Page 12 - NIS - Kannada, 01-15 January 2023
P. 12
ಮುಖಪುಟ ಲೆೇಖನ ಅಭಿವೃದಿಧಿ ಮತುತು ಪರಂಪರ
ಹಿೇಗೆ ಹೇಳಬೇರಾಯತು? ಇದನುನು ಹೇಳುವ ಅಗತ್ಯ
ಏನತುತು ಎಂದರ, ನಮಮೆ ದೆೇಶವನುನು ಗುಲಾಮಗರಿಯ
ಮನಸಿಥಾತ್ಯು ಹಿಡಿದಿಟುಟಿಕೆ�ಂಡಿದುದಾ, ಕೆಲವು ಜನರಿಗೆ
ಪ್ರಗತ್ಯ ಪ್ರತ್ಯಂದು ಕೆಲಸವೂ ಅಪರಾಧದಂತೆ
ತೆ�ೇರುತತುದೆ.
ಇಲ್ಲಿ ಪ್ರಗತ್ಯ ಕೆಲಸವನುನು ಗುಲಾಮಗರಿಯ
ತಕ್ಡಿಯಂದ ತ�ಗಲಾಗುತತುದೆ. ಅದರಾ್ಗಯೆೇ
ನಮಮೆ ನಂಬಿಕೆಯ ಸಥಾಳಗಳ ಅಭಿವೃದಿಧಿಯ ಬಗೆಗೆ ನಾವು
ದಿೇಘ್ಷರಾಲದವರಗೆ ದೆವಾೇರದ ಭಾವನ ಹ�ಂದಿದೆದಾವು.
ಹ�ರ ದೆೇಶಗಳ ಸಂಸ್ಕೃತ್ಗೆ ಸಂಬಂಧಿಸಿದ ಸಥಾಳಗಳನುನು
ಹ�ಗಳುವುದರಲ್ಲಿ ಈ ಜನರಿಗೆ ದಣಿವಾಗುವುದಿಲಲಿ.
ಭಾರತವು ಒಂದು ರಾರಟ್ರಮಾತ್ರವಲಲಿದೆ,
ಒಂದು ಶ್ರೇರ್ಠ ಪರಂಪರ, ಸೈದಾಧಿಂತ್ಕ
ಕೆೇಂದ್ರ ಮತುತು ಸಂಸ್ಕೃತ್ಯ ಧಾರಯಾಗದೆ.
ಭಾರತವು ಒಂದು ಚಿಂತನಯಾಗದೆ -
ಇದು 'ವಸುಧ್ೈವ ಕುಟುಂಬಕಂ' ಬಗೆಗೆ
ಮಾತನಾಡುತತುದೆ. ಭಾರತವು ಇತರರ
ನರಟಿದಲ್ಲಿ ತನನು ಏಳಿಗೆಯ ಕನಸು
ರಾಣುವುದಿಲಲಿ. ಭಾರತವು ತನ�ನುಂದಿಗೆ
ಇಡಿೇ ಮನುಕುಲದ ಮತುತು ಇಡಿೇ
ಪ್ರಪಂಚದ ಕಲಾ್ಯಣವನುನು ಬಯಸುತತುದೆ.
ಆದದಾರಿಂದಲೇ, ಕೆನಡಾ ಅಥವಾ ಇನಾನುವುದೆೇ
ದೆೇಶದಲ್ಲಿ ಭಾರತ್ೇಯ ಸಂಸ್ಕೃತ್ಗೆ
ಮಿೇಸಲಾದ ಸನಾತನ ದೆೇವಾಲಯವು
ನಮಾ್ಷಣವಾದಾಗ, ಅದು ಆ ದೆೇಶದ
ಮೌಲ್ಯಗಳನುನು ಶಿ್ರೇಮಂತಗೆ�ಳಿಸುತತುದೆ.
- ನರೇಂದ್ರ ಮೇದಿ, ಪ್ರಧಾನಮಂತ್್ರ
ಆದರ ಭಾರತದಲ್ಲಿ ಈ ರಿೇತ್ಯ ಕೆಲಸವನುನು ಕ್ೇಳಾಗ ಹವಾಮಾನ ಪರಿಸಿಥಾತ್ಗಳನುನು ಎದುರಿಸಿದವು. ದಶಕಗಳಿಂದಲ�
ರಾಣಲಾಯತು. ಇದಕೆ್ ರಾರಣ ಒಂದೆೇ ಒಂದು - ನಮಮೆ ಇರುವ ಆಧಾ್ಯತ್ಮೆಕ ಕೆೇಂದ್ರಗಳ ಈ ಸಿಥಾತ್ಯಂದಾಗ ಈ ಸಥಾಳಗಳಿಗೆ
ಸಂಸ್ಕೃತ್ಯ ಬಗೆಗನ ಕ್ೇಳರಿಮ್, ನಮಮೆ ನಂಬಿಕೆಯ ಭೆೇಟ್ ನೇಡುವುದು ಜೇವನದ ಅತ್ಯಂತ ಕರಟಿಕರವಾದ
ಸಥಾಳಗಳ ಮ್ೇಲ್ನ ಅಪನಂಬಿಕೆ ಮತುತು ನಮಮೆ ಪರಂಪರಯ ಪ್ರಯಾಣಗಳಾದವು.
ಬಗೆಗನ ದೆವಾೇರ. ಸಾವಾತಂತಾ್ರ್ಯನಂತರ ಸ�ೇಮನಾಥ ಮಂದಿರ
ನಮಾ್ಷಣದ ಸಂದಭ್ಷದಲ್ಲಿ ಏನಾಯತು ಎಂಬುದು ಅಭಿವೃದಿಧಿಗೆ ಹೊಸ ಅವಕಾಶಗಳು, ಹೊಸ ಗ್ರ್ತ್
ನಮಗೆಲಲಿರಿಗ� ತ್ಳಿದಿದೆ. ಇದಾದ ನಂತರ, ರಾಮಮಂದಿರ ಈ ಶ್ರದಾಧಿ ಕೆೇಂದ್ರಗಳು ಕೆೇವಲ ರಚನಗಳು ಮಾತ್ರವಲಲಿದೆ
ನಮಾ್ಷಣದ ಇತ್ಹಾಸದ ಬಗೆಗೆಯ� ನಮಗೆ ಚೆನಾನುಗ ಭಾರತಕೆ್ ಸಂಜೇವನಯಾಗವೆ, ಅವು 'ಪಾ್ರಣವಾಯು' ಇದದಾಂತೆ.
ತ್ಳಿದಿದೆ. "ವಾಸತುವವಾಗ, ಗುಲಾಮಗರಿಯ ಮನಸಿಥಾತ್ಯು ಅವುಗಳು ನಮಗೆ ಶಕ್ತುಕೆೇಂದ್ರವಾಗದುದಾ, ಅವು ಅತ್ಯಂತ ಕರಟಿಕರ
ನಮಮೆ ಪವತ್ರ ಪೂಜಾ ಸಥಾಳಗಳನುನು ಶಿರ್ಲಾವಸಥಾಗೆ ಸಂದಭ್ಷಗಳಲ್ಲಿಯ� ನಮಮೆನುನು ಜೇವಂತವಾಗಡುತತುವೆ. ಕಳೆದ
ತಂದವು. ನಮಮೆ ದೆೇವಾಲಯಗಳು ನ�ರಾರು ಪ್ರತ್ಕ�ಲ ಕೆಲವು ವರ್ಷಗಳಲ್ಲಿ ಈ ಚಿಂತನಯಂದಿಗೆ, ದಿೇರಾ್ಷವಧಿಯ
10 ನ್ಯೂ ಇಂಡಿಯಾ ಸಮಾಚಾರ ಜನವರಿ 1-15, 2023