Page 13 - NIS Kannada January 16-31,2023
P. 13

ರಾಷ್ಟ್ರ
                                                                                        ವಿೋರ ಬಾಲ ದ್ವಸ್















           ದೆೋಶದಾದ್ಯಂತ ನಡದ                                    ಡಿಸಂಬರ್ 26 ಅನುನು 'ವಿೋರ ಬಾಲ
                                                              ದ್ವಸ್' ಎಂದು ಘ�ೋಷ್ಸಲಾಗಿದೆ
           ವಿವಿಧ ಕಾಯ್ಥಕ್ರಮಗಳು                                 ಪ್ರಧಾನಮಂತ್್ರ  ನರೋಂದ್ರ  ಮೋದ್  ಅವರು  ಜನವರಿ  9,

             ದೆೋಶದಾದ್ಯಂತ ಕಾಯ್ತಕ್ರಮಗಳು ನಡೆದವು, ಗಣ್ಯರು          2022 ರಂದು ಗುರು ಶಿ್ರೋ ಗೊೋಬಿಂದ್ ಸ್ಂಗ್ ಅವರ ಪ್ರಕಾಶ್
             ಸಾಹಿಬಾಜಾದಗಳ  ಜಿೋವನ  ಮತುತು  ತಾ್ಯಗದ  ಬಗೆಗೆ         ಪವ್ಥದಲ್ಲಿ  ಸಾಹಿಬಾಜಾದಾ  ಜೊೋರಾವರ್  ಸ್ಂಗ್  ಜಿ  ಮತುತು
             ಸಂದೆೋಶಗಳನುನು ನಿೋಡಿದರು.                           ಸಾಹಿಬಾಜಾದಾ ಫತೋ ಸ್ಂಗ್ ಜಿ ಅವರ ಗೌರವಾರ್ಥ ಡಿಸಂಬರ್
              ಸಾಹಿಬಾಜಾದಗಳ  ಆದಶ್ತಪಾ್ರಯ  ಶೌಯ್ತದ  ಬಗೆಗೆ          26 ಅನುನು "ವಿೋರ ಬಾಲ ದ್ವಸ್" ಎಂದು ಘ�ೋಷ್ಸ್ದರು. ಈ
             ನಾಗರಿಕರಿಗೆ,  ವಿಶೋಷವಾಗಿ  ಚಿಕಕೆ  ಮಕಕೆಳಿಗೆ  ತಿಳಿಸಲು   ದ್ನ ಸಾಹಿಬಾಜಾದಾ ಜೊೋರಾವರ್ ಸ್ಂಗ್ ಜಿ ಮತುತು ಸಾಹಿಬಾಜಾದಾ
                                                              ಫತೋ ಸ್ಂಗ್ ಜಿ ಅವರನುನು ಜಿೋವಂತ ಸಮಾರ್ ಮಾಡಿದ ನಂತರ
             ಮತುತು  ಶಿಕ್ಷಣ  ನಿೋಡಲು  ದೆೋಶಾದ್ಯಂತ  ಸಂವಾದಾತ್ಮಕ    ಹುತಾತ್ಮರಾದರು.  ಈ  ಮಹಾನ್  ಬಾಲಕರಿಬ್ಬರೂ  ಧಾಮಿ್ಥಕ
             ಮತುತು     ಭಾಗವಹಿಸುವ       ಕಾಯ್ತಕ್ರಮಗಳನುನು        ತತವಾಗಳಿಂದ   ವಿಮುಖರಾಗುವ     ಬದಲು     ಮರಣವನುನು
             ಆಯೋಜಿಸಲಾಯಿತು.                                    ಆರಿಸ್ಕೂಂಡರು.  ಮಾತಾ  ಗುಜಿ್ರ,  ಶಿ್ರೋ  ಗುರು  ಗೊೋಬಿಂದ್
              ದೆೋಶದಾದ್ಯಂತ  ಶಾಲಾ-ಕಾಲೋಜುಗಳಲ್ಲಿ  ರಸಪ್ರಶನು,       ಸ್ಂಗ್ ಜಿ ಮತುತು ನಾಲವಾರು ಸಾಹಿಬಾಜಾದಾಗಳ ಶೌಯ್ಥ ಮತುತು
             ಪ್ರಬಂಧ ಸ್ಪಧ್ತಗಳು, ಕಿರುಚಿತ್ರ ಪ್ರದಶ್ತನಗಳು ಮತುತು    ಆದಶ್ಥಗಳು  ಲಕಾಂತರ  ಜನರಿಗೆ  ಶಕ್ತುಯನುನು  ನೋಡುತತುವ.
             ವಿಶೋಷ ಅಧಿವೋಶನಗಳು ನಡೆದವು.                         ಅವರು  ಅನಾ್ಯಯಕಕೆ  ಎಂದೂ  ತಲೆಬಾಗಲ್ಲಲಿ.  ಅವರು
              ಸಾವ್ತಜನಿಕ  ಸಥಾಳಗಳಾದ  ರೈಲ್ವ  ನಿಲಾದುಣಗಳು,         ಅಂತಗ್ಥತ  ಮತುತು  ಸಾಮರಸ್ಯದ  ಜಗತತುನುನು  ಬಯಸ್ದರು.
             ಪಟೂ್ರೋಲ್ ಬಂಕ್ ಗಳು ಮತುತು ವಿಮಾನ ನಿಲಾದುಣಗಳಲ್ಲಿ      ಹಚು್ಚ  ಹಚು್ಚ  ಜನರು  ಅವನ  ಬಗೆಗೆ  ತ್ಳಿದುಕೂಳುಳುವುದು
             ಸಾಹಿಬಾಜಾದಾಗಳ  ತಾ್ಯಗವನುನು  ಆಧರಿಸಿದ  ಡಿಜಿಟಲ್       ಅನವಾಯ್ಥವಾಗಿದೆ.
             ಪ್ರದಶ್ತನವನುನು ನಡೆಸಲಾಯಿತು.                        "ರಾಷಟ್ ಮದಲು" ಮಂತ್ರ: ಗುರು
                                                              ಗೊೋಬಿಂದ್ ಸ್ಂಗ್ ಜಿ ಅವರ ದೃಢ ಸಂಕಲ್ಪ

                                                              "ವ್ಯಕ್ತುಗಿಂತ  ಸ್ದಾಧಿಂತ  ದೊಡ್ದು,  ಸ್ಧಾಧಿಂತಕ್ಕೆಂತ  ರಾಷಟ್
                                                              ದೊಡ್ದು"; "ರಾಷಟ್ ಮದಲು" ಎಂಬ ಈ ಮಂತ್ರವು ಗುರು
                                                              ಗೊೋಬಿಂದ್ ಸ್ಂಗ್ ಜಿಯವರ ದೃಢ ಸಂಕಲ್ಪವಾಗಿತುತು. ಅವರು
                                                              ಬಾಲ್ಯದಲ್ಲಿದಾದಿಗ, ರಾಷಟ್ ಧಮ್ಥವನುನು ರಕ್ಷಿಸಲು ದೊಡ್ ತಾ್ಯಗ
                                                              ಬೋಕೋ ಎಂಬ ಪ್ರಶನು ಉದ್ಭವಿಸ್ತು. "ಇಂದು ನನಗಿಂತ ದೊಡ್ವರು
                                                              ಯಾರು?  ನೋನು  ತಾ್ಯಗವನುನು  ಮಾಡು"  ಎಂದು  ಅವರು
                                                              ತಮ್ಮ  ತಂದೆಯನುನು  ಕೋಳಿದರು,  ಅವರು  ತಂದೆಯಾದಾಗ,
           ಈ ಐತ್ಹಾಸ್ಕ ಸಮಾರಂಭದಲ್ಲಿ ಪ್ರಧಾನ                      ರಾಷಟ್ದ  ಸಲುವಾಗಿ  ತಮ್ಮ  ಮಕಕೆಳನುನು  ತಾ್ಯಗಮಾಡಲು
                                                              ಹಿಂಜರಿಯಲ್ಲಲಿ. “ಚಾರ್ ಮುಯ್ ತೂ ಕಾ್ಯ ಹುವಾ, ಜಿೋವತ್
           ನರೋಂದ್ರ ಮೋದ್ ಭಾಗವಹಿಸ್ದದಿರು                         ಕೈಯ್ ಹಜಾರ್" ಎಂದು ತನನು ಮಕಕೆಳನುನು ಬಲ್ದಾನ ಮಾಡಿದ
               ಪ್ರಧಾನಿ  ನರೋಂದ್ರ  ಮೋದಿಯವರು  ಸರಿಸುಮಾರು          ನಂತರ  ಅವರು  ತನನು  ಸಹಚರರಿಗೆ  ಹೋಳಿದರು.  ಅಂದರ,
              3,000 ಮಕಕೆಳ ಪರಸಂಚಲನದ ನೆೋತೃತ್ವ ವಹಿಸಿದದುರು.       ನನನು  ನಾಲವಾರು  ಮಕಕೆಳು  ಸತತುರ  ಏನಂತ?  ನನನು  ಸಾವಿರಾರು
               300  ಬಾಲ  ಕಿೋತ್ತನಿಗಳ  "ಶಾಬಾದ್  ಕಿೋತ್ತನ್"       ಸಹಚರರು ಮತುತು ಸಾವಿರಾರು ದೆೋಶವಾಸ್ಗಳು ನನನು ಮಕಕೆಳು.
              ಕಾಯ್ತಕ್ರಮದಲೂಲಿ ಪ್ರಧಾನಿ ಮೋದಿ ಭಾಗವಹಿಸಿದದುರು.      ದೆೋಶಕಕೆ ಮದಲ ಸಾಥಾನ ನೋಡುವ ಈ ಪರಂಪರಯು ತುಂಬಾ
                                                              ಸೂಫೂತ್್ಥದಾಯಕವಾದುದು.


           ದೆೋಶದ    ಸಮಪಿ್ತತ     ನಾಗರಿಕರಾಗಲು     ಅವರನುನು      ಅಮೃತ  ಕಾಲದಲ್ಲಿ  "ಗುಲಾಮಗಿರಿಯ  ಮನಸಿಥಾತಿಯಿಂದ
        ಪ್ರೋರೋಪಿಸಬೋಕು ಮತುತು ನಾವು ಈ ನಿಟ್್ಟನಲ್ಲಿ ಪ್ರಯತನುಗಳನುನು   ಮುಕಿತು"   ಯನುನು       ಪಡೆಯಲು         ಹೊರಟ್ದೆ.
        ಮಾಡಬೋಕು.      ಭವಿಷ್ಯದಲ್ಲಿ   ಭಾರತವನುನು   ಯಶಸಿಸಾನ      ಪ್ರಧಾನಿ    ನರೋಂದ್ರ    ಮೋದಿ       ಅವರು      ಕೆಂಪು
        ಹೊಸ  ಎತತುರಕೆಕೆ  ಕೊಂಡೊಯ್ಯಬೋಕಾದರ,  ನಾವು  ಹಿಂದಿನ     ಕೊೋಟಯಿಂದ  ರಾಷಟ್ರದ  ಮುಂದೆ  ಮಂಡಿಸಿದ  "ಪಂಚ
        ಸಂಕುಚಿತ      ದೃರ್್ಟಕೊೋನಗಳಿಂದ     ಮುಕತುವಾಗಬೋಕು.      ಪಾ್ರಣಗಳಿಗೆ" (ಐದು ನಿಣ್ತಯಗಳು) "ವಿೋರ ಬಾಲ ದಿವಸ್"
        ಇದರ       ಪರಿಣಾಮವಾಗಿ       ದೆೋಶವು     ಸಾ್ವತಂತ್ರ್ಯದ     ಹೊಸ ಉಸಿರಾಗಿದೆ.

                                                                                         ಜನವರಿ 16-31, 2023
                                                                      ಇಂಡಿಯಾ ಸಮಾಚಾರ
                                                                 ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2023  11
                                                                 ನ
                                                                   ೂ್ಯ
   8   9   10   11   12   13   14   15   16   17   18