Page 13 - NIS Kannada 01-15 March 2022
P. 13
ಮ್ಖಪುಟ ಲೆೋಖನ
ಸಿತ್ೋ ಶಕ್ ತು
ಮಹಿಳ�ಯರ ಪ್ರಗತ್ಯಾಗದ� ರಾರಟ್ರದ ಪ್ರಗತ್ಯನುನು ಊಹಿಸಲೂ ಸಾಧ್ಯವಿಲಲಾ. ಸಕಾಟ್ರದ ಪ್ರಯತನುವು ಮಹಿಳ�ಯರ
ಉನನುತ್ಗ� ಮಾತ್ರ ಸಿ�ರ್ತವಾಗಿಲ. ಬದಲಿಗ� ಮಹಿಳ�ಯರ ನಾಯಕತವಿದಲಿಲಾ ಅಭಿವೃದ್ಧಗ� ಒತುತಿ ನ್�ರುವ
ಲಾ
ಮೂಲಕ ಮಾದರಿ ಬದಲಾವಣ�ಯಾಗಿದ�. ಕ��ಿಂದ್ರ ಸಕಾಟ್ರದ ಈ ಸಿಂವ��ದನಾಶಿ�ಲ ಚ್ಿಂತನ�ಯು ರಾಷ್ಟ್ರ�ಯ
ದಾ
ತಿ
ಲಾ
ಪ್ರಜ್�ಯನುನು ಮೂಡಿಸಿದಲದ� ಹ�ಣು್ಣ ಮಕಕೆಳು ಸಮಾಜದಲಿಲಾ ಸೂಕ ಸಾಥಾನ ಪಡ�ಯಲು ಅನುವು ಮಾಡಿಕ�ೂಟಿಟಾದ�.
ಇದರ ಪರಿಣಾಮವಾಗಿ ಮಹಿಳ�ಯರು ಸ��ನ�, ಸಾಟಾಟಟ್ಪ್, ಒಲಿಿಂಪಿಕ್ಸ್, ಸಿಂಶ�ೋ�ಧನ�ಯಿಿಂದ ಶಿಕ್ಷಣದವರ�ಗ�,
ವಿಜ್ಾನ, ರಾಜಕ�ಯ, ಉದ್ಯಮ ಮತುತಿ ಕ್ರ�ಡ�ಗಳವರ�ಗ� ಪ್ರತ್ಯಿಂದು ಕ��ತ್ರದಲೂಲಾ ತಮ್ಮ ಯಶ�ೋ�ಗಾಥ�ಯನುನು
ಬರ�ಯುತ್ತಿದಾದಾರ�. ಜಗತುತಿ ಅಿಂತರರಾಷ್ಟ್ರ�ಯ ಮಹಿಳಾ ದನವನುನು (ಮಾಚ್ಟ್ 8) ಆಚರಿಸುತ್ತಿರುವಾಗ, ನವ
ತಿ
ಭಾರತದಲಿಲಾ ಮಹಿಳಾ ಶಕತಿಯ ಆಕಾಿಂಕ�ಗಳು ಹ��ಗ� ಹ�ೂಸ ಎತರವನುನು ಪಡ�ಯುತ್ತಿವ� ಎಿಂಬುದನುನು ತ್ಳಿಯ�ಣ...
ಮಾತುಗಳು ಈಗ ಭಾರತದ ಅಮೃತ ಯಾತ�್ರಯಲಿಲಾ ನ್ಜವಾಗುತ್ತಿವ�.
ಈ
ಗಣರಾಜ�ೂ್ಯ�ತಸ್ವದ ಪರ��ಡ್ ಅನುನು ಮುನನುಡ�ಸುವ ಮೂಲಕ ಅಥವಾ
ಅತಾ್ಯಧುನ್ಕ ಯುದ್ಧವಿಮಾನ ರಫ��ಲ್ ಅನುನು ಹಾರಿಸುವ ಮೂಲಕ
ಅಥವಾ ಶತು್ರಗಳ ವಿರುದ್ಧದ ಯುದ್ಧದಲಿಲಾ ಭಾಗವಹಿಸುವ ಮೂಲಕ ಮಹಿಳ�ಯರು
ತಮ್ಮ ಅಸಿತಿತವಿವನುನು ಕಿಂರುಕ�ೂಳಳುಲು ಅಥವಾ ಜಗತ್ತಿನಲಿಲಾ ರಾರಟ್ರವು ಹ�ಮ್ಮಪರುವಿಂತ�
ಮಾರಲು ಸಕಾಟ್ರದ ನ್ರಿಂತರ ಪ್ರಯತನುದ ಫಲ ಕಾರಣವಾಗಿದ�. ದ��ಶದ ಆರ್ಟ್ಕ
ಪ್ರಗತ್ಯನುನು ಸಮಾನವಾಗಿ ಬ�ಿಂಬಲಿಸಲು ಕ್ರ�ಡ�ಗಳು ಅಥವಾ ಸವಿಯಿಂ-ಉದ�ೂ್ಯ�ಗ
ಅವಕಾಶಗಳ ಲಾಭವನುನು ಪಡ�ದುಕ�ೂಳುಳುವುದು, ಮಹಿಳಾ ಶಕತಿಯು ತಮ್ಮ ಪುರುರ
ಸಹವತ್ಟ್ಗಳ�ೊಿಂದಗ� ಹ�ಗಲಿಗ� ಹ�ಗಲು ಕ�ೂಟುಟಾ ನಡ�ಯುತ್ತಿದ�. ಸಮಾನ ಅವಕಾಶಗಳು
ಸಿಕಕೆರ� ಮನ�ಯಷ�ಟಾ� ಅಲ ಸಮೃದ್ಧ, ಹ�ಮ್ಮಯ ರಾರಟ್ರವನೂನು ಕಟಟಾಬಹುದು ಎಿಂಬುದನುನು
ಲಾ
ಮಹಿಳ�ಯರು ತಮ್ಮ ಜಾಣ�್ಮಯಿಿಂದ ಸಾಬಿ�ತುಪಡಿಸಿದಾದಾರ�.
ಅಿಂತರರಾಷ್ಟ್ರ�ಯ ಹಣಕಾಸು ನ್ಧಯ ವರದ ಪ್ರಕಾರ, ಉದ�ೂ್ಯ�ಗಿಗಳಲಿಲಾ
ಮಹಿಳ�ಯರ ಪಾಲು ಪುರುರರಷ�ಟಾ� ಮಟಟಾವನುನು ತಲುಪಿದರ� ಭಾರತದ ಜಡಿಪಿ ಶ��ಕಡಾ
27 ರರುಟಾ ಹ�ಚಾಚಿಗಬಹುದು. 50 ಪ್ರತ್ಶತ ನುರಿತ ಮಹಿಳ�ಯರು ಉದ�ೂ್ಯ�ಗಗಳಿಗ�
ಸ��ರಿದರ�, ಬ�ಳವಣಿಗ�ಯ ದರವು ವರಟ್ಕ�ಕೆ 1.5 ಪ್ರತ್ಶತದಿಂದ 9 ಪ್ರತ್ಶತದರುಟಾ
ಹ�ಚಾಚಿಗಬಹುದು. ನವಭಾರತದಲಿಲಾ ಮಹಿಳ�ಯರನುನು ಕಾರ್ಟ್ಕ ಬಲಕ�ಕೆ ಸ��ರಿಸುವ
ಅವಶ್ಯಕತ�ಯಿರುವುದರಿಿಂದ ಕ��ಿಂದ್ರ ಸಕಾಟ್ರ ನ್ರಿಂತರವಾಗಿ ಹ�ೂಸ ಉಪಕ್ರಮಗಳನುನು
ಕ�ೈಗ�ೂಳುಳುತ್ತಿದ�. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶಾವಿಸ್ ಮತುತಿ ಸಬ್ ಕಾ
ಪ್ರಯಾಸ್’ ಅಮೃತ ಮಹ�ೂ�ತಸ್ವದಲಿಲಾ ನವ ಭಾರತದ ದಕೂಸ್ಚ್ ಧ�್ಯ�ಯವಾಕ್ಯವಾಗಿದ�.
ಈ ಕತಟ್ವ್ಯ ಪ್ರಜ್�ಯಿಿಂದ ಕ�ೂ�ಟ್ಯಿಂತರ ದ��ಶವಾಸಿಗಳು ಸಮೃದ್ಧ ಮತುತಿ ಸುವಣಟ್
ಭಾರತಕ�ಕೆ ಅಡಿಪಾಯ ಹಾಕುತ್ತಿದಾದಾರ�.
ರಾರಟ್ರವು ನರ್್ಮಿಂದಾಗಿದ� ಮತುತಿ ನಾವು ರಾರಟ್ರದಿಂದಾಗಿ ಅಸಿತಿತವಿದಲಿಲಾದ�ದಾ�ವ�. ಈ
ಭಾವನ�ಯು ನವ ಭಾರತ ನ್ಮಾಟ್ಣದಲಿಲಾ ಜನರ ಪ�್ರ�ರಕ ಶಕತಿಯಾಗುತ್ತಿದ�. ಕ��ಿಂದ್ರ
ಸಕಾಟ್ರದ ಪ್ರಯತನುದಿಂದ ತಾರತಮ್ಯಕ�ಕೆ ಜಾಗವಿಲದ ವ್ಯವಸ�ಥಾ ನ್ಮಾಟ್ಣವಾಗುತ್ತಿದ�.
ಲಾ
ಸಮಾನತ� ಮತುತಿ ಸಾಮಾಜಕ ನಾ್ಯಯದ ತಳಹದ ಬಲಗ�ೂಳುಳುವ ಸಮಾಜ
ನ್ಮಾಟ್ಣವಾಗುತ್ತಿದ�.
ಮಹಿಳಾ ಸಬಲ್ೋಕರರ
ಹಿಿಂದ�, ಮಹಿಳಾ ಸಬಲಿ�ಕರಣದ ವಿರಯವು ಸಿಂಕುಚ್ತವಾಗಿತುತಿ ಮತುತಿ ಆಗಾಗ�ಗೆ
ಬರವರು ಮತುತಿ ಗಾ್ರರ್�ಣ ಮಹಿಳ�ಯರ ಕಲಾ್ಯಣವನುನು ಕಡ�ಗಣಿಸಲಾಯಿತು. ಆದರ�
ಕಳ�ದ ಕ�ಲವು ವರಟ್ಗಳಲಿಲಾ ಈ ಅಸಮತ�ೂ�ಲನ ಹ�ೂ�ಗಲಾಡಿಸಲು ಕ��ಿಂದ್ರ ಸರಕಾರ
ಶ್ರರ್ಸಿದ�. ಇಿಂದು ಪ್ರಥಮ ಬಾರಿಗ� ಗಾ್ಯಸ್ ಸಿಂಪಕಟ್ ಪಡ�ದು ಅರುಗ� ಮಾರುವಾಗ
ಹ�ೂಗ�ಯಿಿಂದ ಮುಕತಿ ಪಡ�ದ 9 ಕ�ೂ�ಟಿ ಬರ ಮಹಿಳ�ಯರ ಮಹಿಳಾ ಸಬಲಿ�ಕರಣದ
ನ್ಯೂ ಇಂಡಿಯಾ ಸಮಾಚಾರ ಮಾರ್ಚ್ 1-15, 2022 11