
                 41, 368         ಸ್ವತಿತುನ ಕಾಡ್್ಷ ಗಳನುನು   ಭ� ದಾಖಲಗಳನುನು ಡಿಜಿಟಲ್ೇಕರಣಗೆ�ಳಿಸುವುದು ಮತುತು ಗಾರಾಮಸಥೆರಿಗೆ

                                                       ಸ್ವತಿತುನ ಕಾಡ್್ಷ ಗಳನುನು ಒದಗಿಸುವುದು ಇದರ ಗುರಿಯಾಗಿದೆ. 2025ರ
                                 ಗಾರಾಮಿೇಣ ಜನರಿಗೆ
                                 ವಿತರಿಸಲಾಗಿದೆ.         ವೆೇಳೆಗೆ ದೆೇಶಾದ್ಯಿಂತದ ಎಲಾಲಿ 6.62 ಲಕ್ಷ ಹಳಿಳಿಗಳಲ್ಲಿ ಸಮಿೇಕ್
                                                       ಕಾಯ್ಷವನುನು ಪೂಣ್ಷಗೆ�ಳಿಸುವ ಗುರಿ ಹ�ಿಂದಲಾಗಿದೆ.




        52  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   49   50   51   52   53   54   55   56   57   58   59