Page 20 - NIS Kannada September 01-15, 2022
P. 20

ಮುಖಪುಟ ಲೋಖನ
       ÓÝÌñÜíñÜŠ é¨Ü 75 ÊÜÐÜìWÜÙÜá





         ರಾಷ್ಟ್ದ ಮಹಾನ್ ವಿರೀರರಿಗೆ ನಮನ...

        ಸ�ಯಮಿ ಮುಳುಗದ ಬಿ್ರಟಿಷ್ ಸಾಮಾ್ರಜ್ಯದ ಆಳಿ್ವಕಯನುನು
        ಕ�ನೆಗೆ�ಳಿಸಿದ ತನನು ಅಸಾಧಾರಣ ಶಕತು ಮತುತು ಸಾಮಥ್ಯಮಿಗಳನುನು ರಾಷಟ್ರವು
        ಅನುಭವಿಸುವಂತ ಮಾಡಿದರು. ಮಹಾನ್ ಸಾ್ವತಂತ್ರ್ಯ ಹ�ೇರಾಟಗಾರರನುನು
        ಪ್ರಧಾನ ಮೇದಿಯವರು ಈ ಅಮೃತ ವಷಮಿದಲ್್ಲ ಸ್ಮರಿಸಿದರು.


















            ಸಾವಾತಂತ್ರ್ಯ ಸಂಗಾ್ರಮದಲ್ಲಿ, ದಾಸಯೆದ ಪೂರ್ಣ ಕಾಲಘಟಟಿ
           ಸಂಪೂರ್ಣವಾಗಿ ಸಂಘಷ್್ಣದಲ್ಲಿಯೇ ಸಾಗಿತ್. ನೊರಾರ್
           ವಷ್್ಣಗಳವರಗೆ ಗ್ಲಾಮಗಿರಿಯ ವಿರ್ದಧಿ ನಿರಂತರ ಹೊೇರಾಟ
           ಮಾಡದ, ಜಿೇವನ ಮ್ಡಿಪಾಗಿಡದ, ಯಾತನ ಅನ್ರವಿಸದ,
           ತಾಯೆಗ ಮಾಡದ ಭಾರತದ ಯಾವುದೆೇ ಮೊಲೆಯೊ ಇರಲ್ಲಲಿ,
           ಇಂದ್ ದೆೇಶವಾಸಿಗಳಾದ ನಮಗೆಲಾಲಿ ಅಂತಹ ಮಹಾಪುರ್ಷ್ರನ್ನು,
           ತಾಯೆಗಿಗಳನ್ನು, ಬಲ್ದಾನಿಗಳನ್ನು ಸ್ಮರಿಸಿ, ನಮಿಸ್ವ ಅವಕಾಶ
           ದೆೊರತಿದೆ.
            ನಾವಲಾಲಿ ದೆೇಶವಾಸಿಗಳು, ಕತ್ಣವಯೆದ ಹಾದಿಯಲ್ಲಿ ತಮ್ಮ ಜಿೇವನವನ್ನು
           ಮ್ಡಿಪಾಗಿಟಿಟಿದದಿ ಮಹಾತಾ್ಮ ಗಾಂಧಿೇಜಿ ಅವರಿಗೆ, ನೇತಾಜಿ ಸ್ಭಾಷ್
           ಚಂದ್ರ ಬೆೊೇಸ್ ಅವರಿಗೆ, ಬಾಬಾ ಸಾಹೇಬ್ ಅಂಬೆೇಡ್ರ್ ಅವರಿಗೆ,
           ವಿೇರ ಸಾವಕ್ಣರ್ ಅವರಿಗೆ ಕೃತಜ್ಞರಾಗಿದೆದಿೇವ.
            ಮಂಗಲಪಾಂಡ, ತಾತಾಯೆ ಟೆೊೇಪ, ರಗತ್ ಸಿಂಗ್, ಸ್ಖದೆೇವ್, ರಾಜಗ್ರ್,
           ಚಂದ್ರಶೇಖರ ಆಜಾದ್, ಅಸಾಫೂಕ್ ಉಲಾಲಿ ಖಾನ್, ರಾಮ್ ಪ್ರಸಾದ್
           ಬಿಸಿ್ಮಲಾಲಿರಂತಹ  ಅಸಂಖಾಯೆತ ಕಾ್ರಂತಿಕಾರಿಗಳಿಗೆ ದೆೇಶ ಕೃತಜ್ಞವಾಗಿದೆ.
           ಇವರಲೊಲಿ ಆಂಗಲಿರ ಆಡಳಿತದ ಅಡಿಪಾಯವನನುೇ ಅಲ್ಗಾಡಿಸಿದದಿರ್.        ಸಾವಾತಂತ್ರ್ಯ ಹೊೇರಾಟದ ಸಮಯದಲ್ಲಿ
           ಈ ರಾಷ್ಟ್ರವು ರಾಣಿ ಲಕ್ಷಿಷ್ೇಬಾಯಿ, ಝಲ್ರಿ ಬಾಯ್, ದ್ಗಾ್ಣ ಭಾಭಿ,
                                                                    ನಾರಾಯರ ಗ್ರ್, ಸಾವಾಮಿ ವಿವೇಕಾನಂದ,
           ರಾಣಿ ಗೆೈಡಿನಿಲಿಯ್, ರಾಣಿ ಚೆನನುಮ್ಮ, ಬೆೇಗಂ ಹಜರತ್ ಮಹಲ್, ವೇಲೊ
           ನಾಚಿಯಾರ್ ರಂತಹ ವಿೇರನಾರಿಯರಿಗೊ ಕೃತಜ್ಞವಾಗಿದೆ. ಭಾರತದ ನಾರಿ     ಮಹಷ್್ಣ ಅರಬಿಂದೆೊೇ, ಗ್ರ್ದೆೇವ
           ಶಕ್ತು ಏನಂಬ್ದನ್ನು ಇವರ್ ತೊೇರಿಸಿಕೊಟಿಟಿದಾದಿರ.                ರವಿೇಂದ್ರನಾಥ ಠಾಕೊರರಂತಹ ಅನೇಕ
            ತಾಯೆಗದ ಔನನುತಯೆವನ್ನು ಸಾಧಿಸಿದ ಇಂತಹ ಅಸಂಖಾಯೆತ ವಿೇರಾಂಗನಯರನ್ನು   ಮಹಾನ್ ವಯೆಕ್ತುಗಳು ಭಾರತದ ಮೊಲೆ
           ಸ್ಮರಿಸ್ವಾಗ ಪ್ರತಿೇ ಭಾರತಿೇಯರ್ ಹಮ್ಮಪಡ್ತಾತುರ.                ಮೊಲೆಗಳಲ್ಲಿ ಮತ್ತು ಪ್ರತಿ ಹಳಿ್ಳಗಳಲ್ಲಿ ಜನರ
            ಸಾವಾತಂತ್ರ್ಯದ ಸಂಗಾ್ರಮದ ಹೊೇರಾಟದಲ್ಲಿ, ನಂತರ ದೆೇಶ ಕಟ್ಟಿವಲ್ಲಿ
                                                                    ಅಂತಃಪ್ರಜ್ಞೆಯನ್ನು ಜಾಗೃತಗೆೊಳಿಸಿದ್ದಿ ಮತ್ತು
           ದ್ಡಿದ, ಡಾ. ರಾಜೆೇಂದ್ರ ಪ್ರಸಾದ್, ಜವಾಹರಲಾಲ್  ನಹರೊ,
           ಸದಾ್ಣರ್ ವಲಲಿರ ಬಾಯಿ ಪಟೆೇಲ್, ಶಾಯೆಮಾ ಪ್ರಸಾದ್ ಮ್ಖಜಿ್ಣ,       ಅದನ್ನು ಜಿೇವಂತವಾಗಿರಿಸಿದ್ದಿ ದೆೇಶದ
           ಲಾಲ್ ಬಹಾದೊದಿರ್ ಶಾಸಿರಾ, ದಿೇನದಯಾಳ್ ಉಪಾಧಾಯೆಯ,               ಸೌಭಾಗಯೆ.
           ಜಯಪ್ರಕಾಶ್ ನಾರಾಯಣ್, ರಾಮ ಮನೊೇಹರ್ ಲೆೊೇಹಿಯಾ,                 -ನರರೀೆಂದ್ರ ಮರೀದ್, ಪ್ರಧಾನ ಮೆಂತಿ್ರ
           ಆಚಾಯ್ಣ ವಿನೊೇಭಾ ಭಾವ, ನಾನಾಜಿ ದೆೇಶಮ್ಖ್, ಸ್ಬ್ರಹ್ಮರಯೆ
           ಭಾರತಿಯವರಂತಹ ಅಸಂಖಾಯೆತ ಮಹಾಪುರ್ಷ್ರಿಗೆ ಇಂದ್ ನಮನ
           ಸಲ್ಲಿಸ್ವ ಅವಕಾಶ ನಮ್ಮದಾಗಿದೆ.



        18 ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022
   15   16   17   18   19   20   21   22   23   24   25