Page 9 - NIS - Kannada, 01-15 January 2023
P. 9
ಮುಖಪುಟ ಲೆೇಖನ
ಅಭಿವೃದಿಧಿ ಮತುತು ಪರಂಪರ
2023 ನೇ ವರ್ಷವು ಸಮೃದಧಿ ನವ ಭಾರತದ ಆಗಮನದೆ�ಂದಿಗೆ ಪಾ್ರರಂಭವಾಗುತತುದೆ. ನವ
ಭಾರತವು ತನನು ಸಾಂಸ್ಕೃತ್ಕ ಪರಂಪರಯ ಬಗೆಗೆ ಹಮ್ಮೆಪಡುತತುದೆ, ವತ್ಷಮಾನದಲ್ಲಿ ವೆೇಗವಧ್ಷಕವಾಗ
ರಾಯ್ಷನವ್ಷಹಿಸಲು ತನನು ಭವ್ಯವಾದ ಇತ್ಹಾಸವನುನು ಸಂಯೇಜಸುತ್ತುದೆ, ಅದರ ಮ್ೇಲ ಭವರ್ಯದ
ಸಮೃದಧಿ ಪ್ರಯಾಣವನುನು ಬರಯಲಾಗುತ್ತುದೆ. ಕೆಂಪು ಕೆ�ೇಟೆಯ ಪಾ್ರಂಗಣದಿಂದ ಭಾರತದ ಪರಂಪರಯ
ಬಗೆಗೆ ಹಮ್ಮೆ ಪಡುವ ಬಗೆಗೆ ಪ್ರಧಾನಯವರು ಮಾಡಿದ ಸಂಕಲ್ಪವು ನರವೆೇರುತ್ತುದುದಾ, ನವಭಾರತದಲ್ಲಿ
ಹ�ಸ ಚಿಂತನ ಮ�ಡುತ್ತುದೆ. ಸಾಂಸ್ಕೃತ್ಕ ಪರಂಪರಯು ಅಭಿವೃದಿಧಿ ಹ�ಂದಿದ ರಾರಟ್ರವಾಗಲು ಭಾರತದ
ಸಂಕಲ್ಪದ ಪ್ರಮುಖ ಅಂಶವಾಗದೆ. ಭಾರತವು ತನನು ಅದುಭುತ ಗತರಾಲದ ಬಗೆಗೆ ಹಮ್ಮೆಯಂದ ಬಿೇಗುತಾತು
ಭವರ್ಯವನುನು ಎದುರು ನ�ೇಡುತ್ತುದೆ. ಯಾವುದೆೇ ರಾರಟ್ರದ ಯಶಸು್ಸ ಅದರ ಸಾಂಸ್ಕೃತ್ಕ ಪರಂಪರಯಲ್ಲಿ
ಪ್ರತ್ಫಲ್ಸುವ ರಾರಣ, ನಮಮೆ ಸಾಂಸ್ಕೃತ್ಕ ಪರಂಪರಯ ಶಿ್ರೇಮಂತ್ಕೆಯು ರಾರಟ್ರದ ಜೇವನಾಡಿಯಾಗದೆ.
ಹ�ಸ ವರ್ಷದ ಮದಲ ಸಂಚಿಕೆಯಲ್ಲಿ, ಅಮೃತ ರಾಲದಲ್ಲಿ ಅಭಿವೃದಿಧಿ ಹ�ಂದಿದ ಭಾರತದ ಕನಸನುನು
ನನಸಾಗಸಲು ಭಾರತವು ತನನು ಸಾಂಸ್ಕೃತ್ಕ ಪರಂಪರ ಮತುತು ಹಮ್ಮೆಗೆ ಹೇಗೆ ಭವ್ಯತೆಯನುನು ತರುತ್ತುದೆ
ಎಂದು ತ್ಳಿಯೇಣ.
ಭಾ ರತ ಕಳೆದು ಹ�ೇದ ಗೌರವವನುನು
ಮರಳಿ ಪಡೆಯಲು ಶ್ರಮಿಸುತ್ತುದೆ.
ಸಾಂಸ್ಕೃತ್ಕ
ಪರಂಪರಯು
ಒಗಗೆಟಟಿನುನು ಮಾತ್ರವಲಲಿದೆ ರಾಷ್ಟ್ರೇಯ
ಏಕತೆ ಅಥವಾ ನಾಗರಿಕ ಕತ್ಷವ್ಯದ ಪ್ರಜ್ಞೆಯನುನು
ಉತೆತುೇಜಸುತತುದೆ. ಇದು ರಾರಟ್ರವನುನು ಮಾತ್ರವಲಲಿದೆ
ಜಗತತುನುನು ಭಾರತದೆ�ಂದಿಗೆ ಸಂಪಕ್್ಷಸುವ
ಬಲವಾದ ಕೆ�ಂಡಿಯಾಗದೆ. ಪ್ರಧಾನಮಂತ್್ರ
ನರೇಂದ್ರ ಮೇದಿಯವರ ನೇತೃತವಾದಲ್ಲಿ ಸಾಂಸ್ಕೃತ್ಕ
ಪರಂಪರಯನುನು ಸಂರಕ್ಷಿಸುವುದು ಮತುತು ನಮಮೆ
ಪರಂಪರ ಮತುತು ಕಲಾಕೃತ್ಗಳಿಗೆ ಜಾಗತ್ಕ ಮನನುಣೆ
ನೇಡುವುದು ವೆೇಗವನುನು ಪಡೆದುಕೆ�ಂಡಿದೆ.
ಅಯೇಧ್್ಯಯಲ್ಲಿ ರಾಮಮಂದಿರ ನಮಾ್ಷಣ,
ರಾಶಿಯಲ್ಲಿ ಬಾಬಾ ವಶವಾನಾಥ ರಾರಿಡಾರ್,
ಉಜಜೆಯನಯಲ್ಲಿ ಮಹಾರಾಲ ಲ�ೇಕ ರಾರಿಡಾರ್,
ಹಿಮಾಲಯದ ಕೆೇದಾರನಾಥ ಧಾಮದ ಪುನರಭಿವೃದಿಧಿ,
ಚಾರ್ ಧಾರ್ ಗೆ ವಶವಾ ದಜ್್ಷಯ ರಸತುಗಳು, ಸಿಖ್ ಪವತ್ರ
ಸಥಾಳ ಡೆೇರಾ ಬಾಬಾ ನಾನಕ್ ಕತಾ್ಷಪು್ಷರ ಸಾಹಿಬ್
ರಾರಿಡಾರ್ ಇಂತಹ ಅಸಂಖಾ್ಯತ ಉಪಕ್ರಮಗಳು
ದೆೇಶದ ಸಾಂಸ್ಕೃತ್ಕ ಹಮ್ಮೆಯನುನು ಮರುಸಾಥಾಪಿಸುವ
ನೊ್ಯ ಇಂಡಿಯಾ ಸಮಾಚಾರ ಜನವರಿ 1-15, 2023 7