Page 8 - NIS Kannada January 16-31,2023
P. 8
ವ್ಯಕ್ತಿತ್ವ
ಮರುತೂರು ಗೊೋಪಾಲನ್ ರಾಮಚಂದ್ರನ್
ಎುಂಜಿಆರ್: ತಮಿಳು
ಚಲನಚಿತ್ರಗಳು ಮತು್ತ
ರಾಜಕಗೀಯದ
ಸೂಪರ್ ಸ್ಟಾರ್
ಜನನ: 17 ಜನವರಿ 1917,
ನಧನ: 24 ಡಿಸಂಬರ್ 1987
ಎಂಜಿಆರ್ ಎಂದು ರ್್ರೋತ್ಯಂದ ಕರಯುವ ಮರುತೂರು ಗೊೋಪಾಲನ್ ರಾಮಚಂದ್ರನ್ ಅವರು ಭಾರತ ರತನು ಪ್ರಶಸ್ತು
ಪುರಸಕೆಕೃತರು. ಅವರು ತಮ್ಮ ಚಲನಚಿತ್ರ ವೃತ್ತುಜಿೋವನವನುನು ಪಾ್ರರಂಭಿಸ್ದ ನಂತರ ಜನರ ಹೃದಯ ಸ್ಂಹಾಸನ
ಪಾ್ರರಂಭಿಸ್ದರು. ಅವರು ತಮ್ಮ ರಾಜಕ್ೋಯ ಜಿೋವನವನುನು ಪಾ್ರರಂಭಿಸ್ದಾಗ ಅವರು ಜನರ್್ರಯ ನಾಯಕರಾದರು. ಅವರು
ಬಡವರಿಗೆ ಗೌರವಯುತ ಜಿೋವನವನುನು ಒದಗಿಸಲು ಪಾ್ರಮಾರ್ಕ ಪ್ರಯತನುಗಳನುನು ಮಾಡಿದರು ಮತುತು ಬಡವರ ಕಲಾ್ಯಣಕಾಕೆಗಿ
ತಮ್ಮ ಇಡಿೋ ಜಿೋವನವನುನು ಮುಡಿಪಾಗಿಟಟಿರು. ಆರೂೋಗ್ಯ ರಕ್ಷಣೆ, ಶಿಕ್ಷಣ ಮತುತು ಮಹಿಳಾ ಸಬಲ್ೋಕರಣ ಸೋರಿದಂತ ವಿವಿಧ
ಉದಾತತು ಕಾಯ್ಥಗಳಿಗಾಗಿ ಅವರು ಶ್ರಮಿಸ್ದರು…
ಖಾ್ಯ ತಂದರು. ಪರಿಣಾಮಕಾರಿ ಆಡಳಿತಗಾರನ ಜೂತೆಗೆ, ಅವರು
ತ ಭಾರತಿೋಯ ಚಲನಚಿತ್ರ ನಟ, ನಿಮಾ್ತಪಕ
ಯಾವಾಗಲೂ ಸಾಮಾಜಿಕ ನಾ್ಯಯ ಮತುತು ಸಬಲ್ೋಕರಣಕೆಕೆ
ಮತುತು ರಾಜಕಾರಣಿ ಎಂಜಿ ರಾಮಚಂದ್ರನ್
ಅವರ ಅಭಿಮಾನಿಗಳು ಅವರನುನು ಎಂಜಿಆರ್
ಮಧಾ್ಯಹನುದ ಪೌರ್್ಟಕ ಊಟ ಯೋಜನೆ ಜಾರಿಗೆ ತಂದರು. ಜಾತಿ,
ಎಂಬ ಹೆಸರಿನಿಂದ ನೆನಪಿಸಿಕೊಳುಳಿತಾತುರ. ಅವರು 17 ಜನವರಿ ಮದಲ ಆದ್ಯತೆ ನಿೋಡಿದರು. ಶಾಲಾ ಮಕಕೆಳಿಗೆ ಪೌರ್್ಠಕ
1917 ರಂದು ಬಿ್ರಟ್ಷ್ ಸಿಲೂೋನ್ (ಈಗಿನ ಶಿ್ರೋಲಂಕಾ) ನ ಧಮ್ತ ಮತುತು ಪಂಗಡವನುನು ಲಕಿಕೆಸದೆ ಹಿಂದುಳಿದವರು ಮತುತು
ಕಾ್ಯಂಡಿಯಲ್ಲಿ ಜನಿಸಿದರು. ಮದಲ್ನಿಂದಲೂ ಇವರಿಗೆ ವಿಶೋಷವಾಗಿ ಮಹಿಳೆಯರ ಸಬಲ್ೋಕರಣ ಮತುತು ಶಿಕ್ಷಣಕಾಕೆಗಿ
ನಟನೆಯ ಬಗೆಗೆ ಒಲವಿತುತು. ಈ ಕಾರಣಕಾಕೆಗಿಯೋ ಅವರು ಅವರು ಆರಂಭಿಸಿದ ಕಾಯ್ತಕ್ರಮಗಳಿಗಾಗಿ ಅವರು ಇಂದಿಗೂ
ತಮ್ಮ ಶಾಲಯಲ್ಲಿ ನಟನೆಯನುನು ಕಲ್ಯಲು ಪಾ್ರರಂಭಿಸಿದರು. ಪಿ್ರೋತಿಯಿಂದ ಸ್ಮರಿಸಲ್ಪಡುತಾತುರ.
ಅವರು 1936 ರಲ್ಲಿ 'ಸತಿ ಲ್ೋಲಾವತಿ' ಚಿತ್ರದಲ್ಲಿ ಪ�ೋಷಕ ಎಂಜಿಆರ್ ಅವರು ತಮಳುನಾಡಿನ ಮುರ್ಯಮಂತಿ್ರಯಾಗಿ
ಕಲಾವಿದರಾಗಿ ನಟನೆ ಆರಂಭಿಸಿದರು. 1940 ರಿಂದ ಸೋವ ಸಲ್ಲಿಸುತಿತುರುವಾಗಲೋ 24 ಡಿಸಂಬರ್ 1987 ರಂದು
ಚಲನಚಿತ್ರಗಳಲ್ಲಿ ಪ್ರಮುರ ಪಾತ್ರಗಳನುನು ನಿವ್ತಹಿಸಲು ನಿಧನರಾದರು. ಅವರ ಮರಣದ ನಂತರ, 1988 ರಲ್ಲಿ,
ಪಾ್ರರಂಭಿಸಿದರು. ಭಾರತ ಸಕಾ್ತರವು ಅವರಿಗೆ ಮರಣೊೋತತುರವಾಗಿ ಅತು್ಯನನುತ
ತಮಳು ಚಿತ್ರರಂಗದ ಸೂಪರ್ ಸಾ್ಟರ್ ಎಂಜಿಆರ್ ನಾಗರಿಕ ಪ್ರಶಸಿತುಯಾದ ಭಾರತ ರತನುವನುನು ನಿೋಡಿತು. ಭಾರತ
ಮೂರು ದಶಕಗಳಲ್ಲಿ 100ಕೂಕೆ ಹೆಚುಚು ಚಿತ್ರಗಳಲ್ಲಿ ನಟ್ಸಿದಾದುರ. ರತನು ಎಂಜಿಆರ್ ಅವರ ಆದಶ್ತಗಳನುನು ಈಡೆೋರಿಸಲು ಕೆೋಂದ್ರ
ಅವರ ಒಂದು ಚಲನಚಿತ್ರದ ಶಿೋರ್್ತಕೆ 'ನಾಲೈ ನಮ್ಮದೆೈ' ಸಕಾ್ತರ ನಿರಂತರವಾಗಿ ಪ್ರಯತನು ನಡೆಸುತಿತುದೆ. ಕೆಲವು
ಅಂದರ 'ನಾಳೆ ನಮ್ಮದು'. ಅವರು ಚಿತ್ರರಂಗದಿಂದ ವಷ್ತಗಳ ಹಿಂದೆ ಅವರ ಗೌರವಾರ್ತವಾಗಿ ಚೆನೆನುನೈ ಸಂಟ್ರಲ್
ರಾಜಕಿೋಯಕೆಕೆ ಪ್ರವೋಶಿಸಿದಾಗ, ಅವರ ಚಿತ್ರದ ಈ ಹೆಸರು ರೈಲು ನಿಲಾದುಣಕೆಕೆ ಎಂಜಿಆರ್ ಹೆಸರನುನು ಮರುನಾಮಕರಣ
ವಾಸತುವಕೆಕೆ ತಿರುಗಿತು. ಎಂಜಿಆರ್ ತಮ್ಮ ರಾಜಕಿೋಯ ಜಿೋವನ ಮಾಡಲಾಯಿತು.
ಆರಂಭಿಸಿದುದು ಕಾಂಗೆ್ರಸ್ ಪಕ್ಷದಿಂದ. ನಂತರ ಅವರು ದಾ್ರವಿಡ ಎಂಜಿಆರ್ ಜನ್ಮಶತಮಾನೊೋತಸಾವದಂದು 100 ಮತುತು 5
ಮುನೆನುೋತ್ರ ಕಳಗಂ (ಡಿಎಂಕೆ) ಸೋರಿದರು ಮತುತು ಬಹುಬೋಗ ರೂಪಾಯಿಯ ನಾಣ್ಯಗಳನುನು ಬಿಡುಗಡೆ ಮಾಡಲಾಯಿತು.
ಉನನುತ ಸಾಥಾನಕೆಕೆ ಏರಿದರು. 1972 ರಲ್ಲಿ, ಅವರು ಡಿಎಂಕೆ 2022 ರಲ್ಲಿ ಎಂಜಿಆರ್ ಅವರ 105 ನೆೋ ಜನ್ಮದಿನದಂದು
ತೊರದು, ತಮ್ಮದೆೋ ಆದ ಅಖಿಲ ಭಾರತ ಅಣಾಣು ದಾ್ರವಿಡ ಪ್ರಧಾನಿ ನರೋಂದ್ರ ಮೋದಿ ಅವರು, “ನಾನು ಭಾರತ ರತನು
ಮುನೆನುೋತ್ರ ಕಳಗಂ (ಎಐಎಡಿಎಂಕೆ) ಅನುನು ಸಾಥಾಪಿಸಿದರು. ಅವರ ಎಂಜಿಆರ್ ಅವರನುನು ಅವರ ಜಯಂತಿಯಂದು ಸ್ಮರಿಸುತಿತುದೆದುೋನೆ.
ವಚ್ತಸಿ್ವ ವ್ಯಕಿತುತ್ವ ಮತುತು ಹಿಂದುಳಿದವರ ಸೋವಯು ಅವರನುನು ಸಾಮಾಜಿಕ ನಾ್ಯಯ ಮತುತು ಸಬಲ್ೋಕರಣಕೆಕೆ ಹೆಚಿಚುನ ಆದ್ಯತೆ
ಜನನಾಯಕರನಾನುಗಿಸಿತು. ಅವರು 1977 ರಿಂದ 1987 ರವರಗೆ ನಿೋಡಿದ ಅವರು ಪರಿಣಾಮಕಾರಿ ಆಡಳಿತಗಾರರಾಗಿ ಎಲಲಿರ
ಸತತ ಮೂರು ಬಾರಿ ತಮಳುನಾಡಿನ ಮುರ್ಯಮಂತಿ್ರಯಾಗಿ ರ್ಚುಚುಗೆಗೆ ಪಾತ್ರರಾಗಿದಾದುರ. ಅವರ ಯೋಜನೆಗಳು ಬಡ
ಸೋವ ಸಲ್ಲಿಸಿದರು. ಜನರ ಜಿೋವನದಲ್ಲಿ ಸಕಾರಾತ್ಮಕ ಬದಲಾವಣೆಯನುನು ತಂದವು.
ಎಂಜಿಆರ್ ತಮಳುನಾಡಿನಲ್ಲಿ ಮುರ್ಯಮಂತಿ್ರಯಾಗಿ ಅವರ ಸಿನಿಮಾ ಪ್ರತಿಭೆಗೂ ಅಪಾರ ರ್ಚುಚುಗೆ ವ್ಯಕತುವಾಗಿದೆ.”
ಅನೆೋಕ ಕಲಾ್ಯಣ ಯೋಜನೆಗಳನುನು ಯಶಸಿ್ವಯಾಗಿ ಜಾರಿಗೆ ಎಂದು ಹೆೋಳಿದರು.
6 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2023