Page 15 - NIS - Kannada, 01-15 January 2023
P. 15
ಮುಖಪುಟ ಲೆೇಖನ
ಅಭಿವೃದಿಧಿ ಮತುತು ಪರಂಪರ
ಶಿ್ರೋ ಸೊೋಮನಾಥ
ದೆೋವಾಲಯದ ನವಿೋಕರಣ
ಶತಮಾನಗಳಿಂದಲ� ಮಾನವೇಯತೆಯ
ಮೌಲ್ಯಗಳಿಗೆ ಸಾಕ್ಷಿಯಾಗರುವ ಶಿ್ರೇ
ಸ�ೇಮನಾಥ ದೆೇವಾಲಯವು ಸತ್ಯವನುನು
ಅಸತ್ಯದಿಂದ ಸ�ೇಲ್ಸಲು ಸಾಧ್ಯವಲಲಿ ಮತುತು
ಭಯೇತಾ್ಪದನಯಂದ ನಂಬಿಕೆಯನುನು ಹತ್ತುಕ್ಲು
ಸಾಧ್ಯವಲಲಿ ಎಂದು ಜಗತ್ತುಗೆ ಸಾರುತತುಲೇ ಇದೆ.
ಇದನುನು ನಾಶಮಾಡಲು ನಡೆದ ಹಲವಾರು
ಪ್ರಯತನುಗಳ ಹ�ರತಾಗಯ�, ಸ�ೇಮನಾಥ
ದೆೇವಾಲಯವು ವನಾಶದ ವರುದದಾ ನಂಬಿಕೆಯು
ಸಾಧಿಸಿದ ವಜಯದ ಸಂಕೆೇತವಾಗದೆ.
ಇತ್ತುೇಚಿನ ವರ್ಷಗಳಲ್ಲಿ ಪಾ್ರರಂಭವಾದ
ಹ�ಸ ಯೇಜನಗಳು ಸ�ೇಮನಾಥ
ದೆೇವಾಲಯದ ಭವ್ಯತೆ ಮತುತು ದೆೈವಕತೆಯನುನು
ಹಚಿಚುಸಿವೆ, ಭಕತುರನುನು ಆಕಷ್್ಷಸುತ್ತುವೆ ಮತುತು
ಪ್ರವಾಸ�ೇದ್ಯಮದ ದೃಷ್ಟಿಯಂದ ಪ್ರಗತ್ಯ
ಹಾದಿಗೆ ಹ�ಸ ಆಯಾಮಗಳನುನು ಸೇರಿಸುತ್ತುವೆ.
n ಸಮ್ದ್ರ ದಶ್ಭನ ಪಥ: ಸ�ೇಮನಾಥದ
ಪಾ್ರಕೃತ್ಕ ಸೌಂದಯ್ಷವನುನು
ಗಮನದಲ್ಲಿಟುಟಿಕೆ�ಂಡು ಕೆೇಂದ್ರ ಸರಾ್ಷರದ
"ಪ್ರಸಾದ್" ಯೇಜನಯಡಿ ಇದನುನು
ನಮಿ್ಷಸಲಾಗದೆ. ಶಿ್ರೇ ಸ�ೇಮನಾಥ
ದೆೇವಸಾಥಾನದಿಂದ ತ್್ರವೆೇಣಿ ಸಂಗಮದವರಗೆ
ಸಮುದ್ರ ತ್ೇರದಲ್ಲಿ ನಮಿ್ಷಸಲಾದ ಈ
1.5 ಕ್ಲ�ೇಮಿೇಟರ್ ಉದದಾದ ಸಮುದ್ರ
ದಶ್ಷನ ಪಥವು ಸಮುದ್ರದ ಅಲಗಳನುನು
ತಡೆಯುತತುದೆ ಮತುತು ಶಿವನ ದಶ್ಷನಕೆ್ ಬರುವ
ಯಾತಾ್ರರ್್ಷಗಳೊಂದಿಗೆ ಅಲಗಳು ಸಂವಾದ
ನಡೆಸಲು ಅನುವು ಮಾಡಿಕೆ�ಡುತತುದೆ.
n ಗಿ್ರೋನಿ್ೋಲ್್ ಟೌನಿಶಿಪ್: ಮುಂದಿನ ದಿನಗಳಲ್ಲಿ ಗ್ರೇನಫೇಲ್ಲ್ ಟೌನಶಿಪ್
ನಮಿ್ಷಸಲಾಗುವುದು, ಇದರಲ್ಲಿ ಭಕತುರಿಗೆ ವಸತ್ ಸೌಕಯ್ಷಗಳು,
ಆಶ್ರಮಗಳು, ಮಠಗಳು, ಹ�ೇಟೆಲಗೆಳು ಮತುತು ವವಧ ರಾಜ್ಯಗಳ
ಕಟಟಿಡಗಳಿಗೆ ಸಥಾಳಾವರಾಶವದೆ. ಪ್ರವಾಸ�ೇದ್ಯಮ ಮಾಹಿತ್
ಕೆೇಂದ್ರ ಮತುತು ವಶವಾ ದಜ್್ಷಯ ವಸುತುಸಂಗ್ರಹಾಲಯವನ�ನು
ನಮಿ್ಷಸಲಾಗುವುದು.
n ಕೊ್ರಸ್ ಕಾಯಾ್ಭಚರಣೆಗಳು: ಸರಯ� ನದಿ ಮತುತು ಅದರ ರಾಟಗೆಳ
ಸುತತು ಮ�ಲಸೌಕಯ್ಷಗಳ ಅಭಿವೃದಿಧಿಗೆ ವಶೇರ ಗಮನ ನೇಡಲಾಗದೆ.
ಸರಯ� ನದಿಯಲ್ಲಿ ಕ�್ರಸಗೆಳು ಸಾಮಾನ್ಯವಾಗರುತತುವೆ.
n ಸಾಮುಟ್್ಭ ಸಿಟ್ ನಿವ್ಭಹಣೆ: ನಗರದ ಅಭಿವೃದಿಧಿಯು ಸೈಕಲ್ ಸವಾರರು
ಮತುತು ಪಾದಚಾರಿಗಳಿಗೆ ಸಾಕರುಟಿ ಸಥಾಳವನುನು ಸಂರಕ್ಷಿಸುವುದನುನು
ಖಚಿತಪಡಿಸುತತುದೆ. ಸಾಮೆಟ್್ಷ ಸಿಟ್ ಮ�ಲಸೌಕಯ್ಷಗಳ
ನರವನಂದ ಆಧುನಕ ರಿೇತ್ಯಲ್ಲಿ ಸಂಚಾರ ನವ್ಷಹಣೆಯನ�ನು
ಮಾಡಲಾಗುವುದು.
n ಉತತುರ ಪ್ರದೆೇಶ ಸುನನು ಸಂಟ್ರಲ್ ವಕ್ಫ ಮಂಡಳಿಗೆ ಅಯೇಧ್್ಯಯಲ್ಲಿ
ಮಸಿೇದಿ ನಮಿ್ಷಸಲು ಸರಾ್ಷರ 5 ಎಕರ ಭ�ಮಿ ನೇಡಿದೆ.
ನೊ್ಯ ಇಂಡಿಯಾ ಸಮಾಚಾರ ಜನವರಿ 1-15, 2023 13