Page 18 - NIS Kannada September 01-15, 2022
P. 18
ಮುಖಪುಟ ಲೋಖನ
ÓÝÌñÜíñÜŠ é¨Ü 75 ÊÜÐÜìWÜÙÜá
ಭಾರತಕ್ ಸಾವಾತಂತ್ರ್ಯ ಬಂದ್ 75 ವಷ್್ಣಗಳು
ಸಂದ ಶ್ರ ಸಂದರ್ಣದಲ್ಲಿ ಪ್ರಧಾನಿ ನರೇಂದ್ರ
ಮೇದಿ ಅವರ್ 9ನೇ ಬಾರಿಗೆ ಕಂಪು ಕೊೇಟೆಯ
ಪಾ್ರಂಗರದಿಂದ ದೆೇಶವನ್ನುದೆದಿೇಶಿಸಿ ಮಾಡಿದ
ಭಾಷ್ರವು ಭಾರತದ ಅಭಿವೃದಿಧಿ ಪಯರ ಮತ್ತು
ದೆೇಶದಲ್ಲಿ ಸಾಮೊಹಿಕ ಪ್ರಜ್ಞೆಯ ಪುನರ್ತಾಥಾನದ
ಶಕ್ತುಯನ್ನು ಎತಿತು ತೊೇರಿಸಿತ್. ದೆೇಶವನ್ನು ಅಮೃತ
ಕಾಲದಲ್ಲಿ 'ಪಂಚಪಾ್ರರ' ಗಳೊಂದಿಗೆ ಅಭಿವೃದಿಧಿ
ಹೊಂದಿದ ರಾಷ್ಟ್ರವನಾನುಗಿ ಮಾಡ್ವ ತಮ್ಮ
ದೃಢ ಸಂಕಲ್ಪವನ್ನು ಅವರ್ ಪ್ರದಶಿ್ಣಸಿದರ್.
ಲೆೊೇಕಕಲಾಯೆರ ಮತ್ತು ಸಾವ್ಣಜನಿಕ ಕಲಾಯೆರದ
ಚಿಂತನಯ, ಗ್ಲಾಮಗಿರಿಯಿಂದ ಮ್ಕತುವಾದ, ನಮ್ಮ
ಪರಂಪರಯ ಬಗೆಗೆ ಹಮ್ಮ ಪಡ್ವ ಮತ್ತು ಅಭಿವೃದಿಧಿ
ಹೊಂದಿದ ಭಾರತವನ್ನು ನಿಮಿ್ಣಸಲ್ ಪ್ರತಿಯಬ್ಬ
ನಾಗರಿಕನ್ ಏಕತ ಮತ್ತು ಒಗಗೆಟಿಟಿನಿಂದ ಕತ್ಣವಯೆ
ಪಥದಲ್ಲಿ ನಡಯ್ವ ಉನನುತ ಸಂಕಲ್ಪದೆೊಂದಿಗೆ
ಮ್ನನುಡಯ್ವುದಾಗಿ ಪುನರ್ಚ್ಚರಿಸಿದರ್.
1-15, 2022
16 ನ್ಯೂ ಇಂಡಿಯಾ ಸಮಾಚಾರ ಸೆಪ್ಟಂಬರ್ಸೆಪ್ಟಂಬರ್ 1-15, 2022
ನ್ಯೂ ಇಂಡಿಯಾ ಸಮಾಚಾರ