Page 6 - NIS Kannada 16-31 Jan, 2026
P. 6

ಸುದಿ್ ತ್ಣುಕುಗಳು















                          ಪ್ರಥಮ ಪರಿಷಕಾಕೃತ ಜೆನ್ ಝೋ (ಜೆನ್ ಝೆಡ್) ಅಂಚೆ ಕಚೆೋರಿ
                          ಅನಾವರಣಗೊಳಿಸಿದ  ಭಾರತೋಯ ಅಂಚೆ ಇಲಾಖೆ
                          ಭಾರತದಲ್ಲೆ ಅಿಂಚೆ ಕಚೆೀರಿಗಳ ಚಿತ್ರಣವು ಸಿಂಪೂಣ್ಷ ಬದಲಾಗುತಿತುದೆ. GenZ ಪೂೀಸ್್ಟ ಆಫೀಸ್ ಈ ಬದಲಾವಣೆಯ
                          ನಿಟಿ್ಟನಲ್ಲೆ ಒಿಂದು ಪ್ರಮುಖ ನಿದಶ್ಷನವಾಗಿದೆ, ಅಲ್ಲೆ ಅಿಂಚೆ ಸೆೀವಗಳ್ ಯುವಜನರಿಗೆ ರೊೀಮಾಿಂಚಕ ಮತುತು ಆಕರ್ಷಕ
                          ಅನುಭವವಾಗಿ ಮಾಪ್ಷಟಿ್ಟವ. ಇಲ್ಲೆ, ವಿದಾ್ಯಥಿ್ಷಗಳ್ ಪತ್ರಗಳ್, ಪಾಸೆ್ಷಲ್ ಗಳ್ ಮತುತು ಸಿ್ಪೀರ್ ಪೂೀಸ್್ಟ ನಿಂತಹ ಸೆೀವಗಳನುನು
                          ಪಡೆಯುವುದು ಮಾತ್ರವಲಲೆದೆ, ಉಚಿತ ವೈ-ಫೆೈ ಮತುತು ಕೂ್ಯಆರ್ ಕೊೀರ್ ಆಧಾರಿತ ಬುಕಿಂಗ್ ಮೂಲಕ ಡಿಜಿಟಲ್
                          ಪ್ರಪಿಂಚದೊಿಂದಿಗೆ ಸಿಂಪಕ್ಷತರಾಗಬಹುದು. ಕೆಫೆ ಶೈಲ್ಯ ಒಳಾಿಂಗಣ, ಕೂ್ಯಆರ್ ಕೊೀರ್ ಪಾವತಿಗಳ್ ಮತುತು ಆಧುನಿಕ
                          ಸೌಲಭ್ಯಗಳೊಿಂದಿಗೆ, ಭಾರತಿೀಯ ಅಿಂಚೆ ವಿಭಾಗವು ಜನ್ ಝೀ ಅಿಂಚೆ ಕಚೆೀರಿಯ ಮೂಲಕ ಯುವಜನರ ಭಾಷೆ ಮತುತು
                          ಅಗತ್ಯಗಳನುನು ಅರ್ಷಮಾಡಿಕೊಳ್ಳುವ ಮೂಲಕ ಹೊಸ ಯುಗಮಾನಕೆಕೆ ಹೊಿಂದಿಕೊಳ್ಳುತಿತುದೆ.
                            ದೆೀಶಾದ್ಯಿಂತದ ಕಾಲ್ೀಜು ಆವರಣಗಳಲ್ಲೆ ಆಧುನಿಕ, ಜನ್ ಝೀ ಧ್ಯೀಯದ ಅಿಂಚೆ ಕಚೆೀರಿಗಳನುನು ತೆರೆಯುವ
                          ಯೊೀಜನಯನುನು ಸಕಾ್ಷರ ಪಾ್ರರಿಂಭಿಸಿದೆ. ಐಐಟಿ ದೆಹಲ್ಯಲ್ಲೆ ಅಿಂತಹ ಮದಲ ಅಿಂಚೆ ಕಚೆೀರಿಯನುನು ತೆರೆಯಲಾಗಿದುದಾ,
                          ವಿದಾ್ಯಥಿ್ಷಗಳಗೆ ವೈ-ಫೆೈ, ಕೂ್ಯಆರ್ ಕೊೀರ್ ಆಧಾರಿತ ಬುಕಿಂಗ್, ಗಾ್ರಫಟಿ ಕಲ್ ಮತುತು ಸಾಮೆರ್್ಷ ಸೆೀವಗಳನುನು ನಿೀಡುತತುದೆ.
                          ಈ ಉಪಕ್ರಮವು ಯುವಜನರನುನು ಅಿಂಚೆ ಸೆೀವಗಳೊಿಂದಿಗೆ ಹೊಸ ಮತುತು ರೊೀಮಾಿಂಚಕಾರಿ ರಿೀತಿಯಲ್ಲೆ ಸಿಂಪಕ್ಷಸುತಿತುದೆ.
                          ಆಧುನಿಕ ಸೌಲಭ್ಯಗಳನುನು ಹೊಿಂದಿರುವ ಈ ಹೊಸ ಅಿಂಚೆ ಕಚೆೀರಿಗಳನುನು ಈಗಾಗಲ್ೀ ದೆಹಲ್ ವಿಶ್ವವಿದಾ್ಯಲಯ, ಐಐಟಿ
                          ಗಾಿಂಧಿನಗರ ಮತುತು ಏಮ್ಸ್-ವಿಜಯಪುರದಿಂತಹ ಸಿಂಸೆಥೆಗಳಲ್ಲೆ ತೆರೆಯಲಾಗಿದೆ. ರ್ೀಘ್ರದಲ್ಲೆೀ, ಇನೂನು 46 ಕಾಲ್ೀಜು ಕಾ್ಯಿಂಪಸ್
                          ಗಳ್ ಸಿಂಪ್ರದಾಯ ಮತುತು ತಿಂತ್ರಜ್ಾನವನುನು ತಡೆರಹಿತವಾಗಿ ಬರೆಸುವ ಅಿಂಚೆ ಕಚೆೀರಿಗಳನುನು ಹೊಿಂದಿರುತತುವ.

                                            ್
        ಕಂಪು ರಸ್್ತಗಳು, ಹಸಿರು ಉದೆೋಶ: ಭಾರತದ ಮೊದಲ ಟೋಬಲ್-ಟಾಪ್ ಕಂಪು ಗುರುತ್
                                                       ಭಾರತದಲ್ಲೆ ಹೆದಾದಾರಿ ಜಾಲದ ತ್ವರಿತ ವಿಸತುರಣೆಯೊಿಂದಿಗೆ, ರಸೆತು ಸಾರಿಗೆ ಮತುತು
                                                       ಹೆದಾದಾರಿ ಸಚಿವಾಲಯದ ಮಾಗ್ಷದಶ್ಷನದಲ್ಲೆ ಭಾರತಿೀಯ ರಾಷ್ಟ್ೀಯ
                                                       ಹೆದಾದಾರಿ ಪಾ್ರಧಿಕಾರ (ಎನ್ಎಚ್ಎಐ) ಮೂಲಸೌಕಯ್ಷ ಅಭಿವೃದಿಧಿಯನುನು
                                                       ಮರುವಾ್ಯಖಾ್ಯನಿಸುತಿತುದೆ. ಮಧ್ಯಪ್ರದೆೀಶದ ವಿೀರಾಿಂಗಣ ದುಗಾ್ಷವತಿ ಹುಲ್
                                                       ಮಿೀಸಲು ಪ್ರದೆೀಶದ ಸೂಕ್ಷಷ್ಮ ಅರಣ್ಯ ಮತುತು ಘಾರ್ ಪ್ರದೆೀಶದ ಮೂಲಕ
                                                       ಹಾದುಹೊೀಗುವ ರಾಷ್ಟ್ೀಯ ಹೆದಾದಾರಿ -45ರ ಸುಮಾರು 12 ಕಲ್ೂೀಮಿೀಟರ್
                                                       ವಾ್ಯಪತುಯ 25 ಸಮಪ್ಷತ ಪಾ್ರಣಿಗಳಗಾಗಿರುವ ಕೆಳಸೆೀತುವಗಳಲ್ಲೆ 'ಟ್ೀಬಲ್-
                                                       ಟಾಪ್ ರೆರ್ ಮಾಕ್ಷಿಂಗ್' ಮಾಡಿದುದಾ, ಇದು ಸುರಕ್ಷತಾ ಉಪಕ್ರಮವು
                                                       ರಸೆತು ಎಿಂಜಿನಿಯರಿಿಂಗ್ ಮಾನವ ಸುರಕ್ಷತೆ, ವನ್ಯಜಿೀವಿ ಸಿಂರಕ್ಷಣೆ ಮತುತು
                                                       ಪರಿಸರ ಸಿಂರಕ್ಷಣೆಯ ನಡುವ ಯಾವುದೆೀ ಅಿಂಶದಲ್ಲೆ ರಾಜಿ ಮಾಡಿಕೊಳಳುದೆ
                                                       ಹೆೀಗೆ ಸಮತೊೀಲನವನುನು ಸಾಧಿಸಬಹುದು ಎಿಂಬುದನುನು ತೊೀರಿಸುತತುದೆ.
                                                       ಎನ್ಎಚ್ಎಐನ ಈ ಉಪಕ್ರಮದೊಿಂದಿಗೆ, ರಾಷ್ಟ್ೀಯ ಹೆದಾದಾರಿ 45 ರ ಈ
                                                       ವಿಭಾಗವು ದೆೀಶದ ಮದಲ ವನ್ಯಜಿೀವಿ-ಸುರಕ್ಷಿತ ಹೆದಾದಾರಿಯಾಗಿದೆ. ದುಬೈನ
                                                       ಶೀಖ್ ಜಾಯೆದ್ ರಸೆತುಯಿಂದ ಸೂಫೂತಿ್ಷ ಪಡೆದ ಎನ್ಎಚ್ಎಐ ರಾಷ್ಟ್ೀಯ
                                                       ಹೆದಾದಾರಿಯಲ್ಲೆ ಭಾರತದ ಮದಲ 'ಟ್ೀಬಲ್-ಟಾಪ್ ರೆರ್ ಮಾಕ್ಷಿಂಗ್' ಅನುನು
                                                       ಜಾರಿಗೆ ತಿಂದಿದೆ. ಗೊತುತುಪಡಿಸಿದ ಅಪಾಯಕಾರಿ ವಲಯಗಳಲ್ಲೆ ರಸೆತುಯ
                                                       ಮ್ೀಲ್ 5 ಮಿಮಿೀ ದಪ್ಪದ, ಬಿಸಿಯಾಗಿ ಅನ್ವಯಸಿದ ರಮೀ್ಷಪಾಲೆಸಿ್ಟಕ್ ಕೆಿಂಪು
                                                       ಮ್ೀಲ್ಮೈ ಪದರವನುನು ಹಾಕಲಾಗಿದೆ. ಗಾಢ ಕೆಿಂಪು ಬಣಣುವು ಚಾಲಕರು ವೀಗ-
                                                       ನಿಬ್ಷಿಂಧಿತ ಮತುತು ವನ್ಯಜಿೀವಿ ಸೂಕ್ಷಷ್ಮ ಕಾರಿಡಾರ್ ಗೆ ಪ್ರವೀರ್ಸುತಿತುದಾದಾರೆ ಎಿಂದು
                                                       ತಕ್ಷಣ ಎಚಚುರಿಸುತತುದೆ. ಸ್ವಲ್ಪ ಎತತುರಿಸಿದ ಮ್ೀಲ್ಮೈ ಸೂಕ್ಷಷ್ಮ ಸ್ಪಶ್ಷ ಮತುತು ಶ್ರವಣ
                                                       ಸೂಚನಯನುನು ಒದಗಿಸುತತುದೆ, ಅನಾನುಕೂಲವಿಲಲೆದೆ ಅರವಾ ಹಠಾತ್ ಬ್ರೀಕ್
                                                       ಹಾಕುವ ಅಗತ್ಯವಿಲಲೆದೆ ಸಾ್ವಭಾವಿಕವಾಗಿ ತಮಮೆ ವೀಗವನುನು ಕಡಿಮ್ ಮಾಡಲು
                                                       ಚಾಲಕರನುನು ಉತೆತುೀಜಿಸುತತುದೆ.
         4  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2026
   1   2   3   4   5   6   7   8   9   10   11