Page 76 - NIS - Kannada,16-30 September,2022
P. 76

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ

        ನಾಯಕತವಾದ ಮದಲ ವಷಷಿದಲ್ಲಿ                                              93
        ಮೇಕ್ ಇನ್ ಇಂಡಯಾಗೆ ಕರ

        n  ಭಾರತದಿಂತಹ ಬೃಹತ್ ದೆೇಶವು ಕೆೇವಲ
           ರಾರುಕಟೆಟಿಯಾಗಿ ಉಳಿದರ, ಅದು ಎಿಂದಿಗ�
           ಪರಾಗತಿ ಹ�ಿಂದಲು ಅಥವಾ ನಮ್ಮ ಯುವ ಪೇಳಿಗೆಗೆ
           ಅವಕಾಶಗಳನುನು ಒದಗಿಸಲು ಸಾಧ್ಯವಾಗುವುದಿಲಲಿ.
           "ಮೇಕ್ ಇನ್ ಇಿಂಡಿಯಾ" ಅಭಿಯಾನದ ಸಿಂದಭ್ಷದಲ್ಲಿ
           ಪರಾಧಾನಮಿಂತಿರಾ ನರೇಿಂದರಾ ಮೇದಿ ಅವರಿಿಂದ ಈ ವಾಕ್ಯದ
           ಮಹತ್ವವನುನು ಜನರು ಅಥ್ಷರಾಡಿಕೆ�ಿಂಡರು ಏಕೆಿಂದರ,
           2014 ರ ಸಾ್ವತಿಂತರಾ್ಯ ದಿನದಿಂದು, ಪರಾಧಾನಮಿಂತಿರಾ
           ಮೇದಿ ಅವರು ಕೆಿಂಪು ಕೆ�ೇಟೆಯಿಂದ ಮೇಕ್ ಇನ್
           ಇಿಂಡಿಯಾದೆ�ಿಂದಿಗೆ "ಮುಿಂದೆ ಸಾಗುವಿಂತೆ" ದೆೇಶದ
           ಜನರಿಗೆ ಕರ ನೇಡಿದದೆರು.
        n  25 ಪರಾಮುಖ ವಲಯಗಳು ಜಾಗತಿಕ ನಾಯಕರಾಗುವ
           ಗುರಿಯನುನು ಹ�ಿಂದುವುದರ�ಿಂದಿಗೆ ಜಾಗತಿಕ ಮೇಕ್
           ಇನ್ ಇಿಂಡಿಯಾ ಉಪಕರಾಮಕೆ್ ಪರಾಧಾನಮಿಂತಿರಾ ಶಿರಾೇ
           ನರೇಿಂದರಾ ಮೇದಿ ಅವರು 2014 ಸೆಪಟಿಿಂಬರ್ 25,
           ರಿಂದು ವಿಜ್ಾನ ಭವನದಿಿಂದ ಚಾಲನ ನೇಡಿದರು.
        n  ಉತಾ್ಪದನಾ ವಲಯಕೆ್ ಹಚಿಚುನ ಒತುತು ನೇಡುವ
           ಅಗತ್ಯವನುನು ಗಮನದಲ್ಲಿಟುಟಿಕೆ�ಿಂಡು, ಪರಿಶಿೇಲನಯ
           ನಿಂತರ ಮೇಕ್ ಇನ್ ಇಿಂಡಿಯಾ 2.0 ರಲ್ಲಿ 15
           ಉತಾ್ಪದನಾ ವಲಯಗಳು ಮತುತು 12 ಸೆೇವಾ
           ವಲಯಗಳನುನು ಉಳಿಸಕೆ�ಳಳಿಲಾಗಿದೆ.
        "ಮೇಕ್ ಇನ್ ಇಂಡಯಾ" ಇನು್ನ ಮುಂದೆ ಜನಪ್್ರಯ
        ನುಡಗಟಾಟಿಗಿ ಉಳಿದಿಲಲಿ. ಈ "ಮೇಕ್ ಇನ್
        ಇಂಡಯಾ" ಔಪಚಾರಿಕ ಆಹಾವಾನವಲಲಿ. ಮೇಕ್ ಇನ್
        ಇಂಡಯಾ ನಮ್ಮ ಸಾಮ�ಹಿಕ ಜವಾಬಾದಿರಿಯಾಗಿದೆ.
        ನಾವೆಲಲಿರ� ಜವಾಬಾದಿರಿಯಿಂದ ಮುಂದೆ ಸಾಗಿದರ
        ಪ್ರಪಂಚದಾದ್ಯಂತದ ಜನರು ನಮ್ಮನು್ನ ಹುಡುಕಿಕ�ಂಡು
        ಇಲ್ಲಿಗೆ ಬರುತಾ್ತರ. ನಿೇವು ನನ್ನನು್ನ ನಂಬಿ.
        ನರೇಂದ್ರ ಮೇದಿ, ಪ್ರರಾನ ಮಂತ್್ರ.
                     94    ನದಿಗಳ ಜ್�ೇಡಣೆಯ ಆರಂಭ



         ಪ್ರತ್ ವಷಷಿ, ದೆೇಶದ ಮ�ರನೇ                                       n  2014 ರಲ್ಲಿ ಪರಾಧಾನಮಿಂತಿರಾ ನರೇಿಂದರಾ ಮೇದಿ
         ಒಂದು ಭಾಗದಷುಟಿ ಪ್ರದೆೇಶವು                                         ಅವರು ನಾಯಕತ್ವ ವಹಸಕೆ�ಿಂಡಾಗ, ಸೆಪಟಿಿಂಬರ್
         ಬರಗಾಲದಿಂದ ಬಾಧಿತವಾಗುತ್ತದೆ,                                       2014ರಲ್ಲಿ ನದಿಗಳ ಜೆ�ೇಡಣೆಗೆ ಸಿಂಬಿಂಧಿಸದ
         ಮತು್ತ ಸರಾಸರಿ 40 ದಶಲಕ್ಷ ಹಕಟಿೇರ್                                  ವಿಶೇರ ಸಮಿತಿಯನುನು ರಚಿಸಲಾಯತು ಮತುತು ಅದರ
                                                                         ಕೆಲಸವನುನು ತ್ವರಿತಗೆ�ಳಿಸಲು ಏಪರಾಲ್ 2015 ರಲ್ಲಿ
         ಗಳು ಪ್ರವಾಹಕಕೆ ಈಡಾಗುತ್ತವೆ. ಅಂತಹ
         ಅಸಮತ�ೇಲನವನು್ನ ತಗೆದುಹಾಕಿದರ,                                      ಕಾಯ್ಷಪಡೆಯನುನು ರಚಿಸಲಾಯತು. 44,605
                                                                         ಕೆ�ೇಟ್ ರ�.ಗಳ ವೆಚಚುದ ಮದಲ ನದಿ ಜೆ�ೇಡಣೆ
         ದೆೇಶದ ಅಗಾಧ ಜಲ ಸಂಪತು್ತ ವಿನಾಶದ                                    ಯೇಜನಯಾದ ಕೆನ್ ಬೆಟಾ್ವ ಲ್ಿಂಕ್ ಅನುನು 2021ರ
         ಕಥೆಯನು್ನ ಬರಯುವುದಿಲಲಿ,                                           ಡಿಸೆಿಂಬರ್ ನಲ್ಲಿ ಅನುಮೇದಿಸಲಾಯತು. 2022
         ಬದಲಾಗಿ ಅಭಿವೃದಿಧಾಯ ಕಥೆಯನು್ನ                                      ಜುಲೈ 31, ರವರಗೆ ಸುರಾರು 395 ಕೆ�ೇಟ್ ರ�.ವೆಚಚು
         ಬರಯುತ್ತದೆ. ಮಾಜಿ ಪ್ರರಾನಮಂತ್್ರ                                    ರಾಡಲಾಗಿದೆ. ಈ ಲ್ಿಂಕ್ ಪೂಣ್ಷಗೆ�ಿಂಡ ನಿಂತರ
         ಅಟಲ್ ಬಿಹಾರಿ ವಾಜಪೇಯಿ ಅವರು                                        ಮಧ್ಯಪರಾದೆೇಶ ಮತುತು ಉತತುರ ಪರಾದೆೇಶವು 10.62 ಲಕ್ಷ
                                                                         ಹಕೆಟಿೇರ್ ಪರಾದೆೇಶಕೆ್ ನೇರಾವರಿ ಒದಗಿಸಲ್ದೆ. 62 ಲಕ್ಷ
         ನದಿಗಳನು್ನ ಜ್�ೇಡಸುವ ಕನಸು
                                                                         ಜನರಿಗೆ ಕುಡಿಯುವ ನೇರಿನ ಸೌಲಭ್ಯ ದೆ�ರಕಲ್ದೆ.
         ಕಂಡದದಿರು, ಆದರ ನಾಯಕತವಾದ
                                                                         103 ಮಗಾವಾ್ಯಟ್ ಜಲವಿದು್ಯತ್ ಮತುತು 27
         ಬದಲಾವಣೆಯಂದಿಗೆ ಅದು                                               ಮಗಾವಾ್ಯಟ್ ಸೌರ ವಿದು್ಯತ್ ಉತಾ್ಪದನಾ ಸಾಮಥ್ಯ್ಷ
         ಸಥಾಗಿತಗೆ�ಂಡತು್ತ. ಈ ನಿಟ್ಟಿನಲ್ಲಿ, 30 ನದಿ                          ಸದ್ಧವಾಗಲ್ದೆ. ಇತರ ಐದು ನದಿ ಸಿಂಪಕ್ಷಗಳ ಕರಡು
         ಜ್�ೇಡಣೆಗೆ ಸಿದಧಾಪಡಸಬೆೇಕಾಗಿದೆ.                                    ಡಿಪಆರ್ ಅನುನು ಸದ್ಧಪಡಿಸಲಾಗಿದೆ.

        74  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 16-30, 2022
   71   72   73   74   75   76   77   78   79   80   81