Page 2 - NIS Malayalam 16-28 February, 2026
P. 2
'ಮನ್ ಕ್ ಬಾತ್' | 130ನೇ ಸಂರ್ಕೆ (ಜನವರಿ 25, 2026)
್ತ
ಜನರ ಪಾಲ್ಗೊಳ್ಳುವಿಕ ಮತ್
ಸಾಮೂಹಿಕತೆಯ ಸ್ಫೂರ್ಣಾ:
ದೇಶದ ದೊಡ್ಡ ಶಕ್ ್ತ
ಅದು ಅಜಂಗಢವಾಗಿರಲಿ, ಅನಂತಪುರವಾಗಿರಲಿ ಅಥವಾ ದೇಶದ ಇನಾನಾವುದೇ ಸ್ಥಳವಾಗಿರಲಿ, ನಾಗರಿಕರು ಕತ್ತವ್ಯ
ಪ್ರಜ್ಞೆಯಂದಿಗೆ ಒಗ್ಗೂಡುತ್ತಿದಾದಾರೆ ಮತುತಿ ದ್ಡ್ಡ ಸಂಕಲ್ಪಗಳನುನಾ ಈಡೇರಿಸುತ್ತಿದಾದಾರೆ. ಸಾವ್ತಜನಿಕ ಸಹಭಾಗಿತ್ವ ಮತುತಿ
ಸಾಮ್ಹಿಕತೆಯ ಈ ಮನ್ೇಭಾವವು ದೇಶದ ದ್ಡ್ಡ ಶಕ್ತಿಯಾಗಿದ. 2026 ರ ತಮ್ಮ ಮೊದಲ 'ಮನ್ ಕ್ ಬಾತ್'
ಕಾಯ್ತಕ್ರಮದಲಿಲಿ, ಪ್ರಧಾನಮಂತ್್ರ ನರೆೇಂದ್ರ ಮೊೇದಿ ಅವರು ಪ್ರಜಾಪ್ರಭುತ್ವದಲಿಲಿ ಮತದಾನದ ಮಹತ್ವ, ಕೃತಕ ಬುದಿಧಿಮತೆತಿ,
ಸಿರಿಧಾನ್ಯಗಳು, ಭಾರತದ ಹಬ್ಬಗಳ ಸಂಸ್ಕೃತ್ ಮತುತಿ ನವ�ೇದ್ಯಮಗಳು ಸೇರಿದಂತೆ ಹಲವಾರು ವಿಷಯಗಳ ಬಗೆಗೂ
ಚರ್್ತಸಿದರು. ಪ್ರಮುಖ ಆಯದಾ ಭಾಗಗಳು ಇಲಿಲಿವ...
n ಯುವಕರು ಮತದಾರರಾಗಬೇಕು: 18 ವರ್ಷ ತುಂಬಿದ ಕೂಡಲೇ ಇಂದಿನ ಯುವಕರು ತಮ್ಮ ಅನುಭವಗಳ್ ಮತು್ ಜೇವನಶೈಲ್ಯಲ್ಲಿ
ಮತದಾರರಾಗಿ ನೂೇಂದಾಯಿಸಿಕೂಳ್ಳುವಂತೆ ನಾನು ನನ್ನ ಯುವ ಭಕ್್ಯ ಮನೂೇಭಾವವನು್ನ ಅಳವಡಿಸಿಕೂಂಡಿದಾದಾರ.
ಸ್ನೇಹಿತರಿಗೆ ಮನವಿ ಮಾಡುತೆ್ೇನ. ಇದು ಸಂವಿಧಾನವು ಪ್ರತಿಯೊಬ್ಬ n ಕುಟುಂಬದ ವರ್ಷ: ಭಾರತದ ಕುಟುಂಬ ವ್ಯವಸಥೆಯು ನಮ್ಮ
ನಾಗರಿಕನಂದ ನರಿೇಕ್ಷಿಸುವ ಕತ್ಷವ್ಯ ಪ್ರಜ್ಞೆಯನು್ನ ಪೂರೈಸುತ್ದೆ ಮತು್ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಪ್ರಪಂಚದಾದ್ಯಂತದ
ಭಾರತದ ಪ್ರಜಾಪ್ರಭುತ್ವವನು್ನ ಬಲಪಡಿಸುತ್ದೆ. ಅನೇಕ ದೆೇಶಗಳಲ್ಲಿ ಇದನು್ನ ಬಹಳ ಆಸಕ್್ಯಿಂದ ನೂೇಡಲಾಗುತ್ದೆ.
n ನವ�ೇದ್ಯಮಗಳು: ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ಅನೇಕ ದೆೇಶಗಳ್ ಈ ಕುಟುಂಬ ವ್ಯವಸಥೆಯನು್ನ ಹಚ್್ನ ಗೌರವದಿಂದ
ಸಾಟಾರ್್ಷ ಅಪ್ ಪರಿಸರ ವ್ಯವಸಥೆಯಾಗಿದೆ. ಈ ನವೂೇದ್ಯಮಗಳ್ ಪರಿಗಣಿಸುತ್ವ. ಯುಎಇ ಅಧ್ಯಕ್ಷರಾದ ಘನತೆವತ್ ಶೇಖ್
ಅಸಾಧಾರಣವಾಗಿವ; 10 ವರ್ಷಗಳ ಹಿಂದೆ ಊಹಿಸಲೂ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹಾ್ಯನ್ ಅವರು ಯುಎಇ
ಸಾಧ್ಯವಾಗದ ಕ್ೇತ್ರಗಳಲ್ಲಿ ಅವು ಕಲಸ ಮಾಡುತಿ್ವ. 2026 ಅನು್ನ ಕುಟುಂಬದ ವರ್ಷವಾಗಿ ಆಚರಿಸುತಿ್ದೆ ಎಂದು
n ಭಾರತ್ೇಯ ಉತ್ಪನನುಗಳು ಉನನುತ ಗುಣಮಟ್ಟದಾದಾಗಿರಬೇಕು: ಹೇಳಿದಾದಾರ.
ನಮ್ಮ ಮಂತ್ರವು ಗುಣಮಟಟಾ, ಗುಣಮಟಟಾ ಮತು್ ಗುಣಮಟಟಾ ಮಾತ್ರ n ಏಕ್ ಪ್ೇಡ್ ಮಾ ಕ ನಾಮ್: ಏಕ್ ಪೇಡ್ ಮಾ ಕ ನಾಮ್
ಆಗಿರಬೇಕು. ನನ್ನಗಿಂತ ಇಂದು ಉತ್ಮ ಗುಣಮಟಟಾದಾದಾಗಿರಬೇಕು. (ತಾಯಿಯ ಹಸರಲ್ಲಿ ಒಂದು ಗಿಡ) ಅಭಿಯಾನವನು್ನ ದೆೇಶಾದ್ಯಂತ
ನಾವು ತಯಾರಿಸುವ ಎಲಲಿದರ ಗುಣಮಟಟಾವನು್ನ ಸುಧಾರಿಸಲು ನಡಸಲಾಗುತಿ್ದೆ. ಲಕಾಂತರ ಜನರು ಈ ಅಭಿಯಾನಕ್ ಸೇರಿದಾದಾರ.
ಸಂಕಲ್ಪ ಮಾಡೂೇಣ. ಅದು ನಮ್ಮ ಜವಳಿ ಇರಲ್, ತಂತ್ರಜ್ಾನವೇ ಇದುವರಗೆ ದೆೇಶದಲ್ಲಿ 200 ಕೂೇಟಿಗೂ ಹಚು್ ಮರಗಳನು್ನ
ಆಗಿರಲ್ ಅಥವಾ ಎಲಕ್ಾರಾನಕ್ಸ್ ವಸು್ ಆಗಿರಲ್... ಪಾ್ಯಕೇಜಂಗ್ ಇರಲ್, ನಡಲಾಗಿದೆ. ಜನರು ಈಗ ಪರಿಸರ ಸಂರಕ್ಷಣೆಯ ಬಗೆಗೂ ಹಚು್
ಭಾರತಿೇಯ ಉತ್ಪನ್ನದ ಅಥ್ಷ 'ಉನ್ನತ ಗುಣಮಟಟಾ'ವಾಗಬೇಕು. ಜಾಗೃತರಾಗಿದಾದಾರ ಎಂಬುದನು್ನ ಇದು ತೊೇರಿಸುತ್ದೆ.
n ಜನರ ಭಾಗವಹಿಸುವಿಕ: ಅಜಂಗಢದಲ್ಲಿ, ಜನರು n ಶರೆೇ ಅನನು (ಸಿರಿಧಾನ್ಯಗಳು): ದೆೇಶದ ಜನರು ಶ್ರೇ ಅನ್ನವನು್ನ
ತಾಮಸಾ ನದಿಗೆ ಹೂಸ ಜೇವ ನೇಡಿದಾದಾರ ಮತು್ ನರಂತರ ಪ್ರೇತಿಯಿಂದ ಬಳೆಯುತಿ್ರುವುದನು್ನ ನೂೇಡಿ ನನಗೆ
ಅನಂತಪುರದಲ್ಲಿ, 10 ಜಲಾಶಯಗಳನು್ನ ಸಾವ್ಷಜನಕ ಸಂತೊೇರವಾಗಿದೆ. ನಾವು 2023 ಅನು್ನ ಸಿರಿಧಾನ್ಯ ವರ್ಷವಂದು
ಸಹಭಾಗಿತ್ವದಿಂದ ಪುನಶ್ೇತನಗೊಳಿಸಲಾಗಿದೆ. ಜನರು ಘ�ೇಷಿಸಿದದಾರೂ, ಇಂದಿಗೂ ಮೂರು ವರ್ಷಗಳ ನಂತರ, ದೆೇಶ ಮತು್
ಒಗೂಗೂಡಿ ಕತ್ಷವ್ಯ ಮನೂೇಭಾವದಿಂದ ದೊಡ್ಡ ಸಂಕಲ್ಪಗಳನು್ನ ಪ್ರಪಂಚದಲ್ಲಿ ಅದರ ಬಗೆಗೂ ಇರುವ ಉತಾಸ್ಹ ಮತು್ ಬದ್ಧತೆ ಬಹಳ
ಪೂಣ್ಷಗೊಳಿಸುತಿ್ರುವುದನು್ನ ನೂೇಡಿ ಬಹಳ ಸಂತೊೇರವಾಗುತ್ದೆ. ಉತೆ್ೇಜನಕ್ಾರಿಯಾಗಿದೆ.
ಸಾವ್ಷಜನಕ ಸಹಭಾಗಿತ್ವ ಮತು್ ಸಾಮೂಹಿಕ ಕ್ರಮದ ಈ n ಕೃತಕ ಬುದ್ಧಿಮತ್ತಿ ಜಗತುತಿ: ಭಾರತ ಕೃತಕ ಬುದಿ್ಧಮತೆ್ ಪರಿಣಾಮ
ಮನೂೇಭಾವವು ನಮ್ಮ ದೆೇಶದ ದೊಡ್ಡ ಶಕ್್ಯಾಗಿದೆ. ಶೃಂಗಸಭೆ ಫೆಬ್ರವರಿಯಲ್ಲಿ ನಡಯಲ್ದೆ. ಈ ಶೃಂಗಸಭೆಗಾಗಿ
n ಯೌವ್ವನ ಮತುತಿ ಭಕ್ತಿ: ಭಜನಗಳ್ ಮತು್ ಕ್ೇತ್ಷನಗಳ್ ಪ್ರಪಂಚದಾದ್ಯಂತದ ತಜ್ಞರು, ವಿಶೇರವಾಗಿ ತಂತ್ರಜ್ಾನ ಕ್ೇತ್ರದ ತಜ್ಞರು
ಶತಮಾನಗಳಿಂದ ನಮ್ಮ ಸಂಸ್ಕೃತಿಯ ಆತ್ಮವಾಗಿದೆ. ಈ ಭಕ್್ ಭಾರತಕ್ ಬರಲ್ದಾದಾರ. ಈ ಸಮ್ಮೇಳನವು ಕೃತಕ ಬುದಿ್ಧಮತೆ್ ಜಗತಿ್ನಲ್ಲಿ
ಗಿೇತೆಗಳನು್ನ ನಾವು ದೆೇವಾಲಯಗಳಲ್ಲಿ ಕೇಳಿದೆದಾೇವ. ಪ್ರತಿಯೊಂದು ಭಾರತದ ಪ್ರಗತಿ ಮತು್ ಸಾಧನಗಳನು್ನ ಪ್ರದಶ್ಷಸುತ್ದೆ.
ಪೇಳಿಗೆಯೂ ತನ್ನದೆೇ ಆದ ರಿೇತಿಯಲ್ಲಿ ಭಕ್್ಯ ಸಾ್ವದವನು್ನ
ಅನುಭವಿಸಿದೆ. ಇಂದಿನ ಪೇಳಿಗೆಯೂ ಅದುಭುತವಾದದದಾನು್ನ ಸಾಧಿಸುತಿ್ದೆ.
“ಮನ್ ಕ್ ಬಾತ್” ಕ್ಾಯ್ಷಕ್ರಮದ ಪೂಣ್ಷ
ಸಂಚ್ಕಯನು್ನ ಕೇಳಲು ಈ ಕೂ್ಯಆರ್
ಕೂೇಡ್ ಅನು್ನ ಸಾ್ಯಾನ್ ಮಾಡಿ.

