Page 80 - NIS - Kannada,16-30 September,2022
P. 80

ಮುಖಪುಟ ಲೇಖನ
                      ನವ ಭಾರತದ ಸಂಕಲ್ಪ ಯಾತ್ರೆ
                                                                                99
       ಫಾಸ್್ಟ ಟಾ್ಯಗ್ ನೆ್ೆಂದ್ಗ ಹಣ

       ಮತುತಾ ಸಮಯದ ಉಳಿತಾಯ


       ರಾಷ್ಟ್ರೇಯ ಹದಾದೆರಿಗಳ ಟೆ�ೇಲ್ ಪಾಲಿಜಾಗಳಲ್ಲಿ
       ಉದದೆನಯ ಸರತಿ ಸಾಲುಗಳು, ನಗದು
       ವ್ಯವಹಾರದಲ್ಲಿ ಭರಾಷ್ಾಟಿಚಾರ ಮತುತು ವಿವಾದಗಳ
       ಶಿಂಕೆ ಗಮನದಲ್ಲಿಟುಟಿಕೆ�ಿಂಡು, ಸಕಾ್ಷರವು 2021
       ಫಬರಾವರಿ 15/16, ರ ಮಧ್ಯರಾತಿರಾಯಿಂದ ರಾಷ್ಟ್ರೇಯ
       ಹದಾದೆರಿಗಳ ಎಲಾಲಿ ಟೆ�ೇಲ್ ಪಾಲಿಜಾಗಳನುನು ಫಾಸ್ಟಿ
       ಟಾ್ಯಗ್ ರಾಗ್ಷ ಎಿಂದು ಘ�ೇಷ್ಸದೆ. ಎಲಾಲಿ
       ವಾಹನಗಳಲ್ಲಿ ಫಾಸ್ಟಿ ಟಾ್ಯಗ್ ಕಡಾ್ಡಯಗೆ�ಳಿಸುವುದರ
       ಜೆ�ತೆಗೆ, ಫಾಸ್ಟಿ ಟಾ್ಯಗ್ ಇಲಲಿದ  ವಾಹನವು ಟೆ�ೇಲ್
       ಪಾಲಿಜಾದಲ್ಲಿ ಬಿಂದರ, ಅನ್ವಯವಾಗುವ ಶುಲ್ದ
       ದುಪ್ಪಟುಟಿ ಪಾವತಿಸಬೆೇಕಾಗುತತುದೆ ಎಿಂದು ಕಾನ�ನು
       ರಾಡಲಾಗಿದೆ. ಈ ಸುಧಾರಣೆಯಿಂದ ಸಕಾರಾತ್ಮಕ
       ಪರಿಣಾಮಗಳು ಗೆ�ೇಚರಿಸುತಿತುವೆ.


        n  ಶೇ. 97ರರುಟಿ ವಾಹನಗಳು ಫಾಸ್ಟಿ ಟಾ್ಯಗ್
          ನ�ಿಂದಿಗೆ ಟೆ�ೇಲ್ ಪಾಲಿಜಾಗೆ ಬರುತತುವೆ.
        n  ರಾಚ್್ಷ 2022ರ ದತಾತುಿಂಶದ ಪರಾಕಾರ,
          ಬಾ್ಯಿಂಕುಗಳು ಒಟುಟಿ 5 ಕೆ�ೇಟ್ ಫಾಸ್ಟಿ ಟಾ್ಯಗ್
          ನೇಡಿವೆ.
        n  2021ರ ವರ್ಷದ ರೌಲ್ಯರಾಪನದ ಪರಾಕಾರ,
          ಫಾಸ್ಟಿ ಟಾ್ಯಗ್ ಬಳಕೆಯಿಂದಾಗಿ ವಾಷ್್ಷಕವಾಗಿ
          35 ಕೆ�ೇಟ್ ಲ್ೇಟರ್ ಇಿಂಧನವನುನು ಉಳಿಸಲಾಗಿದೆ.
        n  9.78 ಲಕ್ಷ ಟನ್ ಗ� ಹಚುಚು ಇಿಂಗಾಲದ
          ಡೆೈಆಕೆ್ಸಥೈಡ್ ಹ�ರಸ�ಸುವಿಕೆಯನುನು ಕಡಿಮ
          ರಾಡಲಾಗಿದೆ.

                       100    ಜಿಇಎಂ ಇಂದ ಪಾರದಶಷಿಕತ




                ದೆೇಶದಲ್ಲಿ ಸಕಾ್ಷರಿ ಖರಿೇದಿ ಪರಾಕ್ರಾಯಯಲ್ಲಿ ವಾ್ಯಪಕ ಭರಾಷ್ಾಟಿಚಾರ ನಡೆಯುತಿತುದದೆ ಹನನುಲಯಲ್ಲಿ, ಡಿಜಿಟಲ್ ಇಿಂಡಿಯಾದಡಿ
          ಸಕಾ್ಷರಿ ಇಲಾಖ್ಗಳ ಖರಿೇದಿಯನುನು ಭರಾಷ್ಾಟಿಚಾರ ಮುಕತುಗೆ�ಳಿಸಲು ಪರಾಧಾನಮಿಂತಿರಾ ನರೇಿಂದರಾ ಮೇದಿ ಅವರು 2016ರ ಆಗಸ್ಟಿ 9 ರಿಂದು
         ಸಕಾ್ಷರಿ ಇ-ರಾಕೆ್ಷಟ್ ತಾಣ (ಜಿಇಎಿಂ) ಪೂೇಟ್ಷಲ್ ಅನುನು ಪಾರಾರಿಂಭಿಸದರು. ಎಲಾಲಿ ಇಲಾಖ್ಗಳ ಸಕಾ್ಷರಿ ಖರಿೇದಿಯನುನು ಈ ಪೂೇಟ್ಷಲ್
                 ಮ�ಲಕ ರಾಡುವಿಂತೆ ಕಡಾ್ಡಯಗೆ�ಳಿಸಲಾಗಿದೆ. ಈಗ ಸಹಕಾರಿ ಸಿಂಘಗಳು ಸಹ ಈ ಪೂೇಟ್ಷಲ್ ಗೆ ಸೆೇರಿಕೆ�ಿಂಡಿವೆ.
         n  ಜಿಇಎಿಂನಲ್ಲಿ 49 ಲಕ್ಷ ರಾರಾಟಗಾರರಿಿಂದ 2.78 ಲಕ್ಷ ಕೆ�ೇಟ್ ರ�.ಗಳ ರೌಲ್ಯದ 54 ಲಕ್ಷ ಉತ್ಪನನುಗಳನುನು ಖರಿೇದಿಸಲಾಗಿದೆ. ಸುರಾರು
           ಒಿಂದು ಶತಕೆ�ೇಟ್ ಅಮರಿಕನ್ ಡಾಲರ್ ಹಣ ಉಳಿಸಲಾಗಿದೆ. ಜಿಇಎಿಂನಲ್ಲಿ ಸುರಾರು 62೦೦೦ ಸಕಾ್ಷರಿ ಖರಿೇದಿದಾರರು ಲಭ್ಯವಿದಾದೆರ.
           2021-22ರ ಆಥಿ್ಷಕ ವರ್ಷದಲ್ಲಿ ದಾಖಲಯ 1 ಲಕ್ಷ ಕೆ�ೇಟ್ ರ�.ಗಳ ಖರಿೇದಿಯನುನು ಇದರ ಮ�ಲಕ ರಾಡಲಾಗಿದೆ.


                                                     ಎಲಲಿರನ�್ನ ತಲುಪುವ ಗುರಿಯಂದಿಗೆ ಅಭಿವೃದಿಧಾ
       ...ಅಮೃತ ಯಾತ್ರ                                 ಹ�ಂದಿದ ಭಾರತದ ಕನಸನು್ನ ಸಾಕಾರಗೆ�ಳಿಸುವ
                                                     ಸನಿಹಕಕೆ ತಲುಪಲಾಗಿತ್್ತದೆ.








        78  ನ್್ಯ ಇೆಂಡಿಯಾ ಸಮಾಚಾರ    ಸೆಪ್ಟೆಂಬರ್ 16-30, 2022
   75   76   77   78   79   80   81   82   83   84   85