Page 10 - NIS - Kannada, 01-15 January 2023
P. 10

ಮುಖಪುಟ ಲೆೇಖನ     ಅಭಿವೃದಿಧಿ ಮತುತು ಪರಂಪರ


        ಸರಾ್ಷರದ ಚಾಲನಗೆ ಉತೆತುೇಜನವನುನು ನೇಡುತ್ತುವೆ.
           ಇಂದು  ಭಾರತವು  ಸವಾದೆೇಶ  ದಶ್ಷನರಾ್ಗ  15  ಪ್ರವಾಸಿ
        ಸಕ�್ಯ್ಷಟಗೆಳನುನು  ಮಾಡುತ್ತುದೆ.  ಅದು  ರಾಮಾಯಣ  ಸಕ�್ಯ್ಷಟ್
        ಆಗರಲ್,  ಬೌದಧಿ  ಸಕ�್ಯ್ಷಟ್,  ಸ�ಫಿ  ಸಕ�್ಯ್ಷಟ್  ಅಥವಾ
        ತ್ೇಥ್ಷಂಕರ ಸಕ�್ಯ್ಷಟ್ ಆಗರಲ್, ಅಭಿವೃದಿಧಿ ಹ�ಂದಿದ ಭಾರತದ
        ದೃಷ್ಟಿಕೆ�ೇನವನುನು ಸಾರಾರಗೆ�ಳಿಸಲು ಪಾ್ರರಂಭಿಸಿದ ಉಪಕ್ರಮದಲ್ಲಿ
        ಸಂಸ್ಕೃತ್ಯನುನು  ಪ್ರಮುಖ  ಕೆ�ಂಡಿಯನಾನುಗ  ಮಾಡುವುದು  ಇದರ
        ಮುಖ್ಯ  ಗುರಿಯಾಗದೆ.  ದೆೇಶದ  ಸಾಂಸ್ಕೃತ್ಕ  ಸಥಾಳಗಳು  ವದೆೇಶಿ
        ಪ್ರವಾಸಿಗರಿಗೆ  ಆಕರ್ಷಕ  ತಾಣಗಳಾಗುತ್ತುವೆ.  ಇಂದು  ಭಾರತ್ೇಯ
        ತಾಣಗಳು  ಯುನಸ�್ೇ  ವಶವಾ  ಪರಂಪರಯ  ತಾಣಗಳಲ್ಲಿ  ಸಾಥಾನ
        ಪಡೆಯುತ್ತುವೆ. ವಸುತುಸಂಗ್ರಹಾಲಯಗಳನುನು ನಮಿ್ಷಸುವ ಮ�ಲಕ
        ಭಾರತವು ತನನು ಭವ್ಯ ಇತ್ಹಾಸವನುನು ಅರಿಯಲು ಪ್ರಯತ್ನುಸುತ್ತುದೆ.
        ಭಾರತವು  ಸಾವಾತಂತ್ರ್ಯ  ಹ�ೇರಾಟಗಾರರ  ಕಥೆಗಳನುನು  ಮುನನುಲಗೆ
        ತರಲು  ಅವರ  ತಾ್ಯಗದ  ಬಗೆಗೆ  ಜನರಿಗೆ  ಅರಿವು  ಮ�ಡಿಸಲು
        ಪ್ರಯತ್ನುಸುತ್ತುದೆ.  ಅದು  ಪ್ರಧಾನಮಂತ್್ರ  ಸಂಗ್ರಹಾಲಯ  ಆಗರಲ್
        ಅಥವಾ ನೇತಾಜ ಸುಭಾಷ್ ಚಂದ್ರ ಬ�ೇಸ್ ವಸುತುಸಂಗ್ರಹಾಲಯ,
        ಏಕತೆಯ  ಪ್ರತ್ಮ್,  ಅಥವಾ  ಜಲ್ಯನ್  ವಾಲಾಬಾಗ್  ಸಾಮೆರಕ
        ವಸುತುಸಂಗ್ರಹಾಲಯದ  ಪುನನ್ಷಮಾ್ಷಣ  ಆಗರಲ್  ಅಲ್ಲಿ  ನವ
        ಭಾರತವನುನು ನಮಿ್ಷಸಲಾಗುತ್ತುದೆ, ಇದರಲ್ಲಿ ಹ�ಸ ಚಿಂತನ ಮತುತು
        ಹಳೆಯ ಸಂಸ್ಕೃತ್ಯು ಮಿಳಿತಗೆ�ಂಡಿವೆ.

        ಭಾರತವು ಒಂದ್ ರಾಷಟ್ರಕ್್ಂತ ಮಿಗಿಲಾದ್ದ್; ಇದ್
        ಒಂದ್ ಸಂಸ್ಕೃತ್ ಮತ್ತಿ ಒಂದ್ ಚಿಂತನೆಯೊ ಆಗಿದೆ
           ಭಾರತಕೆ್  ಧಮ್ಷ  ಎಂದರ  ನಮಮೆ  ಕತ್ಷವ್ಯಗಳಿಗೆ  ನಮಮೆ
        ಸಾಮ�ಹಿಕ  ಬದಧಿತೆಯಾಗದೆ!  ನಮಮೆ  ಸಂಕಲ್ಪಗಳ  ಗುರಿ  ಲ�ೇಕ
        ಕಲಾ್ಯಣ ಮತುತು ಮನುಕುಲದ ಸೇವೆಯಾಗದೆ. ಜಾಗತ್ಕ ಮಟಟಿದಲ್ಲಿ
        ಯಶಸಿವಾಯಾದಾಗ      ಮಾತ್ರ   ರಾರಟ್ರದ   ಸಾಂಸ್ಕೃತ್ಕ   ವೆೈಭವ
        ಬೃಹತಾತುಗರುತತುದೆ. ಯಶಸಿ್ಸನ ಶಿಖರವನುನು ತಲುಪಲು, ರಾರಟ್ರವು ತನನು
        ಸಾಂಸ್ಕೃತ್ಕ ಉತುತುಂಗವನುನು ಮುಟುಟಿವುದು ಮತುತು ತನನು ಗುರುತ್ನ
        ಬಗೆಗೆ  ಹಮ್ಮೆಯಂದ  ತಲಯೆತ್ತು  ನಲುಲಿವುದು  ಸಹ  ಅಗತ್ಯವಾಗದೆ.            ಇಂದು ಮತೆ�ತುಮ್ಮೆ, ಸಾವಾತಂತ್ರ್ಯದ
        ಇದರಲ್ಲಿ ಆಜಾದಿ ರಾ ಅಮೃತ ರಾಲದ ಭಾರತವು 'ಗುಲಾಮಗರಿಯ
        ಮನಸಿಥಾತ್ಯಂದ  ಮುಕ್ತು'  ಮತುತು  'ತನನು  ಪರಂಪರಯ  ಬಗೆಗೆ                ಈ ಅಮೃತ ರಾಲದಲ್ಲಿ 'ಅಮರ್
        ಹಮ್ಮೆ'  ಒಳಗೆ�ಂಡಿರುವ  ಪಂಚ  ಪಾ್ರಣಕೆ್  ಕರ  ನೇಡಿತು.  ಇಂದು            ಆವಂತ್ರಾ' ಭಾರತದ ಸಾಂಸ್ಕೃತ್ಕ
        ಅಯೇಧ್್ಯಯಲ್ಲಿ  ಭವ್ಯ  ರಾಮ  ಮಂದಿರ  ನಮಾ್ಷಣ  ರಾಯ್ಷ
        ಭರದಿಂದ  ಸಾಗುತ್ತುದೆ.  ರಾಶಿಯಲ್ಲಿರುವ  ವಶವಾನಾಥ  ಧಾಮ                  ಅಮರತವಾವನುನು ಸಾರುತ್ತುದೆ.
        ಭಾರತದ  ಸಾಂಸ್ಕೃತ್ಕ  ರಾಜಧಾನಯ  ಹಮ್ಮೆಯನುನು  ಹಚಿಚುಸುತ್ತುದೆ.           ಸಾವರಾರು ವರ್ಷಗಳಿಂದ
        ಸ�ೇಮನಾಥದಲ್ಲಿ  ಅಭಿವೃದಿಧಿ  ರಾಮಗಾರಿಗಳು  ಹ�ಸ  ದಾಖಲ
        ಬರಯುತ್ತುವೆ.  ಉತತುರಾಖಂಡದ  ಕೆೇದಾರನಾಥ,  ಬದರಿನಾಥ                     ಭಾರತ್ೇಯ ಸಂಸ್ಕೃತ್ಯ ಕೆೇಂದ್ರ
        ತ್ೇಥ್ಷಕ್ಷೆೇತ್ರದಲ್ಲಿ   ಅಭಿವೃದಿಧಿಯ   ಹ�ಸ   ಅಧಾ್ಯಯಗಳನುನು            ಬಿಂದುವಾಗದದಾ ಉಜಜೆಯನಯು
        ಬರಯಲಾಗುತ್ತುದೆ.
           ಸಾವಾತಂತ್ರ್ಯದ  ನಂತರ  ಮದಲ  ಬಾರಿಗೆ,  ಚಾರ್  ಧಾರ್                  ಮತೆ�ತುಮ್ಮೆ ಭಾರತದ ಭವ್ಯತೆಯ
        ಯೇಜನಯ  ಮ�ಲಕ  ಸವ್ಷಋತು  ರಸತುಗಳಿಂದ  ಚಾರ್  ಧಾರ್                      ಹ�ಸ ಯುಗಕೆ್ ನಾಂದಿ ಹಾಡುತ್ತುದೆ.
        ನ�ಂದಿಗೆ  ಸಂಪಕ್ಷ  ಕಲ್್ಪಸಲಾಗುತ್ತುದೆ.  ಇದು  ಮಾತ್ರವಲಲಿದೆ
        ಕತಾ್ಷಪು್ಷರ  ಸಾಹಿಬ್  ರಾರಿಡಾರ್  ರಾಯ್ಷರ�ಪಕೆ್  ಬಂದಿದೆ                - ನರೇಂದ್ರ ಮೇದಿ,
        ಮತುತು  ಹೇಮಕುಂಡ್  ಸಾಹಿಬ್  ಗೆ  ರ�ೇಪ್ವಾೇ  ಮ�ಲಕ  ಸಂಪಕ್ಷ              ಪ್ರಧಾನಮಂತ್್ರ
        ಕಲ್್ಪಸಲಾಗುತ್ತುದೆ.  ಅಂತೆಯೆೇ,  ಸವಾದೆೇಶ  ದಶ್ಷನ  ಮತುತು  ಪ್ರಸಾದ್
        ಯೇಜನಗಳು ದೆೇಶದಾದ್ಯಂತ ರಾರಟ್ರದ ಅನೇಕ ಶ್ರದಾಧಿ ಕೆೇಂದ್ರಗಳ
        ವೆೈಭವವನುನು ಮರುಸಾಥಾಪಿಸುತ್ತುವೆ.

         8   ನ್ಯೂ ಇಂಡಿಯಾ ಸಮಾಚಾರ   ಜನವರಿ 1-15, 2023
   5   6   7   8   9   10   11   12   13   14   15