Page 56 - NIS - Kannada,16-30 September,2022
P. 56

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ


                        ರಾರ್ಟ್ರೇಯ ಶಿಕ್ಷಣ ನಿೇತ್-2020



        ಶಿಕ್ಷಣವನು್ನ ಹಚುಚಾ

        ವಿಸಾ್ತರಗೆ�ಳಿಸುವುದು


         1986ರ ಶಿಕ್ಷಣ ನಿೇತ್ಯು ದೆೇಶದಲ್ಲಿ ಜಾರಿಯಲ್ಲಿತು್ತ,
         ಆದರ ಜಾಗತ್ಕ ಮಟಟಿದಲ್ಲಿ, ತಾಂತ್್ರಕವಾಗಿ
         ಮತು್ತ ಶೈಕ್ಷಣಿಕವಾಗಿ ಮಾತ್ರವಲಲಿದೆ, ಜಿೇವನ
         ವಿರಾನಗಳಲ್ಲಿಯ�, ಈ 34 ವಷಷಿಗಳಲ್ಲಿ ಸಾಕಷುಟಿ
         ಬದಲಾವಣೆಗಳು ಸಂಭವಿಸಿವೆ. ಈ ಕಾರಣಕಾಕೆಗಿಯೇ
         ಭಾರತ ಸಕಾಷಿರವು ಬೌದಿಧಾಕ ಸಾಮಥ್ಯಷಿ, ಆವಿಷಾಕೆರ
         ಮತು್ತ ಶಿಕ್ಷಣಕಕೆ ಸಂಬಂಧಿಸಿದ ಬಲವಾದ ನಿೇತ್ಗಳೆ�ಂದಿಗೆ
         ಹ�ಸ ಭವಿಷ್ಯವನು್ನ ನಿಮಿಷಿಸಿಕ�ಳಳುಲು ಯುವಕರಿಗೆ
         ಸಹಾಯ ಮಾಡಲು 2020 ಜುಲೈ 29 ರಂದು ರಾರ್ಟ್ರೇಯ            60
         ಶಿಕ್ಷಣ ನಿೇತ್ 2020 ಅನು್ನ ಘ�ೇರ್ಸಿತು.


         n  ಹ�ಸ ಕಾಲೇಜುಗಳು, ಹ�ಸ ವಿಶ್ವವಿದಾ್ಯಲಯಗಳು,
           ಹ�ಸ ಐಐಟ್ಗಳು, ಹ�ಸ ಐಐಎಿಂಗಳನುನು ಸಾಥೆಪಸುವ
           ದೆ�ಡ್ಡ ಶೈಕ್ಷಣಿಕ ಮ�ಲಸೌಕಯ್ಷವನುನು ನಮಿ್ಷಸುವ
           ಕಾಯ್ಷ ಪರಾಗತಿಯಲ್ಲಿದೆ. ಭಾರತಿೇಯ ರೌಲ್ಯಗಳಲ್ಲಿ
           ಬೆೇರ�ರಿರುವ ಈ ಶಿಕ್ಷಣ ವ್ಯವಸೆಥೆಯು ವಿದಾ್ಯಥಿ್ಷಗಳನುನು
           ಅಗತ್ಯ ಜ್ಾನ ಮತುತು ಕೌಶಲ್ಯಗಳೆ�ಿಂದಿಗೆ ಸಜು್ಜಗೆ�ಳಿಸುವ
           ಮ�ಲಕ ಭಾರತವನುನು ಜಾಗತಿಕ ಜ್ಾನದ ಮಹಾನ್
           ಶಕ್ತುಯಾಗಿ ರಾಡಲು ಉದೆದೆೇಶಿಸದೆ. ಕೆೇಿಂದರಾ ಸಕಾ್ಷರವು
           2022-2023ನೇ ಸಾಲ್ನ ಶಿಕ್ಷಣ ಸಚಿವಾಲಯದ
           ಬಜೆಟ್ ಅನುನು ಒಿಂದು ಲಕ್ಷ ಕೆ�ೇಟ್ ರ�.ಗಳಿಗಿಿಂತ ಹಚುಚು
           ಮಿೇಸಲ್ಟ್ಟಿದೆ, ಇದು ಸಾ್ವತಿಂತರಾ್ಯದ ನಿಂತರದ ಅತ್ಯಧಿಕ
           ಹಿಂಚಿಕೆಯಾಗಿದೆ.

                61            ಹಾ್ಯಕಥಾನ್:  ‘ಜ್ೈ ಅನುಸಂರಾನ್’ ಘ�ೇಷಣೆಯ

                                     ಮುಂದಾಳುಗಳಾದ ನಾವಿೇನ್ಯಕಾರರು

            ಸಾ್ಮಟ್ಷಿ ಇಂಡಯಾ ಹಾ್ಯಕಥಾನ್
                                           n  ಸಾ್ಮಟ್್ಷ ಇಿಂಡಿಯಾ ಹಾ್ಯಕಥಾನ್ ನ 5ನೇ ಆವೃತಿತುಯು 2900ಕ�್ ಹಚುಚು ಶಾಲಗಳು ಮತುತು
        ಸಾವಷಿಜನಿಕ ಸಹಭಾಗಿತವಾದ ಪ್ರಮುಖ
                                              2200 ಉನನುತ ಶಿಕ್ಷಣ ಸಿಂಸೆಥೆಗಳ ವಿದಾ್ಯಥಿ್ಷಗಳಿಗೆ 53 ಕೆೇಿಂದರಾ ಸಚಿವಾಲಯಗಳ 476
        ಮಾಧ್ಯಮವಾಗಿ ಮಾಪಷಿಟ್ಟಿದೆ ಎಂದು           ಸಮಸೆ್ಯಗಳನುನು ಪರಿಹರಿಸಲು ತೆ�ಡಗಿಸತು. ಈ ಹಾ್ಯಕಥಾನ್ ಅನುನು ಆಯೇಜಿಸುವುದರ
            ಪ್ರರಾನಮಂತ್್ರ ನರೇಂದ್ರ ಮೇದಿ
                                              ಹಿಂದಿನ ಉದೆದೆೇಶಗಳಲ್ಲಿ ಒಿಂದು, ದೆೇಶದಾದ್ಯಿಂತದಿಿಂದ ಇಲ್ಲಿಗೆ ಬಿಂದಿರುವ ಯುವ
          ಆಗಸ್ಟಿ 25, 2022 ರಂದು ಸಾ್ಮಟ್ಷಿ       ನಾವಿೇನ್ಯಕಾರರು ಸಮಸೆ್ಯಯ ಕಾರಣಗಳನುನು ಅಥ್ಷರಾಡಿಕೆ�ಳಳಿಲು ಪರಾಯತಿನುಸಬೆೇಕು
            ಇಂಡಯಾ ಹಾ್ಯಕಥಾನ್ 2022 ರ
                                              ಮತುತು ಸಕಾ್ಷರವು ಪರಿಹರಿಸಲು ಬಯಸುವ ಸಮಸೆ್ಯಯನುನು ನವಾರಿಸಲು ಒಿಂದು
             ನಿಣಾಷಿಯಕ ಕಾಯಷಿಕ್ರಮದಲ್ಲಿ          ರಾಗ್ಷವನುನು ಕಿಂಡುಹಡಿಯಬೆೇಕು ಎಿಂಬುದಾಗಿದೆ. ವಿದಾ್ಯಥಿ್ಷಗಳು, ಸಕಾ್ಷರಿ ಮತುತು
                 ಹೇಳಿದರು. ಮುಂದಿನ 25
                                              ಖಾಸಗಿ ಸಿಂಸೆಥೆಗಳ ನಡುವಿನ ಸಹಯೇಗದ ಈ ಮನ�ೇಭಾವ ಮತುತು ಎಲಲಿರ ಪರಾಯತನುಗಳ
          ವಷಷಿಗಳಲ್ಲಿ ನಮ್ಮ ಆಶ�ೇತ್ತರಗಳ          ಈ ಮನ�ೇಭಾವವು ಅಭಿವೃದಿ್ಧ ಹ�ಿಂದಿದ ಭಾರತವನುನು ನಮಿ್ಷಸಲು ಅತ್ಯಗತ್ಯವಾಗಿದೆ.
          ಭವಿಷ್ಯದ ಭಾರತವನು್ನ ರ�ಪ್ಸಲು
                                              ದೆೇಶದಲ್ಲಿ ನಾವಿನ್ಯದ ಮನ�ೇಭಾವವನುನು ಬೆಳೆಸುವ ಪರಾಧಾನಮಿಂತಿರಾಯವರ ಪರಾಯತನುಗಳ
              ದೆೇಶವು ಶ್ರಮಿಸುತ್್ತದುದಿ ದೆ�ಡ್ಡ   ಭಾಗವಾಗಿ ಸಾ್ಮಟ್್ಷ ಇಿಂಡಿಯಾ ಹಾ್ಯಕಥಾನ್ (ಎಸ್ಐಎಚ್) ಅನುನು 2017 ರಲ್ಲಿ
             ನಿಣಷಿಯಗಳನು್ನ ಈಡೆೇರಿಸಲು
                                              ಪಾರಾರಿಂಭಿಸಲಾಯತು. ಈ ವರ್ಷ, ಸಾ್ಮಟ್್ಷ ಇಿಂಡಿಯಾ ಹಾ್ಯಕಥಾನ್-ಜ�ನಯರ್ ಅನುನು
                        ನಾವಿೇನ್ಯಕಾರರು         ವಿದಾ್ಯಥಿ್ಷಗಳಲ್ಲಿ ನಾವಿೇನ್ಯ ಸಿಂಸ್ಕೃತಿಯನುನು ಬೆಳೆಸಲು ಮತುತು ಸಮಸೆ್ಯ-ಪರಿಹರಿಸುವ
          ‘ಜ್ೈ ಅನುಸಂರಾನ್’ ಘ�ೇಷಣೆಯ
                                              ವಿಧಾನವನುನು ಅಭಿವೃದಿ್ಧಪಡಿಸಲು ಪಾರಾಯೇಗಿಕವಾಗಿ ಪರಿಚಯಸಲಾಗಿದೆ.
           ಮುಂದಾಳುಗಳಾಗಿದಾದಿರ ಎಂದರು.

        54  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   51   52   53   54   55   56   57   58   59   60   61